ಬಲಮುರಿಯಲ್ಲಿ ತುಲಾಸಂಕ್ರಮಣ ಜಾತ್ರೆಮೂರ್ನಾಡು, ಅ. 14: ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿತು. ದೇವರಿಗೆ ಕರ್ಪೂರಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ,
ಜಿಲ್ಲೆಯಲ್ಲಿ ಆಡಂಬರ ರಹಿತ ಆಯುಧ ಪೂಜೆಮಡಿಕೇರಿ, ಅ. 18: ಜಿಲ್ಲೆಯಾದ್ಯಂತ ಇಂದು ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. (ಮೊದಲ ಪುಟದಿಂದ) ಆಚರಿಸಲ್ಪಡುವ ಸುಂಟಿಕೊಪ್ಪ, ಸೋಮವಾರಪೇಟೆ
ತಲಕಾವೇರಿಗೆ ಇಂದೂ ಕಡಿಮೆ ಭಕ್ತಾದಿಗಳುಮಡಿಕೇರಿ, ಅ. 18: ತಲಕಾವೇರಿ ತೀರ್ಥೋದ್ಭವದ ಮರುದಿನವಾದ ಇಂದೂ ಭಗಂಡೇಶ್ವರ ದೇವಸ್ಥಾನ ಹಾಗೂ ಕಾವೇರಿ ಸನ್ನಿಧಿಯಲ್ಲಿ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು. ಆಗಮಿಸಿದ್ದ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದ
ಸರಳ ಗೋಣಿಕೊಪ್ಪ ದಸರಾಗೆ ಇಂದು ತೆರೆಗೋಣಿಕೊಪ್ಪ ವರದಿ, ಅ. 18: 40ನೇ ವರ್ಷದ ಗೋಣಿಕೊಪ್ಪ ದಸರಾ ತಾ. 19 ರಂದು (ಇಂದು) ಚಾಮುಂಡೇಶ್ವರಿ ದೇವಿ ವಿಸರ್ಜನೆ ಯೊಂದಿಗೆ ತೆರೆ ಬೀಳಲಿದೆ. ಮಧ್ಯಾಹ್ನ ನಡೆಯುವ
ಮನೆಮನೆಗಳಲ್ಲಿ ಆರಾಧನೆ... ಕಣಿಪೂಜೆ... ತೀರ್ಥ ವಿತರಣೆಯೊಂದಿಗೆ ಕಾವೇರಿ ಸ್ಮರಣೆಮಡಿಕೇರಿ, ಅ. 18: ನಾಡಿನ ಜೀವನದಿ ಲೋಕಕಲ್ಯಾಣಿ ಶ್ರೀ ಕಾವೇರಿಯ ಉಗಮ ಸ್ಥಾನವಾದ ಶ್ರೀ ತಲಕಾವೇರಿಯಲ್ಲಿ ತುಲಾ ಸಂಕ್ರಮಣದಂದು ಪವಿತ್ರ ತೀರ್ಥೋದ್ಭವ ಘಟಿಸಿದ ಮರುದಿನ ನಾಡಿನೆಲ್ಲೆಡೆ ಮಾತೆಯ