ಪರಿಸರ ನಾಶದಿಂದ ಜಲಮೂಲಕ್ಕೆ ಅಪಾಯದ ಆತಂಕಸಿದ್ದಾಪುರ, ಮಾ. 23: ಜೀವ ನದಿ ಕಾವೇರಿ ಬತ್ತುತ್ತಿರಲು ಕೊಡಗಿನ ಪರಿಸರ ನಾಶವೇ ಪ್ರಮುಖ ಕಾರಣ ಎಂದು ನೆಲ್ಯಹುದಿಕೇರಿ ದಾರುಸ್ಸಲಾಂ ಸದರ್ ಮುಅಲ್ಲಿಂ ತಂಲೀಖ್ ದಾರಿಮಿ ಅಭಿಪ್ರಾಯಿಸಿದರು.ನೆಲ್ಯಹುದಿಕೇರಿಜಿಲ್ಲೆಯ ವಿವಿಧೆಡೆ ರಸ್ತೆಗಳ ಉದ್ಘಾಟನೆವೀರಾಜಪೇಟೆ, ಮಾ. 23-ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಅನುದಾನದ ಬೇಡಿಕೆ ಇಟ್ಟಿದ್ದರೂ ಇದುವರೆಗೂ ಅನುದಾನ ಬಂದಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿರುವದಾಗಿ ವೀರಾಜಪೇಟೆ ಶಾಸಕ ಸಿ.ಐ.ಟಿ.ಯಲ್ಲಿ ರಕ್ತದಾನ ಶಿಬಿರಮಡಿಕೇರಿ, ಮಾ. 23: ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಿಜಿಯಲ್ಲಿ ರೊಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಪ್ರಾಯೋಜಕತ್ವದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ರೆಡ್ ಸ್ವಚ್ಛತೆ ಜಾಗೃತಿ ಕಾರ್ಯಕ್ರಮಗೋಣಿಕೊಪ್ಪ ವರದಿ, ಮಾ. 23: ಮಿತಬಳಕೆ ಮತ್ತು ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಮಾಡುವದರಿಂದ ತ್ಯಾಜ್ಯ ಕಡಿಮೆಯಾಗಿ ಕಸ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ವಿಶ್ವ ಜಲ ದಿನಾಚರಣೆಸೋಮವಾರಪೇಟೆ, ಮಾ. 23: ಎಲ್ಲಾ ಜೀವಿಗಳಿಗೂ ಅಗತ್ಯವಾಗಿರುವ ನೀರಿಗಾಗಿ ಮುಂದಿನ ದಿನಗಳಲ್ಲಿ ಯುದ್ಧ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ
ಪರಿಸರ ನಾಶದಿಂದ ಜಲಮೂಲಕ್ಕೆ ಅಪಾಯದ ಆತಂಕಸಿದ್ದಾಪುರ, ಮಾ. 23: ಜೀವ ನದಿ ಕಾವೇರಿ ಬತ್ತುತ್ತಿರಲು ಕೊಡಗಿನ ಪರಿಸರ ನಾಶವೇ ಪ್ರಮುಖ ಕಾರಣ ಎಂದು ನೆಲ್ಯಹುದಿಕೇರಿ ದಾರುಸ್ಸಲಾಂ ಸದರ್ ಮುಅಲ್ಲಿಂ ತಂಲೀಖ್ ದಾರಿಮಿ ಅಭಿಪ್ರಾಯಿಸಿದರು.ನೆಲ್ಯಹುದಿಕೇರಿ
ಜಿಲ್ಲೆಯ ವಿವಿಧೆಡೆ ರಸ್ತೆಗಳ ಉದ್ಘಾಟನೆವೀರಾಜಪೇಟೆ, ಮಾ. 23-ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಅನುದಾನದ ಬೇಡಿಕೆ ಇಟ್ಟಿದ್ದರೂ ಇದುವರೆಗೂ ಅನುದಾನ ಬಂದಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿರುವದಾಗಿ ವೀರಾಜಪೇಟೆ ಶಾಸಕ
ಸಿ.ಐ.ಟಿ.ಯಲ್ಲಿ ರಕ್ತದಾನ ಶಿಬಿರಮಡಿಕೇರಿ, ಮಾ. 23: ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಿಜಿಯಲ್ಲಿ ರೊಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಪ್ರಾಯೋಜಕತ್ವದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ರೆಡ್
ಸ್ವಚ್ಛತೆ ಜಾಗೃತಿ ಕಾರ್ಯಕ್ರಮಗೋಣಿಕೊಪ್ಪ ವರದಿ, ಮಾ. 23: ಮಿತಬಳಕೆ ಮತ್ತು ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಮಾಡುವದರಿಂದ ತ್ಯಾಜ್ಯ ಕಡಿಮೆಯಾಗಿ ಕಸ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್
ವಿಶ್ವ ಜಲ ದಿನಾಚರಣೆಸೋಮವಾರಪೇಟೆ, ಮಾ. 23: ಎಲ್ಲಾ ಜೀವಿಗಳಿಗೂ ಅಗತ್ಯವಾಗಿರುವ ನೀರಿಗಾಗಿ ಮುಂದಿನ ದಿನಗಳಲ್ಲಿ ಯುದ್ಧ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ