ಪೋಷಕ ಬೋಧಕರ ಸಭೆಗೋಣಿಕೊಪ್ಪಲು, ಅ. 18: ಇಲ್ಲಿನ ಕಾವೇರಿ ಪದವಿ ಕಾಲೇಜಿನ ಪೋಷಕ ಬೋಧಕರ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ, ಪೋಷಕರು ತಮ್ಮ
ಕಂಡಕರೆಯಲ್ಲಿ ಪ್ರತಿನಿಧಿ ಸಮಾವೇಶಚೆಟ್ಟಳ್ಳಿ, ಅ. 18: ಕಂಡಕರೆಯಲ್ಲಿ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ಪಾಲಿಬೆಟ್ಟ ರೇಂಜ್ ಸುನ್ನಿ ಬಾಲ ಸಂಘ ಇವರ ವತಿಯಿಂದ ಪ್ರತಿನಿಧಿ ಸಮಾವೇಶ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಅ. 18: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕ್ರೀಡಾಕೂಟದಲ್ಲಿ ಸಂಪಾಜೆ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿ ಹೆಚ್.ಕೆ. ದರ್ಶನ್ ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹ್ಯಾಂಡ್ಬಾಲ್ನಲ್ಲಿ ಸೈಂಟ್ ಆನ್ಸ್ಗೆ ಸಿ.ಎಂ. ಕಪ್ವೀರಾಜಪೇಟೆ, ಅ. 18: ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ವತಿಯಿಂದ ಈಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಸಿಎಂ ಕಪ್ ಪ್ರಶಸ್ತಿಯನ್ನು ವೀರಾಜಪೇಟೆಯ ಸೈಂಟ್ ಆನ್ಸ್ ತಂಡ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ
ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ತಂಡಕ್ಕೆ ರಾಜ್ಯ ಪ್ರಶಸ್ತಿನಾಪೆÇೀಕ್ಲು, ಅ. 18: ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಜಿಲ್ಲೆಯ ಬಾಲಕಿಯರ ತಂಡ ಮೈಸೂರು ತಂಡವನ್ನು 3-2 ಗೋಲಿನ ಅಂತರದಿಂದ