ಕೊಡಗಿನ ಅಲ್ಲಲ್ಲಿ ವಿಶ್ವ ಮಹಿಳಾ ದಿನಾಚರಣೆಮಡಿಕೇರಿ: ಜಿಲ್ಲೆಯ ಅಲ್ಲಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಗಾಳಿಬೀಡಿನಲ್ಲಿ ವಿನೂತನವಾಗಿ ಎಲ್ಲಾ ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಸಂಘಗಳು ಒಗ್ಗೂಡಿ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಂದ ಸಚಿವರಿಗೆ ಬೇಡಿಕೆಕುಶಾಲನಗರ, ಮಾ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾಲೇಜು ವಿದ್ಯಾರ್ಥಿ ಮುಖಂಡರು ಮನವಿ ಪತ್ರಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಡಿಕೇರಿ, ಮಾ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ನಾಲ್ಕು ವರ್ಷಗಳಿಂದನಿರುದ್ಯೋಗ ಸಮಸ್ಯೆಯ ಆತಂಕ: ಯಂ.ಸಿ. ನಾಣಯ್ಯಮಡಿಕೇರಿ, ಮಾ. 23: ಪ್ರಸ್ತುತ ಸಮಾಜ ಸಾಕಷ್ಟು ಸುಶಿಕ್ಷಿತ ವಾಗಿದ್ದರೂ ನಿರುದ್ಯೋಗ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ ಎಂದು ಮಾಜಿ ಕಾನೂನು ಸಚಿವ ಯಂ.ಸಿ. ನಾಣಯ್ಯ ಆತಂಕ ವ್ಯಕ್ತಪಡಿಸಿದರು.ಕೊಡಗಿನ ವಿವಿಧೆಡೆ ಶೈಕ್ಷಣಿಕ ಚಟುವಟಿಕೆ ವೀರಾಜಪೇಟೆ: ಮುಂದೆ ನಿರಾಶೆ ಹೊಂದುವದರಿಂದ ತಪ್ಪಿಸಿಕೊಳ್ಳಲು ಜೀವನದಲ್ಲಿ ಎರಡು-ಮೂರು ಗುರಿ ಹೊಂದಿಕೊಂಡು ಸಾಧನೆ ಮಾಡಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಶಕ್ತಿ ದಿನಪತ್ರಿಕೆಯ ಸಲಹಾ
ಕೊಡಗಿನ ಅಲ್ಲಲ್ಲಿ ವಿಶ್ವ ಮಹಿಳಾ ದಿನಾಚರಣೆಮಡಿಕೇರಿ: ಜಿಲ್ಲೆಯ ಅಲ್ಲಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಗಾಳಿಬೀಡಿನಲ್ಲಿ ವಿನೂತನವಾಗಿ ಎಲ್ಲಾ ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಸಂಘಗಳು ಒಗ್ಗೂಡಿ ವಿಶ್ವ ಮಹಿಳಾ ದಿನಾಚರಣೆ ಮತ್ತು
ವಿದ್ಯಾರ್ಥಿಗಳಿಂದ ಸಚಿವರಿಗೆ ಬೇಡಿಕೆಕುಶಾಲನಗರ, ಮಾ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾಲೇಜು ವಿದ್ಯಾರ್ಥಿ ಮುಖಂಡರು ಮನವಿ ಪತ್ರ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಡಿಕೇರಿ, ಮಾ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ನಾಲ್ಕು ವರ್ಷಗಳಿಂದ
ನಿರುದ್ಯೋಗ ಸಮಸ್ಯೆಯ ಆತಂಕ: ಯಂ.ಸಿ. ನಾಣಯ್ಯಮಡಿಕೇರಿ, ಮಾ. 23: ಪ್ರಸ್ತುತ ಸಮಾಜ ಸಾಕಷ್ಟು ಸುಶಿಕ್ಷಿತ ವಾಗಿದ್ದರೂ ನಿರುದ್ಯೋಗ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ ಎಂದು ಮಾಜಿ ಕಾನೂನು ಸಚಿವ ಯಂ.ಸಿ. ನಾಣಯ್ಯ ಆತಂಕ ವ್ಯಕ್ತಪಡಿಸಿದರು.
ಕೊಡಗಿನ ವಿವಿಧೆಡೆ ಶೈಕ್ಷಣಿಕ ಚಟುವಟಿಕೆ ವೀರಾಜಪೇಟೆ: ಮುಂದೆ ನಿರಾಶೆ ಹೊಂದುವದರಿಂದ ತಪ್ಪಿಸಿಕೊಳ್ಳಲು ಜೀವನದಲ್ಲಿ ಎರಡು-ಮೂರು ಗುರಿ ಹೊಂದಿಕೊಂಡು ಸಾಧನೆ ಮಾಡಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಶಕ್ತಿ ದಿನಪತ್ರಿಕೆಯ ಸಲಹಾ