ಆರ್.ಎಸ್.ಎಸ್.ನಿಂದ ಪಥ ಸಂಚಲನಮಡಿಕೇರಿ, ಅ. 20: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನವಾದ ವಿಜಯದಶಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ
ಇಂದು ದಶಮಾನೋತ್ಸವಮಡಿಕೇರಿ, ಅ. 20: ಕೊಡಗು ಧ್ವನಿ ವಾರಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮ ತಾ. 21ರಂದು (ಇಂದು) ಸಂಜೆ 7 ಗಂಟೆಗೆ ಗೋಣಿಕೊಪ್ಪಲುವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆರಂಭಗೊಳ್ಳಲಿದೆ. ಇದರ
ವೀರಾಜಪೇಟೆಯ ಅಂತಿಮ ಕಣದಲ್ಲಿ 55 ಮಂದಿವೀರಾಜಪೇಟೆ, ಅ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 55 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿ
ಆಂಗ್ಲ ನಾಮಫಲಕ : ರೆಸಾರ್ಟ್ಗೆ ಮುತ್ತಿಗೆ ಸೋಮವಾರಪೇಟೆ, ಅ.20: ಸಮೀಪದ ಕುಮಾರಳ್ಳಿ- ಹಂಚಿನಳ್ಳಿ ಗ್ರಾಮದಲ್ಲಿರುವ ಅಯೆಟ್ನಾ ರೆಸಾರ್ಟ್ ನಲ್ಲಿ ಆಂಗ್ಲ ಪದಗಳಿಂದ ನಾಮಫಲಕ ಹಾಕಲಾಗಿದ್ದು, ತಕ್ಷಣ ಇದನ್ನು ಬದಲಾಯಿಸಿ ಕನ್ನಡದಲ್ಲಿ ಫಲಕ ಅಳವಡಿಸಬೇಕೆಂದು ಆಗ್ರಹಿಸಿ
ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆವೀರಾಜಪೇಟೆ, ಅ. 20: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ನಗರ ಸಮಿತಿ ಕಾರ್ಯದರ್ಶಿಯಾಗಿದ್ದ ಟಿ.ಎಂ.ಯೊಗೀಶ್ ನಾಯ್ಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣದ ತಾಲೂಕು