ಪುರಾತನ ಸೇತುವೆಗೆ ಕಾಯಕಲ್ಪ ಪ್ರಕ್ರಿಯೆ ಕುಶಾಲನಗರ, ಮಾ. ೭: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ೧೮೦ ವರ್ಷಗಳ ಕೊಡಗು ಮೈಸೂರು ಜಿಲ್ಲೆಗಳನ್ನು ಬೆಸೆಯುವ ಪುರಾತನ ಸೇತುವೆ ‘ಪ್ರೆಷರ್ಪೇಟ್ ಬ್ರಿಜ್’ಗೆ ಇದೀಗ ಕಾಯಕಲ್ಪ ಕಲ್ಪಿಸುವ
ವಿತ್ತ ಸಚಿವರನ್ನು ಭೇಟಿಯಾದ ಯದುವೀರ್ ಮಡಿಕೇರಿ, ಮಾ. ೭: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭೇಟಿಯಾಗಿ, ಕೊಡಗು ಕಾಫಿ ಬೆಳೆಗಾರರ ಸಹಕಾರ
ರೂ ೨೦ ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ಗೋಣಿಕೊಪ್ಪಲು, ಮಾ. ೭: ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಉದ್ದೇಶಿಸಿರುವ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ೆ
ವಿದ್ಯುತ್ ಸೇವೆ ಹಾಗೂ ಸುರಕ್ಷತೆಗೆ ಒತ್ತು ನೀಡಿ ಸೋಮಶೇಖರ್ ಮಡಿಕೇರಿ, ಮಾ.೭: ಪವರ್‌ಮ್ಯಾನ್ - ಲೈನ್‌ಮ್ಯಾನ್‌ಗಳು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯುತ್ ಕೆಲಸವು ಸೂಕ್ಷö್ಮ ಆಗಿರುವುದರಿಂದ ಒತ್ತಡಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸಲಹೆ
ಉಚಿತ ಆರೋಗ್ಯ ಶಿಬಿರ ವೀರಾಜಪೇಟೆ, ಮಾ. ೭: ನ್ಯಾಷನಲ್ ಮೆಡಿಕೋಸ್ ಅರ್ಗನೈಸೇಷÀನ್, ಸೇವಾ ಭಾರತಿ ಕೊಡಗು ಆಶ್ರಯದಲ್ಲಿ ತಾ. ೮ ರಂದು ಬಿಟ್ಟಂಗಾಲದ ವಿಜಯಾ ಬ್ಯಾಂಕ್ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ