ಕಾಫಿಗೆ ಸರ್ಫೇಸಿ ಕಾಯಿದೆ ಅನ್ವಯಿಸದಂತೆ ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಹೆಚ್ಡಿ ಕುಮಾರಸ್ವಾಮಿ ಅನಿಲ್ ಹೆಚ್.ಟಿ. ಬಾಳೆಹೊನ್ನೂರು, ಡಿ. ೨೨ : ಕಾಫಿ ಕೃಷಿಕರಿಗೆ ತೀವ್ರ ಆತಂಕ ಸೃಷ್ಟಿಸಿರುವ ಸರ್ಫೇಸಿ ಕಾಯಿದೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವುದಲ್ಲದೇ, ಕಾಫಿ ಬೆಳೆಗಾರರ
ಮಡಿಕೇರಿಯಲ್ಲಿ ಭಕ್ತಿ ಭಾವದಿಂದ ಸಾಗಿದ ಆದಿಯೋಗಿ ರಥ ಯಾತ್ರೆ ಮಡಿಕೇರಿ, ಡಿ. ೨೨: ಕೊಯಮತ್ತೂರುವಿನ ಇಶಾ ಯೋಗ ಕೇಂದ್ರದ ಅಧ್ಯಾತ್ಮ ಸಾಧÀಕರು ಕೈಗೊಂಡಿರುವ ಆದಿಯೋಗಿ ರಥಯಾತ್ರೆಗೆ ಮಡಿಕೇರಿಯಲ್ಲಿ ಭಕ್ತಿ ಭಾವದ ಸ್ವಾಗತ ದೊರಕಿತು. “ ಮಹಾಶಿವರಾತ್ರಿಗೆ ಅಧ್ಯಾತ್ಮಿಕ
ವಿದ್ಯಾ ಇಲಾಖಾ ನೌಕರರ ಸಹಕಾರಿ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ ಮಡಿಕೇರಿ ಡಿ. ೨೨: ಕೊಡಗಿನ ಮೊಟ್ಟ ಮೊದಲ ಸೌಹಾರ್ದ ಸಹಕಾರಿ ‘ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ
ಬಿಲ್ಲವ ಸಮಾಜದ ಕ್ರೀಡಾಕೂಟ ಮಡಿಕೇರಿ, ಡಿ. ೨೨: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿಲ್ಲವ ಸಮಾಜದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಿಲ್ಲವ ಸಮುದಾಯದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ
ಅಂತರರಾಷ್ಟಿçÃಯಮಟ್ಟದ ರ್ಯಾಲಿ ಚೇತನ್ ಸಮಗ್ರ ಚಾಂಪಿಯನ್ ಚೆಟ್ಟಳ್ಳಿ, ಡಿ. ೨೨: ಅರುಣಾಚಲ ಪ್ರದೇಶದಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಅಮ್ಮತ್ತಿ ಮೂಲದ ರ‍್ಯಾಲಿಪಟು ಉದ್ದಪಂಡ ಚೇತನ್ ಚಂಗಪ್ಪ ಸಮಗ್ರ ಚಾಂಪಿಯನ್ ಪಟ್ಟ