ಯಿಫಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾಟಕ್ಕೆ ಚಾಲನೆ ಸೋಮವಾರಪೇಟೆ, ಮೇ ೭: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿರುವ ಆಹ್ವಾನಿತ ಪ್ರತಿಷ್ಠಿತ ತಂಡಗಳ ನಡುವಿನ
ಮಳೆಗಾಗಿ ಪಾಡಿಯಲ್ಲಿ ಪ್ರಾರ್ಥನೆ ಚೆಟ್ಟಳ್ಳಿ, ಮೇ ೭: ಉತ್ತಮ ಮಳೆಗಾಗಿ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಏಳು ಭದ್ರಕಾಳಿ ನೆಲೆಯ ತಕ್ಕಮುಖ್ಯಸ್ಥರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಟಕೇರಿ, ಗಾಳಿಬೀಡು, ಇಬ್ನಿವಳವಾಡಿ, ಮಕ್ಕಂದೂರು, ಹಾಲೇರಿ,
ಇಸ್ಮಾಯಿಲ್ ರಾಜೀನಾಮೆ ಮಡಿಕೇರಿ, ಮೇ ೭: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೆ.ಎ. ಇಸ್ಮಾಯಿಲ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿರುವ ಇಸ್ಮಾಯಿಲ್, ಎರಡೂವರೆ ದಶಕದಿಂದ
ಗೌಡ ಕುಟುಂಬ ಹಬ್ಬದಲ್ಲಿ ರಿಂಕ್ ಹಾಕಿ ಕಲರವ ಮಡಿಕೇರಿ, ಮೇ ೭: ಕಳೆದ ೨೬ ವರ್ಷಗಳಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದೊಂದಿಗೆ ಕಳೆದ ಕೆಲವು ವರ್ಷಗಳಿಂದ
ಚೇನಂಡ ಹಾಕಿ ಹಬ್ಬದಲ್ಲಿ ಪರಿಸರ ಸಂರಕ್ಷಣೆಗೆ ಕೊಡುಗೆ ಮಡಿಕೇರಿ, ಮೇ ೭: ನಾಪೋಕ್ಲುವಿನ ನಡೆದ ಚೇನಂಡ ಕಪ್ ಹಾಕಿ ಉತ್ಸವದ ವೇಳೆ ‘ಗೋಲಿಗೊಂದು ಗಿಡ’ ಎನ್ನುವ ಚಿಂತನೆಯೊAದಿಗೆ ಹಾಕಿ ಉತ್ಸವ ಆಯೋಜನಾ ಸಮಿತಿ ಜಿಲ್ಲೆಯ ವಿವಿಧೆಡೆಗಳಲ್ಲಿ