ಕೊಡಗು ಜಿಲ್ಲೆಯಲ್ಲಿ ಎಸ್ಐಆರ್ ಪ್ರಗತಿ ಶೇ೮೩೨೩ ನಮೂನೆಗಳ ವಿತರಣೆ ಮಡಿಕೇರಿ, ಜು. ೮: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆಯು ಕೊಡಗು ಜಿಲ್ಲೆಯಲ್ಲಿ ಮಳೆ-ಗಾಳಿಯ ನಡುವೆಯೂ ಬಿರುಸಿನಿಂದಲೇ ನಡೆಯುತ್ತಿದ್ದು, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ
ಇರಾನ್ನೊಂದಿಗಿನ ಕದನ ವಿರಾಮ ಅಂತ್ಯಗೊಳಿಸಿದ ಡೊನಾಲ್ಡ್ ಟ್ರಂಪ್ ಅAಕಾರಾ (ಟರ್ಕಿ), ಜು. ೮: ಇರಾನ್ ಮತ್ತು ಅಮೇರಿಕಾ ನಡುವೆ ಕಳೆದ ಕೆಲವು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ವಾಗ್ದಾಳಿ ಹಾಗೂ ಪರಸ್ಪರ ಗುಂಡಿನ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ,
ಮಳೆ ಗಾಳಿಗೆ ಹಲವೆಡೆ ಅಸ್ತವ್ಯಸ್ತ ವಿದ್ಯುತ್ ಸಮಸ್ಯೆ ಮಡಿಕೇರಿ, ಜು. ೮: ಜಿಲ್ಲೆಯಲ್ಲಿ ಪುನರ್ವಸು ಮಳೆಯ ರಭಸ ಮುಂದುವರಿದಿದೆ. ವ್ಯಾಪಕ ಮಳೆಯಿಂದಾಗಿ ಹಲವೆಡೆಗಳಲ್ಲಿ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ದಕ್ಷಿಣ ಕೊಡಗಿನ
ರಾಜಾಸೀಟ್ಗೆ ತಾತ್ಕಾಲಿಕ ಪ್ರವೇಶ ನಿಷೇಧ ಮಡಿಕೇರಿ, ಜು. ೮: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಳೆಯಿಂದಾಗಿ ನಗರ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ
ದೇವಾಲಯಗಳಿಗೆ ನೀಡಿದ್ದ ಆಸ್ತಿ ವಿಲೇವಾರಿಗೆ ಕ್ರಮ ಮಡಿಕೇರಿ, ಜು. ೮: ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ಈ ಹಿಂದೆ ಉದಾರ ದಾನಿಯೊಬ್ಬರು ಜಿಲ್ಲೆಯ ಮೂರು ಪ್ರಮುಖ ದೇವಾಲಯಗಳಿಗೆ ತಮ್ಮ ಆಸ್ತಿಯನ್ನು ಉದಾರ ದಾನವಾಗಿ ನೀಡಿ ವಿಲ್