ಜ. 2 ರಿಂದ ಕಾರ್ಯಾಗಾರಮಡಿಕೇರಿ, ಡಿ. 29: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಯು ರಿಸರ್ಚ್ ಮೆತೊಡಾಲಜಿ ಅಂಡ್ ಡಾಟಾ ಅನಾಲಿಸಿಸ್ ಯೂಸಿಂಗ್ ಸ್ಟಾಟಿಸ್ಟಿಕಲ್ ಟೂಲ್ಸ್ ಎಂಬ ವಿಷಯದ ಮೇಲೆ
ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಗಣಕಯಂತ್ರ ವಿತರಣೆ ಮಡಿಕೇರಿ, ಡಿ.29: ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಕಾರ್ಪ್ ಕಿರಣ್ ಯೋಜನೆಯಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 10 ಗಣಕಯಂತ್ರಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಗಣಕಯಂತ್ರಗಳನ್ನು ವಿತರಿಸಿ ಮಾತನಾಡಿ
ಗೃಹರಕ್ಷಕ ದಳದಿಂದ ಪೊಲೀಸ್ ಇಲಾಖೆಗೆ ಉತ್ತಮ ಸಹಕಾರಮಡಿಕೇರಿ, ಡಿ.29: ಪೊಲೀಸ್ ಇಲಾಖೆಗೆ ಗೃಹ ರಕ್ಷಕ ದಳ ಬೆನ್ನೆಲುಬಾಗಿದ್ದು, ಗೃಹ ರಕ್ಷಕ ದಳದವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮೆಚ್ಚುಗೆ
ಬಸವನಹಳ್ಳಿಯಲ್ಲಿ ಬಿರ್ಸಾಮುಂಡಾ ಜಯಂತಿ ಉತ್ಸವಕೂಡಿಗೆ, ಡಿ. 29 : ಗಿರಿಜನರ ಬದುಕು ಹಸನಾಗಿಸಲು ಹೋರಾಟ ನಡೆಸಿದ ಬಿರ್ಸಾ ಮುಂಡಾ ಅವರ ವ್ಯಕ್ತಿತ್ವ ಗಿರಿಜನ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ರಾಜ್ಯ ಲೋಕೋಪಯೋಗಿ
ಜನಾಂಗದ ಸಮಸ್ಯೆಗೆ ಒಗ್ಗಟ್ಟಿನಿಂದ ಹೋರಾಡಿಗೋಣಿಕೊಪ್ಪಲು, ಡಿ. 29: ಜನಾಂಗವು ಸಮಸ್ಯೆಗಳನ್ನು ನಿವಾರಿಸು ವಲ್ಲಿ ಒಗ್ಗಟ್ಟಿನಿಂದ ಹೋರಾಡು ವಂತಾಗಬೇಕು. ಜನಾಂಗದ ಅಭಿವೃದ್ಧಿ ಯಲ್ಲಿ ಸಮಾಜ ಪೂರಕವಾಗಿ ಸ್ಪಂದಿಸು ವಂತಾಗಬೇಕು. ಪ್ರೀತಿ ವಿಶ್ವಾಸದಿಂದ ಚಿಂತನೆಯನ್ನು