ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ‘ಪೊಮ್ಮಕ್ಕಡ ನಾಳ್’ಮಡಿಕೇರಿ, ಮಾ. 29: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಏಪ್ರಿಲ್ 7ರಂದು ಕೊಡವ ಸಮಾಜದಲ್ಲಿ ಕೂಟದ ವಾರ್ಷಿಕೋತ್ಸವ ಹಾಗೂ ಪೊಮ್ಮಕ್ಕಡನಾಳ್ ಕಾರ್ಯಕ್ರಮ ನಡೆಯಲಿದೆ. ಅಂದು
ಬ್ಯಾಂಕ್ ವ್ಯವಸ್ಥಾಪಕರಿಗೆ ಸನ್ಮಾನಮಡಿಕೇರಿ, ಮಾ. 29: ಕಾವೇರಿ ಗ್ರಾಮೀಣ ಬ್ಯಾಂಕ್ ಹಾಕತ್ತೂರು ಶಾಖೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೆ.ಎಸ್. ವೆಂಕಟೇಶ್ ಅವರನ್ನು ತೊಂಬತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಗೌರವಿಸಲಾಯಿತು. ಬ್ಯಾಂಕ್‍ನ
ಹರದೂರು ಅಂಚೆ ವಿಮೆ ಗ್ರಾಮಸುಂಟಿಕೊಪ್ಪ, ಮಾ. 29: ಸುಂಟಿಕೊಪ್ಪ ಹೋಬಳಿಯ ಹರದೂರು ಗ್ರಾಮವನ್ನು ಭಾರತೀಯ ಅಂಚೆ ಇಲಾಖೆ ವತಿಯಿಂದ ಸಂಪೂರ್ಣ ಗ್ರಾಮೀಣ ಅಂಚೆ ಜೀವ ವಿಮೆ ಗ್ರಾಮವೆಂದು ಘೋಷಿಸಲಾಯಿತು. ಸೋಮವಾರಪೇಟೆ ಅಧಿಕಾರಿ ಮಂಜುನಾಥ
ಅಧ್ಯಾಪಕರ ಪೋಷಕರ ಸಭೆವೀರಾಜಪೇಟೆ, ಮಾ. 29: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಏಪ್ರಿಲ್ 3 ರಂದು ಅಧ್ಯಾಪಕರ ಮತ್ತು ಪೋಷಕರ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ.
ಕ್ರಾಫ್ಟ್ ಮೇಳಕ್ಕೆ ಚಾಲನೆ ಕಂಗೊಳಿಸಲಿರುವ ಕಲರಿ ಪಯ್ಯಟ್ಮಡಿಕೇರಿ, ಮಾ. 29: ತಾ. 30 ರಿಂದ (ಇಂದಿನಿಂದ) ಮೂರು ದಿನಗಳ ಕಾಲ ಮಡಿಕೇರಿಯ ಭಾರತೀಯ ವಿದ್ಯಾಭವನ -ಕೊಡಗು ವಿದ್ಯಾಲಯದ ಮೈದಾನದಲ್ಲಿ ಆಯೋಜಿತ ಕ್ರಾಫ್ಟ್ ಮೇಳಕ್ಕೆ ಬೆಳಿಗ್ಗೆ