ಭಾರತ ಸರ್ವಾಧಿಕಾರ ರಾಷ್ಟ್ರವೇ...? ಮಾನ್ಯರೆ, ನಮಗೆಲ್ಲರಿಗೂ ತಿಳಿದಿರುವಂತೆ ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಂತಹ ರಾಜಕೀಯ ಘಟನೆಗಳನ್ನು ಎಲ್ಲಾ ಮಾಧ್ಯಮಗಳ ಮೂಲಕ ಅವಲೋಕಿಸಿದಾಗ ಬುದ್ಧಿವಂತ, ವಿದ್ಯಾವಂತ, ಪ್ರಜ್ಞಾವಂತ ನಾಗರಿಕರಲ್ಲಿ ಮಾತ್ರವಲ್ಲ ಎಲ್ಲಾ ಸಾಮಾನ್ಯ ಪ್ರಜೆಗಳ
ಇಲ್ಲಿಗೆ ಹೊಂದಾಣಿಕೆಯಾಗುವಂತಿರಲಿ ಮಾನ್ಯರೆ, ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ರೈತರ ಅನುಕೂಲಕ್ಕಾಗಿ ಕೆಲವು ನಿಗದಿತ ಸ್ಥಳದಲ್ಲಿ ಯಂತ್ರೋಪಕರಣಗಳನ್ನು ಇಟ್ಟು ಕಡಿಮೆ ದರದ ಬಾಡಿಗೆಗೆ ನೀಡುತ್ತಾರೆ. ಇದೊಂದು
ನೀರಿನ ಘಟಕ ಕಾಮಗಾರಿ ಪೂರ್ಣವಾಗಲಿ ಮಾನ್ಯರೆ, ನಾಪೋಕ್ಲುವಿಗೆ ರಾಜ್ಯ ಸರಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಆಗಿ ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿರುವದಿಲ್ಲ. ಇದೀಗ ನಾಪೋಕ್ಲು ಸುತ್ತಮುತ್ತ ಜನತೆ ಅಶುದ್ಧ ನೀರಿನ ಸೇವನೆಯಿಂದ
ನೀರಿನ ಬವಣೆಮಾನ್ಯರೆ, ಬೇಸಿಗೆ ಕಾಲ ಬಂದಾಗ ಪ್ರತಿಯೊಬ್ಬರು ಬಾಯಿ ಬಡಿದುಕೊಳ್ಳುವದು ನೀರಿಗಾಗಿ. ಇದಕ್ಕೆ ಸುಲಭದಲ್ಲಿ ಉತ್ತರ ಭೀಕರ ಬರಗಾಲ. ಇದನ್ನು ನಿಧಾನವಾಗಿ ಯೋಚಿಸಿದರೆ ನಿಜವು ತಿಳಿಯುವದು. ನೀರಿಗೆ ಮೂಲ ಕಾಡು.
ಮೋಜು ಮಸ್ತಿಗಾಗಿ ಕೊಡಗು ಬಲಿ ಪಶುವೇ...!?ಮಾನ್ಯರೆ, ಒಂದೆಡೆ ಕೆಲವರು ಕೊಡಗಿನ ಪರಿಸರ ಎಂದು ಹೋರಾಡುತ್ತಾರೆ. ಹಾರಾಡುತ್ತಾರೆ. ಮತ್ತೊಂದೆಡೆ ಇನ್ನೂ ಕೆಲವರು ನಮ್ಮ ನೆಲ-ನಮ್ಮ ಜನವೆನ್ನುತ್ತಾರೆ. ಇನ್ನೊಂದೆಡೆ ನಾವು ವಿದೇಶಿಯರ ದಾಸರಾಗುತ್ತಿದ್ದೇವೆ. ಇದಕ್ಕೆ ಮೂಕ