ಒಕ್ಕಲಿಗರ ಸಂಘದ ಸಭೆ: ಸ್ವಂತ ಕಟ್ಟಡ ಹೊಂದಲು ನಿರ್ಧಾರಮಡಿಕೇರಿ, ಡಿ. 23: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಸಭೆ ತಾಲೂಕು ಅಧ್ಯಕ್ಷÀ ವಿ.ಜಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಲು ಜೇಸೀ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣಸೋಮವಾರಪೇಟೆ, ಡಿ. 23: ಜೇಸೀ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉಷಾರಾಣಿ ಗುರುಪ್ರಸಾದ್ ಅಧಿಕಾರ ಸ್ವೀಕರಿಸಿದರು. ಎಸ್ಎನ್ಡಿಪಿ ಅಧ್ಯಕ್ಷರಾಗಿ ವಿ.ಕೆ. ಲೋಕೇಶ್ಸಿದ್ದಾಪುರ, ಡಿ. 23: ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಅಧ್ಯಕ್ಷರಾಗಿ ವಿ.ಕೆ ಲೋಕೇಶ್ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಎಸ್.ಎನ್.ಡಿ.ಪಿ. ಅಧ್ಯಕ್ಷರಾಗಿ ಕೆ.ಎನ್. ವಾಸು ಮುಂದುವರೆದಿದ್ದು, ಇದೀಗ ಎಸ್.ಎನ್.ಡಿ.ಪಿ.ಯಲ್ಲಿ ಬದಲಾವಣೆ ಬಿ.ಎಡ್. ಪರೀಕ್ಷೆಯಲ್ಲಿ ರ್ಯಾಂಕ್ವೀರಾಜಪೇಟೆ. ಡಿ. 23 : ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಡ್. ಪರೀಕ್ಷೆಯಲ್ಲಿ ವೀರಾಜ ಪೇಟೆ ಸರ್ವೋದಯ ಶಿಕ್ಷಕರ ಮಹಾವಿದ್ಯಾಲಯದ ವಿದ್ಯಾರ್ಥಿನಿ ಬಿ. ಹೆಚ್. ಶ್ರುತಿ ಜಿಲ್ಲೆಗೆ ಪ್ರಥಮ ವ್ಯಾಪಾರಿ ಸಂಘಟನೆಗೆ ಆಯ್ಕೆಕುಶಾಲನಗರ, ಡಿ. 23: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕುಶಾಲನಗರ ಘಟಕದ ಚುನಾವಣೆಯಲ್ಲಿ ಕೆ.ಆರ್.ಜಗದೀಶ್, ಗಣೇಶ್ ಆಯ್ಕೆಯಾಗಿದ್ದಾರೆ. ಶನಿವಾರ ಕುಶಾಲನಗರದಲ್ಲಿ ನಡೆದ ಚುನಾವಣೆಯಲ್ಲಿ 70 ಸದಸ್ಯರು
ಒಕ್ಕಲಿಗರ ಸಂಘದ ಸಭೆ: ಸ್ವಂತ ಕಟ್ಟಡ ಹೊಂದಲು ನಿರ್ಧಾರಮಡಿಕೇರಿ, ಡಿ. 23: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಸಭೆ ತಾಲೂಕು ಅಧ್ಯಕ್ಷÀ ವಿ.ಜಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಲು
ಜೇಸೀ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣಸೋಮವಾರಪೇಟೆ, ಡಿ. 23: ಜೇಸೀ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉಷಾರಾಣಿ ಗುರುಪ್ರಸಾದ್ ಅಧಿಕಾರ ಸ್ವೀಕರಿಸಿದರು.
ಎಸ್ಎನ್ಡಿಪಿ ಅಧ್ಯಕ್ಷರಾಗಿ ವಿ.ಕೆ. ಲೋಕೇಶ್ಸಿದ್ದಾಪುರ, ಡಿ. 23: ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಅಧ್ಯಕ್ಷರಾಗಿ ವಿ.ಕೆ ಲೋಕೇಶ್ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಎಸ್.ಎನ್.ಡಿ.ಪಿ. ಅಧ್ಯಕ್ಷರಾಗಿ ಕೆ.ಎನ್. ವಾಸು ಮುಂದುವರೆದಿದ್ದು, ಇದೀಗ ಎಸ್.ಎನ್.ಡಿ.ಪಿ.ಯಲ್ಲಿ ಬದಲಾವಣೆ
ಬಿ.ಎಡ್. ಪರೀಕ್ಷೆಯಲ್ಲಿ ರ್ಯಾಂಕ್ವೀರಾಜಪೇಟೆ. ಡಿ. 23 : ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಡ್. ಪರೀಕ್ಷೆಯಲ್ಲಿ ವೀರಾಜ ಪೇಟೆ ಸರ್ವೋದಯ ಶಿಕ್ಷಕರ ಮಹಾವಿದ್ಯಾಲಯದ ವಿದ್ಯಾರ್ಥಿನಿ ಬಿ. ಹೆಚ್. ಶ್ರುತಿ ಜಿಲ್ಲೆಗೆ ಪ್ರಥಮ
ವ್ಯಾಪಾರಿ ಸಂಘಟನೆಗೆ ಆಯ್ಕೆಕುಶಾಲನಗರ, ಡಿ. 23: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕುಶಾಲನಗರ ಘಟಕದ ಚುನಾವಣೆಯಲ್ಲಿ ಕೆ.ಆರ್.ಜಗದೀಶ್, ಗಣೇಶ್ ಆಯ್ಕೆಯಾಗಿದ್ದಾರೆ. ಶನಿವಾರ ಕುಶಾಲನಗರದಲ್ಲಿ ನಡೆದ ಚುನಾವಣೆಯಲ್ಲಿ 70 ಸದಸ್ಯರು