ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ವೀರಾಜಪೇಟೆ, ಫೆ. 13: ಕೆಲವು ಕ್ರೀಡೆಗಳು ಪ್ರಚಲಿತವಾಗಿ ವೇಗವನ್ನು ಕಂಡುಕೊಳ್ಳುತ್ತಿವೆ ಆದರೆ ದೇಶೀಯ ಕ್ರೀಡೆಗಳು ಅಳಿವಿನಂಚಿನಲ್ಲಿದ್ದರೂ ಈ ಬಗ್ಗೆ ಆಸಕ್ತಿ ತೋರದಿರುವುದು ವಿಷಾದಕರ ಎಂದು ಜಿಲ್ಲಾ ಪಂಚಾಯಿತಿ
ಕುಶಾಲನಗರ ರಸ್ತೆ ಕಾಮಗಾರಿಗೆ ಭೂಮಿಪೂಜೆಕುಶಾಲನಗರ, ಫೆ. 13: 2019-20ನೇ ಸಾಲಿನ ಮಳೆಹಾನಿ ಅನುದಾನದಲ್ಲಿ ಕುಶಾಲನಗರದ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು
ಕೊಡವಾಮೆರ ಕೊಂಡಾಟ ಕೂಟದಿಂದ 19 ಪುಸ್ತಕ ಬಿಡುಗಡೆಮಡಿಕೇರಿ, ಫೆ. 13: ಕೊಡವಾಮೆರ ಕೊಂಡಾಟ ಸಂಸ್ಥೆಯು ಹೊರತರುತ್ತಿರುವ, 19 ಪುಸ್ತಕಮಾಲೆ ಯೋಜನೆಯ 19 ಪುಸ್ತಕಗಳು ತಾ. 23 ರಂದು ಬೆಂಗಳೂರು ಕೊಡವ ಸಮಾಜದ ಸಾಹಿತ್ಯ ದಿನದಂದು
ಸ್ವಾವಲಂಬಿ ಜೀವನಕ್ಕೆ ಸಾಲ ಯೋಜನೆ ಸಹಕಾರಿಟಿ.ಆರ್. ಶರವಣ ಸುಂಟಿಕೊಪ್ಪ, ಫೆ. 13: ಬಡ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬಿ ಜೀವನ ನಡೆಸಲು ಸ್ವಸಹಾಯ ಸಂಘದವರಿಗೆ ಸಾಲ ಯೋಜನೆ ಸಹಕಾರಿಯಾಗಲಿದೆ ಎಂದು ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ
ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಯುನಾನಿ ದಿನಾಚರಣೆಮಡಿಕೇರಿ, ಫೆ. 13: ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಯುನಾನಿ ದಿನಾಚರಣೆಯು ನಗರದ ಜಿಲ್ಲಾ ಆಯುಷ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್ ಕುಲಕರ್ಣಿ