ಹೆಚ್ಡಿಕೆಗೆ ಸಿಗದ ಆಹ್ವಾನ : ಇಂದು ಜೆಡಿಎಸ್ ಪ್ರತಿಭಟನೆ ಮಡಿಕೇರಿ ಜೂ.3 : ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನಿಸಲಾಗಿದೆ
ಉದ್ಘಾಟನೆಗೆ ಸಜ್ಜುಗೊಂಡಿರುವ ಗ್ರಂಥಾಲಯ ಮಡಿಕೇರಿ, ಜೂ. 3: ಕಳೆದ ಆರು ದಶಕಗಳಿಂದ ಮಡಿಕೇರಿ ಐತಿಹಾಸಿಕ ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾತ್ಮ ಗಾಂಧೀಜಿ ಕೊಡಗು ಗ್ರಂಥಾಲಯವು ಇಲ್ಲಿನ ಕೈಗಾರಿಕಾ ಬಡಾವಣೆಗೆ ಸ್ಥಳಾಂತರಗೊಳ್ಳುತ್ತಿದೆ. ಈ
ಕಾಮಗಾರಿ ಪ್ರಗತಿ ಕೂಡಿಗೆ, ಜೂ, 3: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಸನ ಹೆದ್ದಾರಿಯ, ಜೋಡಣೆ ರಸ್ತೆಯಿಂದ, ಶಿರಂಗಾಲ ಗ್ರಾಮಕ್ಕೆ ಸಂಪರ್ಕ ನೀಡುವ ಕಾಂಕ್ರೀಟ್ ರಸ್ತೆ ಕಾಮಗಾರಿ
ಕುಟ್ಟದಲ್ಲಿ ಚಿರತೆ ಕುಟ್ಟ, ಜೂ. 3; ಕುಟ್ಟಾದ ಅನುಗ್ರಹ ಪೆಟ್ರೋಲ್ ಪಂಪ್ ಬಳಿ ರಾತ್ರಿ ಅಂದಾಜು 3ರ ಸಮಯದಲ್ಲಿ ಸೂರ್ಯ ಅವರ ಮನೆಯಿಂದ ಚಿರತೆಯೊಂದು ಕೋಳಿಯನ್ನು ಕೊಂದು ತೆಗೆದುಕೊಂಡು ಹೋಗಿರುವುದು
ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನ : ದೂರುಕುಶಾಲನಗರ, ಜೂ. 3: ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಫೇಸ್‍ಬುಕ್ ನಲ್ಲಿ ಅವಹೇಳನ ಮಾಡಿ ಪೆÇೀಸ್ಟ್ ಹಾಕಿದ ಮಹಿಳೆ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕುಶಾಲನಗರ