ವೀರಾಜಪೇಟೆಯ 21 ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆವೀರಾಜಪೇಟೆ, ಆ. 21: ಯಾವುದೇ ಸದ್ದುಗದ್ದಲವಿಲ್ಲದೆ ಆಡಂಬರವಿಲ್ಲದೆ ಸರಳವಾಗಿ ಪಂಚಾಂಗದಂತೆ ಭಾದ್ರಪದ-ಅಧಿಕ ಅಶ್ವಯುಜ ಮಾಸದಲ್ಲಿ ಐತಿಹಾಸಿಕ ಇತಿಹಾಸ ಪ್ರಸಿದ್ಧವಾದ ಗೌರಿ ವೃತ ಆಚರಿಸಲಾಗಿದ್ದು,ತಾ. 21ರಂದು (ಇಂದು) ವೀರಾಜಪೇಟೆಯ
ಕೊಡಗಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಸಾಧನೆಮಡಿಕೇರಿ, ಆ. 21: ತಾ. 21ರಂದು ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಹಿರಿಯ
ಕುಂಬಳ ಕಾಯಿ ಲಾರಿಯಲ್ಲಿ ಬೀಟೆ ನಾಟಾ ಸಾಗಾಟ: ಆರೋಪಿ ಬಂಧನಗೋಣಿಕೊಪ್ಪಲು, ಆ. 21 : ಕುಂಬಳ ಕಾಯಿ ತುಂಬಿದ ಲಾರಿಯಲ್ಲಿ ಬೀಟೆ ನಾಟಾ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಮಾಲನ್ನು ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿರುವ
ಬಲಮುರಿಯಲ್ಲಿ ಕುಲಬಾಂಧವರಿಗೆ ಕಾವೇರಿ ಮಾತೆಯ ಪೂರ್ಣಾನುಗ್ರಹ“ಪೂಜ್ಯಳಾದ ಮಹೇಶ್ವರಿಯೇ ಜಯಿಸು. ಸರ್ವೇಶ್ವರನ ಮಡದಿಯೇ ಜಯಿಸು. ಗಂಗಾದಿ ಸರ್ವತೀರ್ಥಗಳಿಗೆ ಆಶ್ರಯದಾತಳೆ ಜಯಿಸು. ಸರ್ವೋತ್ತಮಳೇ ಜಯಿಸು. ಪರಮೇಶ್ವರನ ಸರ್ವಸ್ವಳೆ ಜಯಿಸು. ವಿಷ್ಣು ಪಾದಕ್ಕೆ ನಮಿಸುವವಳೇ ಜಯಿಸು. ಭಕ್ತ
ಕೊಡಗಿನಲ್ಲಿ 74ನೇ ಸ್ವಾತಂತ್ರ್ಯೋತ್ಸವಶನಿವಾರಸಂತೆ: ಶನಿವಾರಸಂತೆಯ ನಿವೃತ್ತ ಸೈನಿಕರ ಸಂಘದ ಕಟ್ಟಡದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಧ್ವಜಾರೋಹಣ ನೆರವೇರಿಸಿ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ