ಪೋಷಕರ ದಿನ ಸಾಧಕರಿಗೆ ಸನ್ಮಾನಮಡಿಕೇರಿ, ಡಿ. 4: ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ದಿನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾರುತಿ ಸಂಯುಕ್ತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರಸೋಮವಾರಪೇಟೆ, ಡಿ. 4: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವವೇದಿಕೆ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ,ಕಡವೆ ಹತ್ಯೆ: ಓರ್ವ ಸೆರೆ ನಾಲ್ವರು ಪರಾರಿವೀರಾಜಪೇಟೆ, ಡಿ. 2: ಕೆದಮುಳ್ಳೂರು ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅಭಯಾರಣ್ಯದಲ್ಲಿ ಅಕ್ರಮ ಬೇಟೆಯೊಂದಿಗೆ ಗುಂಡಿಕ್ಕಿ ಕಡವೆಯನ್ನು ಹತ್ಯೆ ಮಾಡಿರುವ ತಂಡದ ಓರ್ವನನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.ನ.ಮಾದಕ ಮಾತ್ರೆಗಳ ಮಾರಾಟ ಯತ್ನ: ಬಂಧನಮಡಿಕೇರಿ, ಡಿ. 2: ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗು ಮೂಲದ ಇಬ್ಬರು ಯುವಕರನ್ನು ಮಲಪುರಂ ಜಿಲ್ಲೆಯ ಕುಟ್ಟಿಪುರದ ಅಬಕಾರಿ ಪೊಲೀಸರು ನಿನ್ನೆ ದಿನ ಬಂಧಿಸಿದ್ದಾರೆ.ಮೂಲತಃಸಿಎನ್ಸಿ ಹೋರಾಟಕ್ಕೆ ಕೆಲ ಕುತಂತ್ರಿಗಳಿಂದ ಅಡ್ಡಿಮಡಿಕೇರಿ, ಡಿ. 2: ಕಳೆದ 28 ವರ್ಷಗಳಿಂದ ಕೊಡವ ನಾಡು, ನುಡಿ, ಸಂಸ್ಕøತಿಗಾಗಿ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಕೆಲ
ಪೋಷಕರ ದಿನ ಸಾಧಕರಿಗೆ ಸನ್ಮಾನಮಡಿಕೇರಿ, ಡಿ. 4: ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ದಿನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾರುತಿ ಸಂಯುಕ್ತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರಸೋಮವಾರಪೇಟೆ, ಡಿ. 4: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವವೇದಿಕೆ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ,
ಕಡವೆ ಹತ್ಯೆ: ಓರ್ವ ಸೆರೆ ನಾಲ್ವರು ಪರಾರಿವೀರಾಜಪೇಟೆ, ಡಿ. 2: ಕೆದಮುಳ್ಳೂರು ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅಭಯಾರಣ್ಯದಲ್ಲಿ ಅಕ್ರಮ ಬೇಟೆಯೊಂದಿಗೆ ಗುಂಡಿಕ್ಕಿ ಕಡವೆಯನ್ನು ಹತ್ಯೆ ಮಾಡಿರುವ ತಂಡದ ಓರ್ವನನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.ನ.
ಮಾದಕ ಮಾತ್ರೆಗಳ ಮಾರಾಟ ಯತ್ನ: ಬಂಧನಮಡಿಕೇರಿ, ಡಿ. 2: ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗು ಮೂಲದ ಇಬ್ಬರು ಯುವಕರನ್ನು ಮಲಪುರಂ ಜಿಲ್ಲೆಯ ಕುಟ್ಟಿಪುರದ ಅಬಕಾರಿ ಪೊಲೀಸರು ನಿನ್ನೆ ದಿನ ಬಂಧಿಸಿದ್ದಾರೆ.ಮೂಲತಃ
ಸಿಎನ್ಸಿ ಹೋರಾಟಕ್ಕೆ ಕೆಲ ಕುತಂತ್ರಿಗಳಿಂದ ಅಡ್ಡಿಮಡಿಕೇರಿ, ಡಿ. 2: ಕಳೆದ 28 ವರ್ಷಗಳಿಂದ ಕೊಡವ ನಾಡು, ನುಡಿ, ಸಂಸ್ಕøತಿಗಾಗಿ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಕೆಲ