ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ಜಾಲಮಡಿಕೇರಿ, ಅ.14: ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ಭಾನುವಾರ ಹಗಲು ವೇಳೆಯೇ ವೇಶ್ಯಾವಾಟಿಕೆ ನಡೆಯುತ್ತಿ ದ್ದುದನ್ನು ಪೊಲೀಸರು ಭೇದಿಸಿದ್ದಾರೆ. ಆರು ಮಂದಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆಮಡಿಕೇರಿ, ಅ. 14: 2019-20ನೇ ಸಾಲಿನ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಪರಿಷ್ಕರಿಸುವ ನಿಟ್ಟಿನಲ್ಲಿ ಈಗಾಗಲೇ ನಿಗದಿಪಡಿಸಲಾಗಿದ್ದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 18ಕ್ಕೆ ವಿಸ್ತರಿಸಿದೆ.ಪ್ರತಿಯೊಬ್ಬಮದ್ದೂರು ಬಳಿ ಅವಘಡ : ಕೊಡಗಿನ 16 ಮಂದಿಗೆ ಗಾಯಮಡಿಕೇರಿ, ಅ. 14: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಜರುಗಿದ ಕೊಡವ ನಮ್ಮೆಯಲ್ಲಿ ಪಾಲ್ಗೊಂಡು ಸಂತಸದಿಂದ ಹಿಂತಿರುಗುತ್ತಿದ್ದ ಯುವಕರಿದ್ದ ಬಸ್‍ಗೆ ಲಾರಿಯೊಂದು ಅಪ್ಪಳಿಸಿ, ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆಭಾಗಮಂಡಲ, ಅ. 14: ಜೀವನದಿ ಪಾಪವಿನಾಶಿನಿ ಮಾತೆ ಕಾವೇರಿಯು ತಾ. 18 ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಬೆಳಗ್ಗಿನ ಜಾವ 12.59ಕ್ಕೆ ಕರ್ಕಟಕ ಲಗ್ನದಲ್ಲಿ ಭಕ್ತರಿಗೆವಾಹನ ಕಾಯ್ದೆಯ ವಿವರ ನೋಡಿ...ಮಡಿಕೇರಿ, ಅ. 14: ಕೇಂದ್ರ ಸರ್ಕಾರವು ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಿಂದ ವಾಹನ ಮಾಲೀಕರು-ಚಾಲಕರಿಗೆ ತಮ್ಮ ಕೈ ಮೀರಿದ ದಂಡ
ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ಜಾಲಮಡಿಕೇರಿ, ಅ.14: ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ಭಾನುವಾರ ಹಗಲು ವೇಳೆಯೇ ವೇಶ್ಯಾವಾಟಿಕೆ ನಡೆಯುತ್ತಿ ದ್ದುದನ್ನು ಪೊಲೀಸರು ಭೇದಿಸಿದ್ದಾರೆ. ಆರು ಮಂದಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ
ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆಮಡಿಕೇರಿ, ಅ. 14: 2019-20ನೇ ಸಾಲಿನ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಪರಿಷ್ಕರಿಸುವ ನಿಟ್ಟಿನಲ್ಲಿ ಈಗಾಗಲೇ ನಿಗದಿಪಡಿಸಲಾಗಿದ್ದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 18ಕ್ಕೆ ವಿಸ್ತರಿಸಿದೆ.ಪ್ರತಿಯೊಬ್ಬ
ಮದ್ದೂರು ಬಳಿ ಅವಘಡ : ಕೊಡಗಿನ 16 ಮಂದಿಗೆ ಗಾಯಮಡಿಕೇರಿ, ಅ. 14: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಜರುಗಿದ ಕೊಡವ ನಮ್ಮೆಯಲ್ಲಿ ಪಾಲ್ಗೊಂಡು ಸಂತಸದಿಂದ ಹಿಂತಿರುಗುತ್ತಿದ್ದ ಯುವಕರಿದ್ದ ಬಸ್‍ಗೆ ಲಾರಿಯೊಂದು ಅಪ್ಪಳಿಸಿ, ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆಭಾಗಮಂಡಲ, ಅ. 14: ಜೀವನದಿ ಪಾಪವಿನಾಶಿನಿ ಮಾತೆ ಕಾವೇರಿಯು ತಾ. 18 ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಬೆಳಗ್ಗಿನ ಜಾವ 12.59ಕ್ಕೆ ಕರ್ಕಟಕ ಲಗ್ನದಲ್ಲಿ ಭಕ್ತರಿಗೆ
ವಾಹನ ಕಾಯ್ದೆಯ ವಿವರ ನೋಡಿ...ಮಡಿಕೇರಿ, ಅ. 14: ಕೇಂದ್ರ ಸರ್ಕಾರವು ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಿಂದ ವಾಹನ ಮಾಲೀಕರು-ಚಾಲಕರಿಗೆ ತಮ್ಮ ಕೈ ಮೀರಿದ ದಂಡ