ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬೆಳೆಗಾರರ ಬೇಡಿಕೆಮಡಿಕೇರಿ, ಫೆ.13: ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಯೋಜಿತ 2020-21 ನೇ ಸಾಲಿನ ಆಯ-ವ್ಯಯ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ
ಪ್ರವಾಹ ಪೀಡಿತ ಪ್ರದೇಶದ ಗ್ರಾಮೀಣ ರಸ್ತೆಗಳಿಗೆ ರೂ. 4 ಕೋಟಿ ಅನುದಾನಮಡಿಕೇರಿ, ಫೆ. 13: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾಗಿರುವ; ಪ್ರವಾಹ ಪೀಡಿತ ಪ್ರದೇಶದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ; ಗ್ರಾಮೀಣ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.
ಹುಲಿ ದಾಳಿಗೆ ಹಸುಗಳು ಬಲಿಗೋಣಿಕೊಪ್ಪ ವರದಿ, ಫೆ. 13: ಜಿಲ್ಲೆಯ ದಕ್ಷಿಣ ಭಾಗದಲ್ಲಿ ನಡೆದ ಪ್ರತ್ಯೇಕ ಹುಲಿ ದಾಳಿ ಪ್ರಕರಣದಲ್ಲಿ ಎರಡು ಹಸು ಸಾವನಪ್ಪಿರುವ ಘಟನೆಗಳು ನಡೆದಿವೆ. ನಾಲ್ಕೇರಿ ಗ್ರಾಮದ ಮುಕ್ಕಾಟೀರ
ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆ ಒಂದು ಪರಿಹಾರವಲ್ಲಮತ್ತೊಮ್ಮೆ ಫೆಬ್ರವರಿ 14 ಬಂದಿದೆ. ಮುಂದಿನ ವರ್ಷವೂ ಕೂಡ ಫೆಬ್ರವರಿ 14 ಬರಲಿದೆ ಅಲ್ವಾ? ಫೆಬ್ರವರಿ ತಿಂಗಳು ಅಂದರೆ ಸಾಕು ಎಲ್ಲರಿಗೂ ತಕ್ಷಣ ನೆನಪು ಬರುವುದು ವ್ಯಾಲೆಂಟೈನ್
ಕೆ. ಬಾಡಗ ಗದ್ದೆ ಹಾಡಿಯಲ್ಲಿ ಕಿರು ನೀರು ಸರಬರಾಜು ಯೋಜನೆಗೆ ಭೂಮಿಪೂಜೆಪೆÇನ್ನಂಪೇಟೆ, ಫೆ. 13: ನೈಸರ್ಗಿಕ ಕೊಡುಗೆಯಾಗಿರುವ ನೀರು ಪ್ರತಿಯೊಬ್ಬ ನಾಗರಿಕರ ಮೂಲಭೂತ ಸೌಲಭ್ಯದಲ್ಲಿ ಒಂದಾಗಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಬಾರದು. ಈ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಕುಡಿಯುವ