‘ಆಡಂಬರದಿಂದ ಸಾಧನೆ ಅಸಾಧ್ಯ’ಕುಶಾಲನಗರ, ಡಿ. 2: ಆಡಂಬರದ ಹುಟ್ಟುಹಬ್ಬ ಆಚರಿಸುವ ಮೂಲಕ ಯಾವದೇ ಸಾಧನೆ ಅಸಾಧ್ಯ ಎಂದು ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರು ಮೈಕಲ್ ಮರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಬಾಲಭವನ ಮಕ್ಕಳಿಗೆ ಪುಸ್ತಕ ವಿತರಣೆ ಮಡಿಕೇರಿ, ಡಿ. 2: ನಗರದ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ಸಂಸ್ಥೆಯ ವತಿಯಿಂದ ನಗರದ ಬಾಲಭವನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸಿಹಿ ನೀಡುವ ಮೂಲಕ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭ ಸಂತ್ರಸ್ತರಿಗೆ ಸಹಾಯ ಧನ ವಿತರಣೆಗೋಣಿಕೊಪ್ಪ ವರದಿ, ಡಿ. 2: ಇಗ್ಗುತ್ತಪ್ಪ ಕೊಡವ ಸಂಘ ಹಾಗೂ ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಕೊಡಗಿನ 22 ಸಂತ್ರಸ್ತರಿಗೆ ತಲಾ ರೂ. 10 ಸಾವಿರ ಧನ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಧನೆಗೋಣಿಕೊಪ್ಪ ವರದಿ, ಡಿ. 2: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ 29 ಕ್ರೀಡಾಪಟುಗಳು ಕರಾಟೆಯಲ್ಲಿ 46 ಪದಕ ಪಡೆದು ಸಾಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ ಸಹಾಯಧನ ವಿತರಣೆಕುಶಾಲನಗರ, ಡಿ. 2: ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಮೃತಪಟ್ಟ ಸಂಘಟನೆಯ ಸದಸ್ಯರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು. ಹಿರಿಯ ಸದಸ್ಯರಾದ ದೇವಯ್ಯ ಅವರು ಇತ್ತೀಚೆಗೆ ಮೃತಪಟ್ಟಿದ್ದು,
‘ಆಡಂಬರದಿಂದ ಸಾಧನೆ ಅಸಾಧ್ಯ’ಕುಶಾಲನಗರ, ಡಿ. 2: ಆಡಂಬರದ ಹುಟ್ಟುಹಬ್ಬ ಆಚರಿಸುವ ಮೂಲಕ ಯಾವದೇ ಸಾಧನೆ ಅಸಾಧ್ಯ ಎಂದು ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರು ಮೈಕಲ್ ಮರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ
ಬಾಲಭವನ ಮಕ್ಕಳಿಗೆ ಪುಸ್ತಕ ವಿತರಣೆ ಮಡಿಕೇರಿ, ಡಿ. 2: ನಗರದ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ಸಂಸ್ಥೆಯ ವತಿಯಿಂದ ನಗರದ ಬಾಲಭವನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸಿಹಿ ನೀಡುವ ಮೂಲಕ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭ
ಸಂತ್ರಸ್ತರಿಗೆ ಸಹಾಯ ಧನ ವಿತರಣೆಗೋಣಿಕೊಪ್ಪ ವರದಿ, ಡಿ. 2: ಇಗ್ಗುತ್ತಪ್ಪ ಕೊಡವ ಸಂಘ ಹಾಗೂ ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಕೊಡಗಿನ 22 ಸಂತ್ರಸ್ತರಿಗೆ ತಲಾ ರೂ. 10 ಸಾವಿರ ಧನ
ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಧನೆಗೋಣಿಕೊಪ್ಪ ವರದಿ, ಡಿ. 2: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ 29 ಕ್ರೀಡಾಪಟುಗಳು ಕರಾಟೆಯಲ್ಲಿ 46 ಪದಕ ಪಡೆದು ಸಾಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ
ಸಹಾಯಧನ ವಿತರಣೆಕುಶಾಲನಗರ, ಡಿ. 2: ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಮೃತಪಟ್ಟ ಸಂಘಟನೆಯ ಸದಸ್ಯರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು. ಹಿರಿಯ ಸದಸ್ಯರಾದ ದೇವಯ್ಯ ಅವರು ಇತ್ತೀಚೆಗೆ ಮೃತಪಟ್ಟಿದ್ದು,