ಜಿ.ಪಂ. ಜಾಗದಿಂದ ತೆರವುಗೊಂಡವರಿಗೆ ಸಿಗದ ಮನೆಮಡಿಕೇರಿ, ಜ. 9: ಜಿಲ್ಲಾ ಪಂಚಾಯಿತಿ ಜಾಗದಲ್ಲಿದ್ದ ಮನೆ ಗಳನ್ನು ಜಿ.ಪಂ. ಭವನ ನಿರ್ಮಾಣ ಮಾಡುವ ಸಂಬಂಧ ಈ ಹಿಂದೆ ತೆರವುಗೊಳಿಸಲಾಗಿದ್ದು; ಇದುವರೆಗೂ ಅಲ್ಲಿಂದ ತೆರವುಗೊಂಡ ಕುಟುಂಬ
ಗಾಂಜಾ ವ್ಯಸನಿಗಳಿಗೆ ದಂಡಮಡಿಕೇರಿ, ಜ. 9: ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.ಕಳೆದ ತಾ. 12.10.2018 ರಂದು ರಾತ್ರಿ
6 ತಿಂಗಳಿನಿಂದ ವೇತನವಿಲ್ಲದೆ ದುಡಿಮೆ ಗೋಣಿಕೊಪ್ಪಲು, ಜ. 9: ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಒಳಗೊಂಡಂತೆ 19 ಸಿಬ್ಬಂದಿಗಳು ವೇತನವಿಲ್ಲದೇ ಪರದಾಡುವ ಸ್ಥಿತಿ ಉದ್ಬವಿಸಿದೆ. ತಿಂಗಳ ಸಂಬಳವನ್ನೇ ನಂಬಿರುವ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿದ್ದು
ಅನ್ನದಾತನ ಗೋಳು ಆಲಿಸಿದ ಜಿಲ್ಲಾಧಿಕಾರಿಗೋಣಿಕೊಪ್ಪಲು, ಜ.9: ಕೊನೆಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಅನ್ನದಾತನ ಗೋಳಿಗೆ ಸ್ಪಂದಿಸುವ ಮೂಲಕ ರೈತರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಅನ್ನದಾತ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ
ಜಿಲ್ಲೆಯ ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ಸಂಕಷ್ಟಗೋಣಿಕೊಪ್ಪ, ಜ. 9: ಜಿಲ್ಲೆಯ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಇದೀಗ ಟ್ಯಾಕ್ಸಿ ಚಾಲಕರು, ಮಾಲೀಕರೂ ಸೇರ್ಪಡೆಗೊಂಡಿದ್ದಾರೆ. ಟ್ಯಾಕ್ಸಿ ಓಡಿಸುವವರ ಜೀವನ ಶೈಲಿಯಲ್ಲಿ ಬೆಂಗಳೂರು ನಗರ ಅರಬ್ಬಿ