ಉಸ್ತುವಾರಿ ಸಚಿವರ ಪ್ರವಾಸ ಮಡಿಕೇರಿ, ಅ. 13: ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ತಾ. 17 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದುಶಾಸಕರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನ ಆರೋಪಸೋಮವಾರಪೇಟೆ, ಅ. 13: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಕಮೆಂಟ್ಸ್ ಹಾಕಲಾಗಿದ್ದು, ಇಂತಹವರ ವಿರುದ್ದ ಕ್ರಮಪತ್ನಿಯ ಹತ್ಯೆ ಬಂಧನಗೋಣಿಕೊಪ್ಪ ವರದಿ, ಅ. 13 : ಕುಡಿದ ಮತ್ತಿನಲ್ಲಿ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಮಾಚಿಮಾಡ ನಂದಾ ಅವರ ಲೈನ್‍ಮನೆವೈದ್ಯರು ಅಲಭ್ಯಮಡಿಕೇರಿ, ಅ. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14 ರಂದು (ಇಂದು) ಮತ್ತು 15ರಂದು ಲಭ್ಯವಿರುವದಿಲ್ಲ; ದೈನಂದಿನ ಔಷಧಿಗಳನ್ನುಕಾನೂನು ಪಾಲನೆ ಮಾಡದಿದ್ದಲ್ಲಿ ಕ್ರಮ: ದಯಾನಂದ್ ಎಚ್ಚರಿಕೆ ಚೆಟ್ಟಳ್ಳಿ, ಅ. 13: ಆಟೋ, ಬೈಕ್ ಹಾಗೂ ವಾಹನ ಸವಾರರು ಕಾನೂನು ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ ಗ್ರಾಮ
ಉಸ್ತುವಾರಿ ಸಚಿವರ ಪ್ರವಾಸ ಮಡಿಕೇರಿ, ಅ. 13: ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ತಾ. 17 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು
ಶಾಸಕರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನ ಆರೋಪಸೋಮವಾರಪೇಟೆ, ಅ. 13: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಕಮೆಂಟ್ಸ್ ಹಾಕಲಾಗಿದ್ದು, ಇಂತಹವರ ವಿರುದ್ದ ಕ್ರಮ
ಪತ್ನಿಯ ಹತ್ಯೆ ಬಂಧನಗೋಣಿಕೊಪ್ಪ ವರದಿ, ಅ. 13 : ಕುಡಿದ ಮತ್ತಿನಲ್ಲಿ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಮಾಚಿಮಾಡ ನಂದಾ ಅವರ ಲೈನ್‍ಮನೆ
ವೈದ್ಯರು ಅಲಭ್ಯಮಡಿಕೇರಿ, ಅ. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14 ರಂದು (ಇಂದು) ಮತ್ತು 15ರಂದು ಲಭ್ಯವಿರುವದಿಲ್ಲ; ದೈನಂದಿನ ಔಷಧಿಗಳನ್ನು
ಕಾನೂನು ಪಾಲನೆ ಮಾಡದಿದ್ದಲ್ಲಿ ಕ್ರಮ: ದಯಾನಂದ್ ಎಚ್ಚರಿಕೆ ಚೆಟ್ಟಳ್ಳಿ, ಅ. 13: ಆಟೋ, ಬೈಕ್ ಹಾಗೂ ವಾಹನ ಸವಾರರು ಕಾನೂನು ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ ಗ್ರಾಮ