ವಸತಿ ಬೆಳಕು ಆರೋಗ್ಯ ಶಿಕ್ಷಣ ಮೂಲಭೂತ ಸೌಕರ್ಯಕ್ಕೆ ಒತ್ತುಮಡಿಕೇರಿ, ಫೆ. 19: ಕೊಡಗಿನಲ್ಲಿ ವಸತಿ ರಹಿತರಿಗೆ ಮನೆ, ಬೆಳಕಿನ ವ್ಯವಸ್ಥೆ, ರೈತರಿಗೆ ಕೃಷಿ ಚಟುವಟಿಕೆಯೊಂದಿಗೆ ಮಕ್ಕಳ ಅಧ್ಯಯನಕ್ಕೆ ತೊಂದರೆ ಆಗದಂತೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ;
ಬೆಳೆಗಾರರಿಂದ ಮುಖ್ಯಮಂತ್ರಿ ಭೇಟಿಶ್ರೀಮಂಗಲ, ಫೆ. 19: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಕೊಡಗು ಬೆಳೆಗಾರರ ಒಕ್ಕೂಟ (ಕೆಜಿಎಫ್) ಮತ್ತು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್
ಗಾಂಜಾ ಮಾರಾಟ : ಈರ್ವರಿಗೆ ಸಜೆಮಡಿಕೇರಿ, ಫೆ. 19: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಈರ್ವರು ಆರೋಪಿಗಳಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಈ
ತುಳು ಸಾಹಿತ್ಯ ಅಕಾಡೆಮಿಗೆ ಆಯ್ಕೆಮಡಿಕೇರಿ, ಫೆ.19 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ದೊರೆತ್ತಿದ್ದು, ಸದಸ್ಯರಾಗಿ ಮಡಿಕೇರಿಯ ಪಿ.ಎಂ.ರವಿ ಆಯ್ಕೆಯಾಗಿದ್ದಾರೆ.ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ರವಿ
ಮಾವಕಲ್ಲೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ...!ಗೋಣಿಕೊಪ್ಪಲು, ಫೆ. 19: ತಿತಿಮತಿ ಸಮೀಪದ ಮಾವಕಲ್ಲು ಬೆಟ್ಟದಲ್ಲಿರುವ ಮಾವಕಲ್ಲೇಶ್ವರ ದೇವಸ್ಥಾನದ ಶಿವಲಿಂಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಒಡೆದು ಹಾನಿಗೊಳಿಸಿದ್ದಾರೆ. ದೇವಸ್ಥಾನದಲ್ಲಿ ಶಿವಲಿಂಗ ಇರುವ ಜಾಗವನ್ನು ಅಗೆದು