ವ್ಯಾಪಾರದ ಸೋಗಿನಲ್ಲಿ ಸರ ಅಪಹರಣಭಾಗಮಂಡಲ, ನ. 24: ದ್ವಿಚಕ್ರ ವಾಹನವೊಂದರಲ್ಲಿ ಬಂದಿರುವ ಅಪರಿಚಿತ ಯುವಕರಿಬ್ಬರು; ಅಂಗಡಿಯೊಂದರಲ್ಲಿ ಸಾಂಬಾರ ಪದಾರ್ಥ ವ್ಯಾಪಾರದÀ ಸೋಗಿನಲ್ಲಿ; ಒಂಟಿಯಾಗಿದ್ದ ಮಹಿಳೆಯ ಕೊರಳಿನ ಸರ, ಮೊಬೈಲ್ ಇತ್ಯಾದಿ ಕಸಿದುಕೊಂಡುಭಕ್ತಿಪರಾಕಾಷ್ಠೆಯಲ್ಲಿ ಆತ್ಮ ಪರಮಾತ್ಮರ ಸಮ್ಮಿಲನ: ಅನಂತಶಯನಮಡಿಕೇರಿ, ನ. 24: ಧ್ಯಾನ, ಭಜನೆಗಳ ಉತ್ತುಂಗ ಅನುಭವದಲ್ಲಿ ದೇಹಭಾವ ಮಾಯವಾಗಿ ಆತ್ಮ-ಪರಮಾತ್ಮರ ಸಮ್ಮಿಲನವಾಗುವ ಸುಂದರ ಪ್ರಕ್ರಿಯೆ ನಡೆಯುತ್ತದೆ ಎಂದು ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಕೂಡಿಗೆ: ಮಂಗಳೂರಿನಲ್ಲಿ ಆರಂಭಗೊಂಡ ಕೆನರಾ ಬ್ಯಾಂಕ್‍ನ ಸಂಸ್ಥಾಪಕ ಮುಲ್ಕಿಯ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನಾಚರಣೆಯನ್ನು ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಕೆನರಾ ಬ್ಯಾಂಕ್ ಇಂದು ಬೃಹತ್ ಪ್ರಮಾಣದಲ್ಲಿ ಸಿದ್ದಾಪುರದಲ್ಲಿ ಜಾಗೃತಿ ಜಾಥಾಸಿದ್ದಾಪುರ, ನ. 24: ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶ್ರೀ ಕೃಷ್ಣ ವಿದ್ಯಾ ಮಂದಿರದ ಆಶ್ರಯದಲ್ಲಿ ಪರಿಹಾರ ಧನ ವಿತರಣೆಸಿದ್ದಾಪುರ, ನ. 24: ಕಳೆದ ಆಗಸ್ಟ್ ತಿಂಗಳ ಮಹಾ ಮಳೆಯಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯ ವತಿಯಿಂದ ಪರಿಹಾರ ಧನವನ್ನು ವಿತರಿಸಲಾಯಿತು. ಸಿದ್ದಾಪುರದ ಮುನವ್ವಿರುಲ್
ವ್ಯಾಪಾರದ ಸೋಗಿನಲ್ಲಿ ಸರ ಅಪಹರಣಭಾಗಮಂಡಲ, ನ. 24: ದ್ವಿಚಕ್ರ ವಾಹನವೊಂದರಲ್ಲಿ ಬಂದಿರುವ ಅಪರಿಚಿತ ಯುವಕರಿಬ್ಬರು; ಅಂಗಡಿಯೊಂದರಲ್ಲಿ ಸಾಂಬಾರ ಪದಾರ್ಥ ವ್ಯಾಪಾರದÀ ಸೋಗಿನಲ್ಲಿ; ಒಂಟಿಯಾಗಿದ್ದ ಮಹಿಳೆಯ ಕೊರಳಿನ ಸರ, ಮೊಬೈಲ್ ಇತ್ಯಾದಿ ಕಸಿದುಕೊಂಡು
ಭಕ್ತಿಪರಾಕಾಷ್ಠೆಯಲ್ಲಿ ಆತ್ಮ ಪರಮಾತ್ಮರ ಸಮ್ಮಿಲನ: ಅನಂತಶಯನಮಡಿಕೇರಿ, ನ. 24: ಧ್ಯಾನ, ಭಜನೆಗಳ ಉತ್ತುಂಗ ಅನುಭವದಲ್ಲಿ ದೇಹಭಾವ ಮಾಯವಾಗಿ ಆತ್ಮ-ಪರಮಾತ್ಮರ ಸಮ್ಮಿಲನವಾಗುವ ಸುಂದರ ಪ್ರಕ್ರಿಯೆ ನಡೆಯುತ್ತದೆ ಎಂದು ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ
ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಕೂಡಿಗೆ: ಮಂಗಳೂರಿನಲ್ಲಿ ಆರಂಭಗೊಂಡ ಕೆನರಾ ಬ್ಯಾಂಕ್‍ನ ಸಂಸ್ಥಾಪಕ ಮುಲ್ಕಿಯ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನಾಚರಣೆಯನ್ನು ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಕೆನರಾ ಬ್ಯಾಂಕ್ ಇಂದು ಬೃಹತ್ ಪ್ರಮಾಣದಲ್ಲಿ
ಸಿದ್ದಾಪುರದಲ್ಲಿ ಜಾಗೃತಿ ಜಾಥಾಸಿದ್ದಾಪುರ, ನ. 24: ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶ್ರೀ ಕೃಷ್ಣ ವಿದ್ಯಾ ಮಂದಿರದ ಆಶ್ರಯದಲ್ಲಿ
ಪರಿಹಾರ ಧನ ವಿತರಣೆಸಿದ್ದಾಪುರ, ನ. 24: ಕಳೆದ ಆಗಸ್ಟ್ ತಿಂಗಳ ಮಹಾ ಮಳೆಯಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯ ವತಿಯಿಂದ ಪರಿಹಾರ ಧನವನ್ನು ವಿತರಿಸಲಾಯಿತು. ಸಿದ್ದಾಪುರದ ಮುನವ್ವಿರುಲ್