ನಾಳೆ ಸಚಿವರುಗಳ ಭೇಟಿಮಡಿಕೇರಿ, ಡಿ.13 : ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಾ. 15 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲೂಕು ಬ್ಯಾಡಗೊಟ್ಟದಲ್ಲಿಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆಮಡಿಕೇರಿ, ಡಿ. 13: ಹಿಂದೂಪರ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣ ಖಂಡಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳಇಂದು ಹುಬ್ಬುರಸೂಲ್ ಸಮಾವೇಶವೀರಾಜಪೇಟೆ, ಡಿ. 12: ವೀರಾಜಪೇಟೆ ಬಳಿಯ ಎಸ್‍ವೈಎಸ್ ಹಾಗೂ ಎಸ್‍ಎಸ್‍ಎಫ್ ಶಾಖೆಗಳ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ತಾ. 13ರಂದು (ಇಂದು) ಗುಂಡಿಕೆರೆಯಲ್ಲಿ ಹುಬ್ಬುರಸೂಲ್ ಸಮಾವೇಶ ಹಮ್ಮಿಕೊಳ್ಳಲಾಗಿದೆಸಿಎನ್ಸಿಯಿಂದ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿನಾಪೆÇೀಕ್ಲು, ಡಿ. 12: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿದ ಕೊಡವ ದಿವ್ಯಾತ್ಮಗಳಿಗೆ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ ಅರ್ಪಿಸಲಾಯಿತು. 232 ವರ್ಷಗಳ ಹಿಂದೆ ಡಿ. 12ರಂದು ಟಿಪ್ಪುವೇತನಕ್ಕೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆಮಡಿಕೇರಿ, ಡಿ. 12: ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನ ನೀಡುವಂತೆ ನಗರದ ಜಿಲ್ಲಾ ಆಸ್ಪತ್ರೆಯ ನೌಕರರು ಪ್ರತಿಭಟನೆ ನಡೆಸಿದರು.ಹಲವು ತಿಂಗಳುಗಳಿಂದ
ನಾಳೆ ಸಚಿವರುಗಳ ಭೇಟಿಮಡಿಕೇರಿ, ಡಿ.13 : ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಾ. 15 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲೂಕು ಬ್ಯಾಡಗೊಟ್ಟದಲ್ಲಿ
ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆಮಡಿಕೇರಿ, ಡಿ. 13: ಹಿಂದೂಪರ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣ ಖಂಡಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ
ಇಂದು ಹುಬ್ಬುರಸೂಲ್ ಸಮಾವೇಶವೀರಾಜಪೇಟೆ, ಡಿ. 12: ವೀರಾಜಪೇಟೆ ಬಳಿಯ ಎಸ್‍ವೈಎಸ್ ಹಾಗೂ ಎಸ್‍ಎಸ್‍ಎಫ್ ಶಾಖೆಗಳ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ತಾ. 13ರಂದು (ಇಂದು) ಗುಂಡಿಕೆರೆಯಲ್ಲಿ ಹುಬ್ಬುರಸೂಲ್ ಸಮಾವೇಶ ಹಮ್ಮಿಕೊಳ್ಳಲಾಗಿದೆ
ಸಿಎನ್ಸಿಯಿಂದ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿನಾಪೆÇೀಕ್ಲು, ಡಿ. 12: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿದ ಕೊಡವ ದಿವ್ಯಾತ್ಮಗಳಿಗೆ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ ಅರ್ಪಿಸಲಾಯಿತು. 232 ವರ್ಷಗಳ ಹಿಂದೆ ಡಿ. 12ರಂದು ಟಿಪ್ಪು
ವೇತನಕ್ಕೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆಮಡಿಕೇರಿ, ಡಿ. 12: ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನ ನೀಡುವಂತೆ ನಗರದ ಜಿಲ್ಲಾ ಆಸ್ಪತ್ರೆಯ ನೌಕರರು ಪ್ರತಿಭಟನೆ ನಡೆಸಿದರು.ಹಲವು ತಿಂಗಳುಗಳಿಂದ