ಪೊನ್ನಂಪೇಟೆ ತಾಲೂಕು ಅಸ್ತಿತ್ವಕ್ಕೆಮಡಿಕೇರಿ, ಮಾ. 7: ಕರ್ನಾಟಕ ಸರಕಾರದ ಅದಿಸೂಚನೆ ಸಂಖ್ಯೆ ಆರ್‍ಡಿ01/ಎಲ್‍ಆರ್‍ಡಿ 2020 ದಿ. 6.3.2020ರ ಮೇರೆಗೆ ವೀರಾಜಪೇಟೆ ತಾಲೂಕಿನ ದ. ಭಾಗದಲ್ಲಿರುವ ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ ಮತ್ತು
ಲೆಕ್ಕ ಪರಿಶೋಧನೆ ಗ್ರಾಮಸಭೆಮಡಿಕೇರಿ, ಮಾ.7: ನರಿಯದಂಡ ಗ್ರಾಮ ಪಂಚಾಯಿತಿಯ 2019-19ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ ತಾ.
ನದಿ ಅಭಿವೃದ್ಧಿ ಯೋಜನೆಗೆ ಕ್ರಮ: ಶಾಸಕ ರಂಜನ್ಕುಶಾಲನಗರ, ಮಾ. 7: ಕುಶಾಲನಗರದ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಬಡಾವಣೆಗಳು ಜಲಾವೃತವಾಗುವುದನ್ನು ತಪ್ಪಿಸಲು ನಬಾರ್ಡ್ ಸಹಾಯದೊಂದಿಗೆ ನದಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರ
ಮಹಿಳಾ ದಿನ.... ಮಹಿಳಾ ವಿಶ್ವಕಪ್ನಲ್ಲಿ ಭಾರತ ಇಂದು ವಿಶೇಷ ಆಕರ್ಷಣೆಮಡಿಕೇರಿ, ಮಾ. 7: ಮಾರ್ಚ್ 8 ಮಹಿಳಾ ವಿಶೇಷತೆಯ ದಿನವಾಗಿದೆ. ಈ ದಿನವನ್ನು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ,
ಭಗವಾನ್ರಾಮ ಮಹಾನ್ ಮಹರ್ಷಿ ಅಗಸ್ತ್ಯರ ದಿವ್ಯಾಲಿಂಗನಶ್ರೀ ರಾಮನು ಲಕ್ಷ್ಮಣನೊಡನೆ ಮಾತು ಮುಂದುವರಿಸುತ್ತಾ ಹೇಳುತ್ತಾನೆ. "ಈ ದಿವ್ಯಾಶ್ರಮದ ಸುತ್ತಲೂ ಇರುವ ವನಪ್ರದೇಶವು ಹೋಮಧೂಮ ದಿಂದ ವ್ಯಾಪ್ತವಾಗಿದೆ. ಸುತ್ತಲೂ ಹರಡಿರುವ ನಾರುಮಡಿಗಳ ಸಾಲು ಈ ಆಶ್ರಮದ