ಲಾರಿ ಚಾಲಕನಿಂದ ನಗದು ದರೋಡೆ ಸಿದ್ದಾಪುರ: ಫೆ.6 ರಹದಾರಿ ಪಡೆದು ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಚಾಲಕನಿಂದ ಮಧ್ಯರಾತ್ರಿ ನಾಲ್ವರು ಹಣ ದೋಚಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಕುಶಾಲನಗರದ ಮರ ಮಿಲ್ಲ್ನೃತ್ಯ ಸ್ಪರ್ಧೆಯಲ್ಲಿಚಿನ್ನದ ಪದಕಮಡಿಕೇರಿ, ಫೆ. 6: ಕೊಡಗಿನ ನೃತ್ಯ ತರಬೇತುಗಾರ ವಿನೋದ್ ಕರ್ಕೆರಾ ಅವರ ನೇತೃತ್ವದ ‘ಸಿಗ್Àನೇಚರ್ ಡ್ಯಾನ್ಸ್ ಕಂಪೆನಿ’ ನಾಲ್ಕನೇ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲಿ ್ಲಕರ್ನಾಟಕದ ಪರವಾಗಿ ಪದಕಗಳನ್ನುಮರು ಡಾಂಬರೀಕರಣ ಕಾಮಗಾರಿಗೋಣಿಕೊಪ್ಪ ವರದಿ, ಫೆ. 6 : 200 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಮುಖ್ಯ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಬ್ ಡಿವಿಜನ್ಪಡೆದ ಮೂರು ದಿನಕ್ಕೇ ವಾಹನ ಅವಘಡಸೋಮವಾರಪೇಟೆ, ಪೆ.6 : ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಕಳೆದ ಜ. 29 ರಂದು ಗರಗಂದೂರು ಗ್ರಾ.ಪಂ. ವ್ಯಾಪ್ತಿಯ ಕುಂಬಾರಬಾಣೆಯಲ್ಲಿ ಧರಣಿ ಮುಂದೂಡಿಕೆ ಕೂಡಿಗೆ, ಫೆ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ನಿವೇಶನ ರಹಿತ ಸಾರ್ವಜನಿಕರು ತಾ.8ರಂದು ಅನಿರ್ಧಿಷ್ಟಾವಧಿ ಧರಣಿ ನಡೆಸಲು
ಲಾರಿ ಚಾಲಕನಿಂದ ನಗದು ದರೋಡೆ ಸಿದ್ದಾಪುರ: ಫೆ.6 ರಹದಾರಿ ಪಡೆದು ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಚಾಲಕನಿಂದ ಮಧ್ಯರಾತ್ರಿ ನಾಲ್ವರು ಹಣ ದೋಚಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಕುಶಾಲನಗರದ ಮರ ಮಿಲ್ಲ್
ನೃತ್ಯ ಸ್ಪರ್ಧೆಯಲ್ಲಿಚಿನ್ನದ ಪದಕಮಡಿಕೇರಿ, ಫೆ. 6: ಕೊಡಗಿನ ನೃತ್ಯ ತರಬೇತುಗಾರ ವಿನೋದ್ ಕರ್ಕೆರಾ ಅವರ ನೇತೃತ್ವದ ‘ಸಿಗ್Àನೇಚರ್ ಡ್ಯಾನ್ಸ್ ಕಂಪೆನಿ’ ನಾಲ್ಕನೇ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲಿ ್ಲಕರ್ನಾಟಕದ ಪರವಾಗಿ ಪದಕಗಳನ್ನು
ಮರು ಡಾಂಬರೀಕರಣ ಕಾಮಗಾರಿಗೋಣಿಕೊಪ್ಪ ವರದಿ, ಫೆ. 6 : 200 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಮುಖ್ಯ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಬ್ ಡಿವಿಜನ್
ಪಡೆದ ಮೂರು ದಿನಕ್ಕೇ ವಾಹನ ಅವಘಡಸೋಮವಾರಪೇಟೆ, ಪೆ.6 : ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಕಳೆದ ಜ. 29 ರಂದು ಗರಗಂದೂರು ಗ್ರಾ.ಪಂ. ವ್ಯಾಪ್ತಿಯ ಕುಂಬಾರಬಾಣೆಯಲ್ಲಿ
ಧರಣಿ ಮುಂದೂಡಿಕೆ ಕೂಡಿಗೆ, ಫೆ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ನಿವೇಶನ ರಹಿತ ಸಾರ್ವಜನಿಕರು ತಾ.8ರಂದು ಅನಿರ್ಧಿಷ್ಟಾವಧಿ ಧರಣಿ ನಡೆಸಲು