ಶೀಘ್ರ ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಆಗ್ರಹಸೋಮವಾರಪೇಟೆ, ಫೆ. 4: ಅಕ್ರಮ-ಸಕ್ರಮದಡಿ ನಮೂನೆ 50 ಮತ್ತು 53 ರಲ್ಲಿ ಅರ್ಜಿ ಸಲ್ಲಿಸಿದ ರೈತ ಫಲಾನುಭವಿಗಳಿಗೆ ಶೀಘ್ರ ಭೂ ಮಂಜೂರಾತಿಗೆ ಅಕ್ರಮ ಸಕ್ರಮ-ಸಮಿತಿ ಕ್ರಮ ಕೈಗೊಳ್ಳಬೇಕೆಂದುಸಂಸದರು ಶಾಸಕರಿಂದ ಕೊಡಗು ಅನಾಥಸಂಕೇತ್ ಪೂವಯ್ಯ ಸೋಮವಾರಪೇಟೆ, ಫೆ. 4: ಶಾಸಕರು ಮತ್ತು ಸಂಸದರಿಂದ ಕೊಡಗು ಜಿಲ್ಲೆ ಅನಾಥವಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು. ಸಮೀಪದ ಗೌಡಳ್ಳಿ ಶ್ರೀ ನವಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತ ಮಕ್ಕಳುಇತ್ತೀಚೆಗೆ ಬಸವನಹಳ್ಳಿಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾದ ಮಕ್ಕಳು.ಭಜರಂಗದಳ ಸದಸ್ಯತ್ವ ಅಭಿಯಾನಕ್ಕೆ ಚಾಲನೆಮಡಿಕೇರಿ, ಫೆ. 4: ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯದೊಂದಿಗೆ ಸ್ಥಾಪಿತವಾದ ಭಜರಂಗದಳ ಸಂಘಟನೆಯ ಭರ್ತಿ ಸದಸ್ಯತ್ವ ಅಭಿಯಾನಕ್ಕೆ ನಗರದ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಕುಶಾಲನಗರ, ಫೆ. 4: ಕೊಡಗು ಜಿಲ್ಲೆಯ ಬುಡಕಟ್ಟು ಮೂಲ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ನಿರ್ಲಕ್ಷ್ಯ ತಾಳಿರುವದನ್ನು ವಿರೋಧಿಸಿ ತಾ. 9 ರಂದು ಜಿಲ್ಲಾಧಿಕಾರಿಗಳ ಕಚೇರಿ
ಶೀಘ್ರ ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಆಗ್ರಹಸೋಮವಾರಪೇಟೆ, ಫೆ. 4: ಅಕ್ರಮ-ಸಕ್ರಮದಡಿ ನಮೂನೆ 50 ಮತ್ತು 53 ರಲ್ಲಿ ಅರ್ಜಿ ಸಲ್ಲಿಸಿದ ರೈತ ಫಲಾನುಭವಿಗಳಿಗೆ ಶೀಘ್ರ ಭೂ ಮಂಜೂರಾತಿಗೆ ಅಕ್ರಮ ಸಕ್ರಮ-ಸಮಿತಿ ಕ್ರಮ ಕೈಗೊಳ್ಳಬೇಕೆಂದು
ಸಂಸದರು ಶಾಸಕರಿಂದ ಕೊಡಗು ಅನಾಥಸಂಕೇತ್ ಪೂವಯ್ಯ ಸೋಮವಾರಪೇಟೆ, ಫೆ. 4: ಶಾಸಕರು ಮತ್ತು ಸಂಸದರಿಂದ ಕೊಡಗು ಜಿಲ್ಲೆ ಅನಾಥವಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು. ಸಮೀಪದ ಗೌಡಳ್ಳಿ ಶ್ರೀ ನವ
ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತ ಮಕ್ಕಳುಇತ್ತೀಚೆಗೆ ಬಸವನಹಳ್ಳಿಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾದ ಮಕ್ಕಳು.
ಭಜರಂಗದಳ ಸದಸ್ಯತ್ವ ಅಭಿಯಾನಕ್ಕೆ ಚಾಲನೆಮಡಿಕೇರಿ, ಫೆ. 4: ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯದೊಂದಿಗೆ ಸ್ಥಾಪಿತವಾದ ಭಜರಂಗದಳ ಸಂಘಟನೆಯ ಭರ್ತಿ ಸದಸ್ಯತ್ವ ಅಭಿಯಾನಕ್ಕೆ ನಗರದ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಕುಶಾಲನಗರ, ಫೆ. 4: ಕೊಡಗು ಜಿಲ್ಲೆಯ ಬುಡಕಟ್ಟು ಮೂಲ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ನಿರ್ಲಕ್ಷ್ಯ ತಾಳಿರುವದನ್ನು ವಿರೋಧಿಸಿ ತಾ. 9 ರಂದು ಜಿಲ್ಲಾಧಿಕಾರಿಗಳ ಕಚೇರಿ