ರೋಟರಿ ಸಂಸ್ಥೆಯಿಂದ ಕೊತ್ನಳ್ಳಿ ಸರ್ಕಾರಿ ಶಾಲೆ ದತ್ತು ಸೋಮವಾರಪೇಟೆ, ಸೆ. 6: ತಾಲೂಕಿನ ಕೊತ್ನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯವರು ದತ್ತು ಪಡೆದಿದ್ದಾರೆ. ಕುಗ್ರಾಮಗಳಲ್ಲಿ ಒಂದಾದ ಕೊತ್ನಳ್ಳಿ ಪ್ರಾಥಮಿಕ ಶಾಲೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಜೀಪು ಡಿಕ್ಕಿಯಾಗಿ ವ್ಯಕ್ತಿ ಸಾವುಮಡಿಕೇರಿ, ಸೆ. 6: ಇಲ್ಲಿನ ದೇಚೂರು ರಸ್ತೆಯ ಚೆಪ್ಪುಡಿಮೊಟ್ಟೆ ಎಂಬಲ್ಲಿ ಈ ಸಂಜೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಕಲ್ಕತ್ತಾ ಮೂಲದವನೆಂದು ಪ್ರಶಸ್ತಿ ಹಣವನ್ನು ಸಂತ್ರಸ್ತರಿಗೆ ನೀಡಿದ ಶಿಕ್ಷಕಮಡಿಕೇರಿ, ಸೆ. 6: ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕರಿಗೆ ವರ್ಷಂಪ್ರತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಸರಕಾರದ ವತಿಯಿಂದ ಸಿಕ್ಕ ಗೌರವ ಪ್ರಶಸ್ತಿಯ ಹಣವನ್ನು ಪ್ರಕೃತಿ ವಿಕೋಪಕ್ಕೆ ಇಲ್ಲಿ ಕೋಳಿ ಕೂಗುತ್ತಿಲ್ಲ., ನಾಯಿ ಬೊಗಳುತ್ತಿಲ್ಲ., ಹಕ್ಕಿಗಳ ಇಂಚರವಿಲ್ಲ..!ಮಡಿಕೇರಿ, ಸೆ. 6: ಎತ್ತ ನೋಡಿದರತ್ತ ನಿತ್ಯ ಹರಿದ್ವರ್ಣದ ಬೆಟ್ಟಗಳ ಸಾಲು, ತಳಭಾಗದಲ್ಲಿ ಗದ್ದೆ, ನದಿ, ತೊರೆಗಳ ಸೊಬಗು, ಅಲ್ಲಲ್ಲಿ ಚಂದದ ಮನೆಗಳು, ಚಳಿಗಾಲದಲ್ಲಿ ಮಂಜು ಕವಿದಾಗಶಾಸಕತ್ರಯರೊಂದಿಗೆ ಸಂತರಿಂದ ಸಂತ್ರಸ್ತರಿಗೆ ಸಾಂತ್ವನಮಡಿಕೇರಿ, ಸೆ.5 : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗೆ, ಜಿಲ್ಲೆಯ ಶಾಸಕರುಗಳೊಂದಿಗೆ ಸಂತರು ಬಿರುಸಿನ ಪ್ರವಾಸ ಹಮ್ಮಿಕೊಂಡು ಸಾಂತ್ವನ ಹೇಳಿದರು. ಅಲ್ಲದೆ ಗ್ರಾಮೀಣ
ರೋಟರಿ ಸಂಸ್ಥೆಯಿಂದ ಕೊತ್ನಳ್ಳಿ ಸರ್ಕಾರಿ ಶಾಲೆ ದತ್ತು ಸೋಮವಾರಪೇಟೆ, ಸೆ. 6: ತಾಲೂಕಿನ ಕೊತ್ನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯವರು ದತ್ತು ಪಡೆದಿದ್ದಾರೆ. ಕುಗ್ರಾಮಗಳಲ್ಲಿ ಒಂದಾದ ಕೊತ್ನಳ್ಳಿ ಪ್ರಾಥಮಿಕ ಶಾಲೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ
ಜೀಪು ಡಿಕ್ಕಿಯಾಗಿ ವ್ಯಕ್ತಿ ಸಾವುಮಡಿಕೇರಿ, ಸೆ. 6: ಇಲ್ಲಿನ ದೇಚೂರು ರಸ್ತೆಯ ಚೆಪ್ಪುಡಿಮೊಟ್ಟೆ ಎಂಬಲ್ಲಿ ಈ ಸಂಜೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಕಲ್ಕತ್ತಾ ಮೂಲದವನೆಂದು
ಪ್ರಶಸ್ತಿ ಹಣವನ್ನು ಸಂತ್ರಸ್ತರಿಗೆ ನೀಡಿದ ಶಿಕ್ಷಕಮಡಿಕೇರಿ, ಸೆ. 6: ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕರಿಗೆ ವರ್ಷಂಪ್ರತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಸರಕಾರದ ವತಿಯಿಂದ ಸಿಕ್ಕ ಗೌರವ ಪ್ರಶಸ್ತಿಯ ಹಣವನ್ನು ಪ್ರಕೃತಿ ವಿಕೋಪಕ್ಕೆ
ಇಲ್ಲಿ ಕೋಳಿ ಕೂಗುತ್ತಿಲ್ಲ., ನಾಯಿ ಬೊಗಳುತ್ತಿಲ್ಲ., ಹಕ್ಕಿಗಳ ಇಂಚರವಿಲ್ಲ..!ಮಡಿಕೇರಿ, ಸೆ. 6: ಎತ್ತ ನೋಡಿದರತ್ತ ನಿತ್ಯ ಹರಿದ್ವರ್ಣದ ಬೆಟ್ಟಗಳ ಸಾಲು, ತಳಭಾಗದಲ್ಲಿ ಗದ್ದೆ, ನದಿ, ತೊರೆಗಳ ಸೊಬಗು, ಅಲ್ಲಲ್ಲಿ ಚಂದದ ಮನೆಗಳು, ಚಳಿಗಾಲದಲ್ಲಿ ಮಂಜು ಕವಿದಾಗ
ಶಾಸಕತ್ರಯರೊಂದಿಗೆ ಸಂತರಿಂದ ಸಂತ್ರಸ್ತರಿಗೆ ಸಾಂತ್ವನಮಡಿಕೇರಿ, ಸೆ.5 : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗೆ, ಜಿಲ್ಲೆಯ ಶಾಸಕರುಗಳೊಂದಿಗೆ ಸಂತರು ಬಿರುಸಿನ ಪ್ರವಾಸ ಹಮ್ಮಿಕೊಂಡು ಸಾಂತ್ವನ ಹೇಳಿದರು. ಅಲ್ಲದೆ ಗ್ರಾಮೀಣ