ಶಿರಂಗಾಲದಲ್ಲಿ ಮದ್ಯದಂಗಡಿಗೆ ವಿರೋಧ ಕೂಡಿಗೆ, ಸೆ. 26: ಜಿಲ್ಲೆಯ ಗಡಿಭಾಗದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಸರಹದ್ದಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇದರ ಪರೀದಿಯಲ್ಲಿಯೇ ಮದ್ಯದಂಗಡಿಯನ್ನು ತೆರೆಯಲು ಸಿದ್ಧತೆ
ದಸರಾ ಅನುದಾನ ಹೆಚ್ಚಿಸಲು ಪ್ರಯತ್ನ: ವೀಣಾ ಅಚ್ಚಯ್ಯ ಸೋಮವಾರಪೇಟೆ, ಸೆ. 26: ಮಡಿಕೇರಿ ದಸರಾ ಕಾರ್ಯಕ್ರಮಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಕಡಿಮೆಯಾಗಿರುವ ಬಗ್ಗೆ ಮತ್ತೊಮ್ಮೆ ಸರ್ಕಾರದ ಗಮನ ಸೆಳೆದು, ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವದು
ಅವ್ಯವಹಾರ ಪ್ರಕರಣ ತನಿಖೆಗೆ ಆಗ್ರಹಕುಶಾಲನಗರ, ಸೆ. 26: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಔಷಧಿ ಮಳಿಗೆಯಲ್ಲಿ ಅವ್ಯವಹಾರವಾಗಿರುವ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ
ಗೋಣಿಕೊಪ್ಪಲಿನಲ್ಲಿಂದು ಕೊಡವ ನೈಟ್ಸ್ಗೋಣಿಕೊಪ್ಪಲು,ಸೆ.26: ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯುತ್ತಿರುವ 39ನೇ ವರ್ಷದ ದಸರಾ ಆಚರಣೆ
ತುಲಾಸಂಕ್ರಮಣ ಜಾತ್ರೆಗೆ ಭರದ ಸಿದ್ಧತೆಭಾಗಮಂಡಲ, ಸೆ. 26: ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಬರದ ಸಿದ್ಧತೆಗಳು ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳು ಸುಣ್ಣ ಬಣ್ಣಗಳಿಂದ ಲೇಪನವಾಗುತ್ತಿದೆ. ಗ್ರಾ.ಪಂ. ವತಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು,