ನಾಳೆ ಕ್ಲೀನ್ ಕಾವೇರಿಮಡಿಕೇರಿ, ಅ. 13: ಗ್ರೀನ್ ಸಿಟಿ ಫೋರಂ ಸಂಘಟನೆ ಮುಂದಾಳತ್ವದಲ್ಲಿ ತಾ.15 ರಂದು (ನಾಳೆ) ಕ್ಲೀನ್ ಕಾವೇರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ತಾ.15 ಮತ್ತು 16 ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ಅ.13: ನಗರದ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ರಾಜಾಸೀಟು ಮತ್ತು ಕೋಟೆ ಫೀಡರ್‍ನಲ್ಲಿ ದಸರಾ ಪೂರ್ವ ಸಿದ್ಧತೆ ಕಾರ್ಯ ನಿರ್ವಹಿಸ ಬೇಕಿರುವದರಿಂದ ತಾ. 15 ರಂದು ಬೆಳಗ್ಗೆ ರೋಟರಿ ರಾಜ್ಯಪಾಲರ ಭೇಟಿ : ಸಾಧಕರಿಗೆ ಸನ್ಮಾನಗೋಣಿಕೊಪ್ಪ ವರದಿ, ಅ. 13: ಮೂವರು ಸಾಧಕರನ್ನು ಸನ್ಮಾನಿಸುವ ಮೂಲಕ ಗೋಣಿಕೊಪ್ಪ ರೋಟರಿ ಸಂಸ್ಥೆಯು ತನ್ನ ರೋಟರಿ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಿದರು. ಇಲ್ಲಿನ ಮೈಸೂರು ವಿಭಾಗ ಮಟ್ಟದ ಹಾಕಿಗೆ ಚಾಲನೆಗೋಣಿಕೊಪ್ಪ ವರದಿ, ಅ. 13 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಉಪ ಕಾರ್ಯದರ್ಶಿಯಾಗಿ ಪ್ರಶಾಂತ್ಕುಮಾರ್ ಮಿಶ್ರಾಮಡಿಕೇರಿ, ಅ. 13: ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಇತ್ತೀಚೆಗೆ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಬೆಂಗಳೂರಿಗೆ ನಿಯೋಜಿಸಲಾಗಿದೆ. ಇದೀಗ ಅವರು ಪಂಚಾಯತ್
ನಾಳೆ ಕ್ಲೀನ್ ಕಾವೇರಿಮಡಿಕೇರಿ, ಅ. 13: ಗ್ರೀನ್ ಸಿಟಿ ಫೋರಂ ಸಂಘಟನೆ ಮುಂದಾಳತ್ವದಲ್ಲಿ ತಾ.15 ರಂದು (ನಾಳೆ) ಕ್ಲೀನ್ ಕಾವೇರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೋರಂ ಅಧ್ಯಕ್ಷ ಅಂಬೆಕಲ್ ನವೀನ್
ತಾ.15 ಮತ್ತು 16 ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ಅ.13: ನಗರದ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ರಾಜಾಸೀಟು ಮತ್ತು ಕೋಟೆ ಫೀಡರ್‍ನಲ್ಲಿ ದಸರಾ ಪೂರ್ವ ಸಿದ್ಧತೆ ಕಾರ್ಯ ನಿರ್ವಹಿಸ ಬೇಕಿರುವದರಿಂದ ತಾ. 15 ರಂದು ಬೆಳಗ್ಗೆ
ರೋಟರಿ ರಾಜ್ಯಪಾಲರ ಭೇಟಿ : ಸಾಧಕರಿಗೆ ಸನ್ಮಾನಗೋಣಿಕೊಪ್ಪ ವರದಿ, ಅ. 13: ಮೂವರು ಸಾಧಕರನ್ನು ಸನ್ಮಾನಿಸುವ ಮೂಲಕ ಗೋಣಿಕೊಪ್ಪ ರೋಟರಿ ಸಂಸ್ಥೆಯು ತನ್ನ ರೋಟರಿ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಿದರು. ಇಲ್ಲಿನ
ಮೈಸೂರು ವಿಭಾಗ ಮಟ್ಟದ ಹಾಕಿಗೆ ಚಾಲನೆಗೋಣಿಕೊಪ್ಪ ವರದಿ, ಅ. 13 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ
ಉಪ ಕಾರ್ಯದರ್ಶಿಯಾಗಿ ಪ್ರಶಾಂತ್ಕುಮಾರ್ ಮಿಶ್ರಾಮಡಿಕೇರಿ, ಅ. 13: ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಇತ್ತೀಚೆಗೆ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಬೆಂಗಳೂರಿಗೆ ನಿಯೋಜಿಸಲಾಗಿದೆ. ಇದೀಗ ಅವರು ಪಂಚಾಯತ್