ಹಲ್ಲೆ ಪ್ರಕರಣ 7 ಮಂದಿಗೆ ಶಿಕ್ಷೆಕುಶಾಲನಗರ, ಅ 13: ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರಳು ಮಾಫಿಯಾ ದಂಧೆಯ ಆರೋಪಿಗಳಿಗೆ ಕುಶಾಲನಗರ ನ್ಯಾಯಾಲಯವು ತಪಿಸ್ಥರೆಂದು ತೀರ್ಪು ನೀಡಿ 7 ಮಂದಿಗೆ ಶಿಕ್ಷೆ ಆರ್ಥಿಕ ನೆರವು ವಿತರಣೆಮಡಿಕೇರಿ, ಅ. 13: ಮಡಿಕೇರಿ ಮತ್ತು ಸೋಮವಾರಪೇಟೆಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕೆಲವು ಕುಟುಂಬಗಳಿಗೆ ಬೆಂಗಳೂರಿನ ಕೆ.ಪಿ. ರೋಡ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ವತಿಯಿಂದ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಕರೆಮಡಿಕೇರಿ, ಅ.13: ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳಿಗೆ ನಡೆಯುವ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ವಿದ್ಯಾಸಂಸ್ಥೆಗೆ ದತ್ತಿ ನಿಧಿಮೂರ್ನಾಡು, ಅ. 13: ಮೂರ್ನಾಡು ಪ್ರೌಢಶಾಲೆಗೆ ವೀರಾಜಪೇಟೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಉಪ ಅಭಿಯಂತರ ಕೆ.ಎಂ.ದಿಲೀಪ್ ದತ್ತಿ ನಿಧಿಯನ್ನು ನೀಡಿದರು. ಮೂರ್ನಾಡು ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹುದಿಕೇರಿ ಕೊಡವ ಸಮಾಜ ನೆರವುಮಡಿಕೇರಿ, ಅ. 13: ಕೊಡವ ಸಮಾಜ ಹುದಿಕೇರಿ ವತಿಯಿಂದ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಸಂತ್ರಸ್ತ ಕುಟುಂಬದ ಮಕ್ಕಳನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಕ್ಷ
ಹಲ್ಲೆ ಪ್ರಕರಣ 7 ಮಂದಿಗೆ ಶಿಕ್ಷೆಕುಶಾಲನಗರ, ಅ 13: ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರಳು ಮಾಫಿಯಾ ದಂಧೆಯ ಆರೋಪಿಗಳಿಗೆ ಕುಶಾಲನಗರ ನ್ಯಾಯಾಲಯವು ತಪಿಸ್ಥರೆಂದು ತೀರ್ಪು ನೀಡಿ 7 ಮಂದಿಗೆ ಶಿಕ್ಷೆ
ಆರ್ಥಿಕ ನೆರವು ವಿತರಣೆಮಡಿಕೇರಿ, ಅ. 13: ಮಡಿಕೇರಿ ಮತ್ತು ಸೋಮವಾರಪೇಟೆಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕೆಲವು ಕುಟುಂಬಗಳಿಗೆ ಬೆಂಗಳೂರಿನ ಕೆ.ಪಿ. ರೋಡ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ವತಿಯಿಂದ
ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಕರೆಮಡಿಕೇರಿ, ಅ.13: ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳಿಗೆ ನಡೆಯುವ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ
ವಿದ್ಯಾಸಂಸ್ಥೆಗೆ ದತ್ತಿ ನಿಧಿಮೂರ್ನಾಡು, ಅ. 13: ಮೂರ್ನಾಡು ಪ್ರೌಢಶಾಲೆಗೆ ವೀರಾಜಪೇಟೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಉಪ ಅಭಿಯಂತರ ಕೆ.ಎಂ.ದಿಲೀಪ್ ದತ್ತಿ ನಿಧಿಯನ್ನು ನೀಡಿದರು. ಮೂರ್ನಾಡು ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ
ಹುದಿಕೇರಿ ಕೊಡವ ಸಮಾಜ ನೆರವುಮಡಿಕೇರಿ, ಅ. 13: ಕೊಡವ ಸಮಾಜ ಹುದಿಕೇರಿ ವತಿಯಿಂದ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಸಂತ್ರಸ್ತ ಕುಟುಂಬದ ಮಕ್ಕಳನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಕ್ಷ