ವಿದ್ಯುತ್ ಅಡಚಣೆ ವೀರಾಜಪೇಟೆ ಚೆಸ್ಕಾಂ ಕಚೇರಿಗೆ ಮುತ್ತಿಗೆ ವೀರಾಜಪೇಟೆ, ಜೂ. 24: ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವದನ್ನು ಖಂಡಿಸಿ ಪಟ್ಟಣದ ನಾಗರಿಕರು ವರ್ತಕರು ಇಂದು ಆರ್.ಎಂ.ಸಿ ಸದಸ್ಯ ಮಾಳೇಟಿರ
ಗೋಣಿಕೊಪ್ಪ ರೋಟರಿಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಜೂ. 24: ಯುವಕರಿಗೆ ಹೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ಬೆಸ್ಟ್ ಯೂತ್ ಸರ್ವಿಸ್ ಪ್ರಶಸ್ತಿ ಸೇರಿದಂತೆ ಒಟ್ಟು 15 ಪ್ರಶಸ್ತಿಗಳನ್ನು ಗೋಣಿಕೊಪ್ಪಲು ರೋಟರಿ ಕ್ಲಬ್
ಟವರ್ ಕಾಮಗಾರಿ ರದ್ದುಗೊಳಿಸುವ ಭರವಸೆಕುಶಾಲನಗರ, ಜೂ. 24: ಕುಶಾಲನಗರದ ಹಳೆ ಕೆಹೆಚ್‍ಬಿ ಕಾಲನಿಯಲ್ಲಿ ಮೊಬೈಲ್ ಟವರ್ ಅಳವಡಿಸಲು ಪ್ರಾರಂಭಗೊಂಡ ಕಾಮಗಾರಿಯನ್ನು ರದ್ದುಗೊಳಿಸಲು ಪಂಚಾಯ್ತಿ ಮೂಲಕ ಕ್ರಮ ಕೈಗೊಳ್ಳಲಾಗುವದೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ
ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಎಂ.ಆರ್. ಜಗದೀಶ್, ಕಾರ್ಯದರ್ಶಿಯಾಗಿ ಪ್ರಮೋದ್ ಅಧಿಕಾರಮಡಿಕೇರಿ, ಜೂ. 24: ಸೇವೆ ಎಂಬದು ಸದಾ ಮಹತ್ತರವಾದದ್ದನ್ನೇ ಬಯಸುತ್ತದೆ ಎಂಬ ತಪ್ಪು ಕಲ್ಪನೆ ಮರೆಯಾಗಿ, ಕಿಂಚಿತ್ತು ಸೇವೆ ಕೂಡ ಮಹತ್ವದ್ದು ಎಂಬ ಭಾವನೆ ಬೇರೂರಬೇಕಾದ ಅಗತ್ಯ
ನೆಲ್ಯಹುದಿಕೇರಿಯಲ್ಲಿ ಪ್ರತಿಭಟನೆಸಿದ್ದಾಪುರ, ಜೂ 24: ನೆಲ್ಯಹುದಿಕೇರಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರಕ್ಕೆ ಒತ್ತಾಯಿಸಿ ಸಿ.ಪಿ.ಐ (ಎಂ) ನೆಲ್ಯಹುದಿಕೇರಿ ಗ್ರಾಮಸಮಿತಿಯಿಂದ ಪ್ರತಿಭಟನೆ ನಡೆಯಿತು. ಗ್ರಾ.ಪಂ ಆವರಣಕ್ಕೆ ಜಮಾಯಿಸಿದ ಪ್ರತಿಭಟನಾಕಾರರು ಗ್ರಾ.ಪಂ ವಿರುದ್ಧ