ವನ್ಯ ಜೀವಿ ಬೇಟೆ : ಆರೋಪಿಗಳು ಪರಾರಿ ಸೋಮವಾರಪೇಟೆ,ಡಿ.14: ವನ್ಯಜೀವಿಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೇಟೆಯಾಡಿದ ವನ್ಯ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ವನ್ಯಜೀವಿ ಪ್ರದೇಶದಲ್ಲಿ ಹಂದಿ ಮತ್ತು ಕಾಲಭೈರವ ಉತ್ಸವ ವೀರಾಜಪೇಟೆ, ಡಿ. 14: ಕಾಕೋಟುಪರಂಬು ಕಾಲ ಭೈರವ ದೇವಸ್ಥಾನದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಾಲಭೈರವ ದೇವರ ಉತ್ಸವವನ್ನು ತಾ15 ರಿಂದ (ಇಂದಿನಿಂದ) 17 ರವರಗೆ ಆಚರಿಸಲಾಗುವದು ನಿರಾಶ್ರಿತರಿಗೆ ಜಾಗ ನೀಡುವ ಬಗ್ಗೆ ಡಿಸಿ ಬಳಿ ನಿಯೋಗಕುಶಾಲನಗರ, ಡಿ. 14: ಜಿಲ್ಲಾಧಿಕಾರಿಗಳು ಗುಂಡೂರಾವ್ ಬಡಾವಣೆಯ ಜಾಗವನ್ನು ನಿರಾಶ್ರಿತರಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದ ಹಿನೆÀ್ನಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಶಾಲನಗರದ ಕುಸಿದು ಬಿದ್ದ ಕುಡಿಯುವ ನೀರಿನ ಬಾವಿ ವೀರಾಜಪೇಟೆ, ಡಿ. 14: ಸುಮಾರು 75 ವರ್ಷಗಳಷ್ಟು ಹಳೆಯದಾದ ಬಾವಿಯೊಂದು ಇಂದು ಬೆಳಿಗ್ಗೆ ದಿಢೀರನೆ ಕುಸಿದು ಬಿದ್ದ ಘಟನೆ ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಇದು ಪರಿಹಾರದ ಪಟ್ಟಿಯಲ್ಲಿ ಸಂತ್ರಸ್ತರ ಹೆಸರೇ ನಾಪತ್ತೆ ಮಕ್ಕಂದೂರು ಗ್ರಾಮಸ್ಥರ ಅಸಮಾಧಾನ : ಜಿಲ್ಲಾಡಳಿತಕ್ಕೆ ಮನವಿ ಮಡಿಕೇರಿ, ಡಿ.14 : ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಹಾನಿ ಸಂಭವಿಸಿ ನಾಲ್ಕು ತಿಂಗಳುಗಳೇ ಕಳೆದಿದ್ದರೂ ಸಂತ್ರಸ್ತರಿಗೆ ತೃಪ್ತಿಯಾಗುವ ರೀತಿಯಲ್ಲಿ ಪರಿಹಾರ
ವನ್ಯ ಜೀವಿ ಬೇಟೆ : ಆರೋಪಿಗಳು ಪರಾರಿ ಸೋಮವಾರಪೇಟೆ,ಡಿ.14: ವನ್ಯಜೀವಿಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೇಟೆಯಾಡಿದ ವನ್ಯ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ವನ್ಯಜೀವಿ ಪ್ರದೇಶದಲ್ಲಿ ಹಂದಿ ಮತ್ತು
ಕಾಲಭೈರವ ಉತ್ಸವ ವೀರಾಜಪೇಟೆ, ಡಿ. 14: ಕಾಕೋಟುಪರಂಬು ಕಾಲ ಭೈರವ ದೇವಸ್ಥಾನದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಾಲಭೈರವ ದೇವರ ಉತ್ಸವವನ್ನು ತಾ15 ರಿಂದ (ಇಂದಿನಿಂದ) 17 ರವರಗೆ ಆಚರಿಸಲಾಗುವದು
ನಿರಾಶ್ರಿತರಿಗೆ ಜಾಗ ನೀಡುವ ಬಗ್ಗೆ ಡಿಸಿ ಬಳಿ ನಿಯೋಗಕುಶಾಲನಗರ, ಡಿ. 14: ಜಿಲ್ಲಾಧಿಕಾರಿಗಳು ಗುಂಡೂರಾವ್ ಬಡಾವಣೆಯ ಜಾಗವನ್ನು ನಿರಾಶ್ರಿತರಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದ ಹಿನೆÀ್ನಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಶಾಲನಗರದ
ಕುಸಿದು ಬಿದ್ದ ಕುಡಿಯುವ ನೀರಿನ ಬಾವಿ ವೀರಾಜಪೇಟೆ, ಡಿ. 14: ಸುಮಾರು 75 ವರ್ಷಗಳಷ್ಟು ಹಳೆಯದಾದ ಬಾವಿಯೊಂದು ಇಂದು ಬೆಳಿಗ್ಗೆ ದಿಢೀರನೆ ಕುಸಿದು ಬಿದ್ದ ಘಟನೆ ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಇದು
ಪರಿಹಾರದ ಪಟ್ಟಿಯಲ್ಲಿ ಸಂತ್ರಸ್ತರ ಹೆಸರೇ ನಾಪತ್ತೆ ಮಕ್ಕಂದೂರು ಗ್ರಾಮಸ್ಥರ ಅಸಮಾಧಾನ : ಜಿಲ್ಲಾಡಳಿತಕ್ಕೆ ಮನವಿ ಮಡಿಕೇರಿ, ಡಿ.14 : ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಹಾನಿ ಸಂಭವಿಸಿ ನಾಲ್ಕು ತಿಂಗಳುಗಳೇ ಕಳೆದಿದ್ದರೂ ಸಂತ್ರಸ್ತರಿಗೆ ತೃಪ್ತಿಯಾಗುವ ರೀತಿಯಲ್ಲಿ ಪರಿಹಾರ