ಪೊನ್ನಂಪೇಟೆಯಲ್ಲಿ ವಸಂತ ವಿಹಾರಮಡಿಕೇರಿ, ಏ. 13: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಬೇಸಿಗೆ ರಜದಲ್ಲಿ ಗಂಡು ಮಕ್ಕಳಿಗಾಗಿ ಮೌಲ್ಯವರ್ಧನಾ ಕಾರ್ಯಾಗಾರ - ‘ವಸಂತ ವಿಹಾರ’ ಎಂಬ ಕಾರ್ಯಕ್ರಮವನ್ನು ತಾ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸುಗೊಂಡ ಕೊಡಗಿನ ಪ್ರಥಮ ವ್ಯಕ್ತಿಮಡಿಕೇರಿ, ಏ. 13: ಭಾರತ ದೇಶದ ಸಂವಿಧಾನ ರಚನೆಯ ಬಳಿಕ ಇದೇ ಪ್ರಪ್ರಥಮ ಬಾರಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ಕೊಡಗಿನ ವ್ಯಕ್ತಿಯೊಬ್ಬರು ಶಿಫಾರಸುಗೊಳ್ಳುವ ಮೂಲಕ
ಶ್ರದ್ಧಾಭಕ್ತಿಯಿಂದ ನೆರವೇರಿದ ಬ್ರಹ್ಮರಥೋತ್ಸವಕೂಡಿಗೆ, ಏ. 13: ಐತಿಹಾಸಿಕ ಹಿನ್ನೆಲೆಯುಳ್ಳ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶನಿವಾರ ಶ್ರದ್ದಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷದ ವಾಡಿಕೆಯಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆ
ಜಿಲ್ಲೆಯಲ್ಲಿ 16ರ ಸಂಜೆಯಿಂದ 19ರ ಸಂಜೆವರೆಗೆ ನಿಷೇಧಾಜ್ಞೆ ಮಡಿಕೇರಿ, ಏ. 13: ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಶಾಂತಿಯುತ
ಕೃಷಿಯನ್ನೇ ‘ಆರಂಭ’ ಎಂದು ಕರೆದ ಕೊಡವರ ಕುಲ ಪಂಚಾಂಗ ಆರಂಭದ ಆಚರಣೆಯೇ ‘ಎಡಮ್ಯಾರ್ ಒಂದ್’ಜಗತ್ತಿನ ಅತೀ ಸೂಕ್ಷ್ಮ ಅಲ್ಪಸಂಖ್ಯಾತ ಜನಾಂಗವೊಂದು, ಎಲ್ಲಾ ಸಾಮಾಜಿಕ ಹಾಗೂ ಸಾಂಸ್ಕøತಿಕ ಆಕ್ರಮಣದ ಹೊಡೆತಗಳ ಹೊರತಾಗಿಯೂ ತನ್ನದೇ ಆದ ಪಂಚಾಂಗವನ್ನು ತಲಾಂತರಗಳಿಂದ ಅನುಸರಿಸಿಕೊಂಡು ಬರುತ್ತಿದೆಯೆಂದರೆ ಅಚ್ಚರಿಯೆನಿಸಬಹುದು. ಹೌದು