ಗಾಯಾಳುಗಳಿಗೆ ತಾ. 24 ರಂದು ಶಸ್ತ್ರ ಚಿಕಿತ್ಸೆ ಗೋಣಿಕೊಪ್ಪಲು, ಜೂ.17: ಬಾಳೆಲೆಯಲ್ಲಿ ಶಿಕ್ಷಕಿ ಆಶಾ ಕಾವೇರಮ್ಮ ಅವರನ್ನು ಹತ್ಯೆಗೈದ ಸಂದರ್ಭ ರಕ್ಷಣೆಗೆ ಧಾವಿಸಿ ಕೈ, ಕಾಲುಗಳಿಗೆ ಗುಂಡೇಟು ತಗುಲಿ ಗಾಯಾಳು ಗಳಾಗಿದ್ದ ಬಾಳೆಲೆ ಪ.ಪೂ.ಕಾಲೇಜು ವಿದ್ಯಾರ್ಥಿ
ಬೆಳೆಗಾರನ ಮೇಲೆ ಕಾಡಾನೆ ಧಾಳಿ: ಪಾರು*ಸಿದ್ದಾಪುರ, ಜೂ. 17: ಒಂಟಿ ಸಲಗವೊಂದು ಬೆಳೆಗಾರನ ಮೇಲೆ ಧಾಳಿ ಮಾಡಿದ್ದು, ಅದೃಷ್ಟವಶಾತ್ ಬೆಳೆಗಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಹಾಡಹಾಗಲೇ ನಡೆದಿದೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲದಲ್ಲಿರುವ ಗ್ರೀನ್
ಇಂದು ಕಾರ್ಯಾಗಾರಗೋಣಿಕೊಪ್ಪ ವರದಿ, ಜೂ. 17: ಕೊಡಗು ಅಗ್ರಿಕಲ್ಚರಲ್ ಸೈನ್ಸಸ್ ಫೋರಂ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಕಾಫಿ ಕೃಷಿ ಪದ್ಧತಿ ಬಗ್ಗೆ ಕಾರ್ಯಾಗಾರ ತಾ. 18
ಇಂದು ಜನಸಂಪರ್ಕ ಸಭೆಸೋಮವಾರಪೇಟೆ, ಜೂ. 17: ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯು ತಾ. 18 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ 11.30 ಗಂಟೆವರೆಗೆ
ಶಿಕ್ಷಕಿ ಆಶಾ ಸಾವಿನಂಚಿನಲ್ಲಿನ ಕೊನೆಯ ಕ್ಷಣಗಳು...ಗೋಣಿಕೊಪ್ಪಲು,ಜೂ.16: ಇಲ್ಲಿನ ಲಯನ್ಸ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಆಶಾ ಕಾವೇರಮ್ಮ ಅವರ ಕೊನೆಯ ಕ್ಷಣಗಳು ಹೃದಯ ವಿದ್ರಾಹಕ. ಬೆಳಿಗ್ಗೆ ತನ್ನ ತೋಟದ ಮುಂಭಾಗವೇ ತಾನು ಇಹಲೋಕ ತ್ಯಜಿಸಬಹುದು