ಧ್ವಜ ದಿನಾಚರಣೆಮಡಿಕೇರಿ, ನ. 9: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ನಗರದ ಸಂತ ಜೋಸೆಫರ ಶಾಲೆಯ ಗೈಡ್ಸ್ ವಿದ್ಯಾರ್ಥಿನಿಯರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು. ನ. 9: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೀರಂಡ ಕಂದಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿನೋಟ್ ಬ್ಯಾನ್ಗೆ ಎರಡು ವರ್ಷ ಪ್ರತಿಭಟನೆ ಕುಶಾಲನಗರ, ನ. 9: ನೋಟ್ ಬ್ಯಾನ್‍ಗೆ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವವೀರಾಜಪೇಟೆ, ನ. 9: ನಾಲ್ಕನೇ ಶತಮಾನದಿಂದ ಪ್ರಾರಂಭಗೊಂಡ ಕನ್ನಡ ಭಾಷೆ ಬೇರೆ ಬೇರೆ ರಾಜ್ಯ ಹಾಗೂ ಹೊರದೇಶಗಳಲ್ಲಿ ತನ್ನದೆ ಆದ ಹಿರಿಮೆ ಗರಿಮೆಯನ್ನು ಸಾರುತ್ತಿದೆ ಎಂದು ಕಾಫಿ ವೀರಾಜಪೇಟೆ ನ್ಯಾಯಾಲಯ ಮಹತ್ವದ ತೀರ್ಪು(ತಾ.8ರ ಸಂಚಿಕೆಯಿಂದ) ಮಡಿಕೇರಿ, ನ. 9: ಮಾಕುಟ್ಟ ಮೀಸಲು ಅರಣ್ಯದ ರಬ್ಬರ್ ತೋಟದಲ್ಲಿ ತಾನು ಖರೀದಿಸಿರುವ ಜಾಗದ ಮರಗಳ ಮಾರಾಟಕ್ಕೆ ಅರಣ್ಯಾಧಿಕಾರಿಗಳು ಅಡ್ಡಿಪಡಿಸಿರುವದಾಗಿ, ತಾ. 10.7.2013 ರಂದು ಇಲಾಖೆಯ
ಧ್ವಜ ದಿನಾಚರಣೆಮಡಿಕೇರಿ, ನ. 9: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ನಗರದ ಸಂತ ಜೋಸೆಫರ ಶಾಲೆಯ ಗೈಡ್ಸ್ ವಿದ್ಯಾರ್ಥಿನಿಯರು
ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು. ನ. 9: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೀರಂಡ ಕಂದಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ
ನೋಟ್ ಬ್ಯಾನ್ಗೆ ಎರಡು ವರ್ಷ ಪ್ರತಿಭಟನೆ ಕುಶಾಲನಗರ, ನ. 9: ನೋಟ್ ಬ್ಯಾನ್‍ಗೆ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ
ಅಪ್ಪಚ್ಚ ಕವಿ 150ನೇ ಜನ್ಮೋತ್ಸವವೀರಾಜಪೇಟೆ, ನ. 9: ನಾಲ್ಕನೇ ಶತಮಾನದಿಂದ ಪ್ರಾರಂಭಗೊಂಡ ಕನ್ನಡ ಭಾಷೆ ಬೇರೆ ಬೇರೆ ರಾಜ್ಯ ಹಾಗೂ ಹೊರದೇಶಗಳಲ್ಲಿ ತನ್ನದೆ ಆದ ಹಿರಿಮೆ ಗರಿಮೆಯನ್ನು ಸಾರುತ್ತಿದೆ ಎಂದು ಕಾಫಿ
ವೀರಾಜಪೇಟೆ ನ್ಯಾಯಾಲಯ ಮಹತ್ವದ ತೀರ್ಪು(ತಾ.8ರ ಸಂಚಿಕೆಯಿಂದ) ಮಡಿಕೇರಿ, ನ. 9: ಮಾಕುಟ್ಟ ಮೀಸಲು ಅರಣ್ಯದ ರಬ್ಬರ್ ತೋಟದಲ್ಲಿ ತಾನು ಖರೀದಿಸಿರುವ ಜಾಗದ ಮರಗಳ ಮಾರಾಟಕ್ಕೆ ಅರಣ್ಯಾಧಿಕಾರಿಗಳು ಅಡ್ಡಿಪಡಿಸಿರುವದಾಗಿ, ತಾ. 10.7.2013 ರಂದು ಇಲಾಖೆಯ