ನಾಡಿನಲ್ಲಿ ಕಾಡಾನೆ ಪೆÉರೇಡ್: ಕಾಡುಪಾಲಾದ ಜನಜೀವನ*ಸಿದ್ದಾಪುರ, ಮೇ 28: ನಿರಂತರ ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಜನತೆ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳವಿಲ್ಲದೆ ಒಂದಷ್ಟು ನಿರಾತಂಕ ವಾತಾವರಣ ಕಂಡುಕೊಂಡಿದ್ದರು. ಆದರೆ..., ಕಳೆದ
ನದಿಗೆ ತ್ಯಾಜ್ಯ ನೀರು: ಕ್ರಮಕ್ಕೆ ಅಧಿಕಾರಿ ಸೂಚನೆಕುಶಾಲನಗರ, ಮೇ 28: ವಾಣಿಜ್ಯ ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕಟ್ಟಡದ ಪರವಾನಗಿ ಕೂಡಲೆ ರದ್ದು ಮಾಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಸೆರೆಯಾಗದ ವ್ಯಾಘ್ರ : ಆತಂಕದ ನಡುವೆ ಬದುಕುಗೋಣಿಕೊಪ್ಪಲು, ಮೇ 28: ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯು ಹುಲಿಯ ಚಲನ
ನೂತನ ಭಜನಾ ಮಂದಿರ ಉದ್ಘಾಟನೆಕರಿಕೆ, ಮೇ 28: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ದೇವಾಲಯದ ಪ್ರತಿಷ್ಠಾ ವಾರ್ಷಿಕ ಪೂಜೆ ಕಾರ್ಯಕ್ರಮ ಜರುಗಿತು. ಇದಕ್ಕೂ ಮೊದಲು ಬೇಕಲ್ ವಿಷ್ಣು ಮೂರ್ತಿ ದೇವಸ್ಥಾನದಿಂದ
ನದಿ ತೀರದ ನಿವಾಸಿಗಳಿಗೆ ನೋಟೀಸ್ಸಿದ್ದಾಪುರ, ಮೇ 28: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನದಿ ದಡದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಕಂದಾಯ ಇಲಾಖೆ ವತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೋಟೀಸ್ ಜಾರಿ ಮಾಡಲಾಯಿತು. ವಷಂಪ್ರತಿ ಮಳೆಗಾಲದ ಸಂದರ್ಭ