ಜಾತಿ ಧರ್ಮದ ಕಲಹದಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸೋಮವಾರಪೇಟೆ, ಡಿ. 10: ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವದು ಜಾತಿ ವ್ಯವಸ್ಥೆ ಬಲವಾಗಿ ಬೇರೂರಿರುವದರ ಧ್ಯೋತಕ. ಇದನ್ನು ಹೋಗಲಾಡಿಸಿ ಮೊದಲು ನಾವು ಮನುಷ್ಯರಾಗಬೇಕುರಾಜ್ಯ ಹೆದ್ದಾರಿಯಲ್ಲಿ ಟವರ್ ನಿರ್ಮಾಣಕ್ಕೆ ಆಕ್ಷೇಪವೀರಾಜಪೇಟೆ, ಡಿ. 10: ವೀರಾಜಪೇಟೆಯ ರಾಜ್ಯ ಹೆದ್ದಾರಿ ಮೀನುಪೇಟೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಮೋಬೈಲ್ ಟವರ್ ನಿರ್ಮಾಣ ಮಾಡುತ್ತಿರುವದರ ವಿರುದ್ಧ ಅಲ್ಲಿನ ನಿವಾಸಿಗಳ ಪರವಾಗಿ ಎ.ಎಂ.ಸೋಮಣ್ಣ ರಾಜ್ಯ ಭ್ರಷ್ಟಾಚಾರಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಮುಖ್ಯವಾಹಿನಿಗೆ ಬರಲು ಸಲಹೆಸೋಮವಾರಪೇಟೆ,ಡಿ.10: ಶೈಕ್ಷಣಿಕ ಸಾಧನೆ ಹಾಗೂ ಸತತ ಪರಿಶ್ರಮದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಸೋಮವಾರಪೇಟೆ, ಡಿ. 10: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಂಚಾಲಕರಾಗಿರುವ ಸೋಮವಾರಪೇಟೆಯ ವಕೀಲ ಬಿ.ಇ. ಜಯೇಂದ್ರ ಅವರನ್ನು ಪಕ್ಷದ ಚಾಮರಾಜನಗರ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆಕಾಡಾನೆ ಧಾಳಿಗೆ ಹಸು ಬಲಿ*ಸಿದ್ದಾಪುರ, ಡಿ.10: ಕೊಟ್ಟಿಗೆಯಲ್ಲಿ ಹಾಲು ಕರೆದು ಮನೆಯ ಹಿಂಬದಿಯಲ್ಲಿರುವ ಗದ್ದೆಯಲ್ಲಿ ಮೇವಿಗಾಗಿ ಕಟ್ಟಿದ್ದ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿದ ಪರಿಣಾಮ ಹಸು ಸತ್ತಿರುವ ಕರುಣಾಜನಕ ಘಟನೆ
ಜಾತಿ ಧರ್ಮದ ಕಲಹದಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸೋಮವಾರಪೇಟೆ, ಡಿ. 10: ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವದು ಜಾತಿ ವ್ಯವಸ್ಥೆ ಬಲವಾಗಿ ಬೇರೂರಿರುವದರ ಧ್ಯೋತಕ. ಇದನ್ನು ಹೋಗಲಾಡಿಸಿ ಮೊದಲು ನಾವು ಮನುಷ್ಯರಾಗಬೇಕು
ರಾಜ್ಯ ಹೆದ್ದಾರಿಯಲ್ಲಿ ಟವರ್ ನಿರ್ಮಾಣಕ್ಕೆ ಆಕ್ಷೇಪವೀರಾಜಪೇಟೆ, ಡಿ. 10: ವೀರಾಜಪೇಟೆಯ ರಾಜ್ಯ ಹೆದ್ದಾರಿ ಮೀನುಪೇಟೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಮೋಬೈಲ್ ಟವರ್ ನಿರ್ಮಾಣ ಮಾಡುತ್ತಿರುವದರ ವಿರುದ್ಧ ಅಲ್ಲಿನ ನಿವಾಸಿಗಳ ಪರವಾಗಿ ಎ.ಎಂ.ಸೋಮಣ್ಣ ರಾಜ್ಯ ಭ್ರಷ್ಟಾಚಾರ
ಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಮುಖ್ಯವಾಹಿನಿಗೆ ಬರಲು ಸಲಹೆಸೋಮವಾರಪೇಟೆ,ಡಿ.10: ಶೈಕ್ಷಣಿಕ ಸಾಧನೆ ಹಾಗೂ ಸತತ ಪರಿಶ್ರಮದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ
ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಸೋಮವಾರಪೇಟೆ, ಡಿ. 10: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಂಚಾಲಕರಾಗಿರುವ ಸೋಮವಾರಪೇಟೆಯ ವಕೀಲ ಬಿ.ಇ. ಜಯೇಂದ್ರ ಅವರನ್ನು ಪಕ್ಷದ ಚಾಮರಾಜನಗರ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ
ಕಾಡಾನೆ ಧಾಳಿಗೆ ಹಸು ಬಲಿ*ಸಿದ್ದಾಪುರ, ಡಿ.10: ಕೊಟ್ಟಿಗೆಯಲ್ಲಿ ಹಾಲು ಕರೆದು ಮನೆಯ ಹಿಂಬದಿಯಲ್ಲಿರುವ ಗದ್ದೆಯಲ್ಲಿ ಮೇವಿಗಾಗಿ ಕಟ್ಟಿದ್ದ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿದ ಪರಿಣಾಮ ಹಸು ಸತ್ತಿರುವ ಕರುಣಾಜನಕ ಘಟನೆ