ಕರಡಿಗೋಡಿನಲ್ಲಿ 200 ಕುಟುಂಬ ಸ್ಥಳಾಂತರಚಿತ್ರ ವರದಿ: ಎ.ಎನ್ ವಾಸು ಸಿದ್ದಾಪುರ: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು ನದಿ ದಡದಲ್ಲಿನ 200ಕ್ಕೂ ಅಧಿಕ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕರಡಿಗೋಡು, ಗುಹ್ಯ ಸೇರಿದಂತೆ 100ಕ್ಕೂ ಅಧಿಕ ಮೊಬೈಲ್ ಟವರ್ ಸ್ಥಗಿತಮಡಿಕೇರಿ, ಆ. 8: ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಿಂದಾಗಿ ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್. ಸೇರಿದಂತೆ ಇನ್ನಿತರ ಖಾಸಗಿ ಸಂಸ್ಥೆಗಳ ಮೊಬೈಲ್ ಟವರ್‍ಗಳು ಕಾರ್ಯಾಚರಿಸದೆ ಜಿಲ್ಲೆಯ ಜನತೆ ಪರದಾಡುವಂತಾಗಿದೆ. ಸ್ತಬ್ಧಗೊಂಡಂತಾಗಿರುವ ಕೊಡಗುಮಡಿಕೇರಿ, ಆ. 8: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ-ಗಾಳಿಯಿಂದಾಗಿ ಸತತ ಎರಡನೆಯ ವರ್ಷವೂ ಜಿಲ್ಲೆ ತೀರಾ ಪ್ರಾಕೃತಿಕ ವಿಕೋಪದ ಸನ್ನಿವೇಶ ಕಾಣುತ್ತಿದ್ದು, ಜಿಲ್ಲೆ ಸ್ತಬ್ಧಗೊಂಡಂತಾ ಗಿದೆ. ಕತ್ತಲೆಯಲ್ಲಿ ಕತ್ತಲೆಕಾಡು ನಿವಾಸಿಗಳುಮಡಿಕೇರಿ, ಆ. 8: ಕತ್ತಲೆಕಾಡಿಗೆ ಸೇರಿದ ಜೇನುಕೊಲ್ಲಿ ಪೈಸಾರಿ, ಕ್ಲೋಸ್‍ಬರ್ನ್, ವಾಟೆಕಾಡು ಸುತ್ತಮುತ್ತ ಸುಮಾರು 4 ದಿನಗಳಿಂದ ವಿದ್ಯುತ್ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಇಂದು ಭಾರಿ ವಾಹನಗಳ ನಿಷೇಧಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಮಳೆ ವ್ಯಾಪಕವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿ ರುವ ಹಿನ್ನೆಲೆ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದ್ದು, ಅಧಿಕ ಭಾರ ತುಂಬಿದ ಭಾರಿ ಸರಕು
ಕರಡಿಗೋಡಿನಲ್ಲಿ 200 ಕುಟುಂಬ ಸ್ಥಳಾಂತರಚಿತ್ರ ವರದಿ: ಎ.ಎನ್ ವಾಸು ಸಿದ್ದಾಪುರ: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು ನದಿ ದಡದಲ್ಲಿನ 200ಕ್ಕೂ ಅಧಿಕ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕರಡಿಗೋಡು, ಗುಹ್ಯ ಸೇರಿದಂತೆ
100ಕ್ಕೂ ಅಧಿಕ ಮೊಬೈಲ್ ಟವರ್ ಸ್ಥಗಿತಮಡಿಕೇರಿ, ಆ. 8: ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಿಂದಾಗಿ ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್. ಸೇರಿದಂತೆ ಇನ್ನಿತರ ಖಾಸಗಿ ಸಂಸ್ಥೆಗಳ ಮೊಬೈಲ್ ಟವರ್‍ಗಳು ಕಾರ್ಯಾಚರಿಸದೆ ಜಿಲ್ಲೆಯ ಜನತೆ ಪರದಾಡುವಂತಾಗಿದೆ.
ಸ್ತಬ್ಧಗೊಂಡಂತಾಗಿರುವ ಕೊಡಗುಮಡಿಕೇರಿ, ಆ. 8: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ-ಗಾಳಿಯಿಂದಾಗಿ ಸತತ ಎರಡನೆಯ ವರ್ಷವೂ ಜಿಲ್ಲೆ ತೀರಾ ಪ್ರಾಕೃತಿಕ ವಿಕೋಪದ ಸನ್ನಿವೇಶ ಕಾಣುತ್ತಿದ್ದು, ಜಿಲ್ಲೆ ಸ್ತಬ್ಧಗೊಂಡಂತಾ ಗಿದೆ.
ಕತ್ತಲೆಯಲ್ಲಿ ಕತ್ತಲೆಕಾಡು ನಿವಾಸಿಗಳುಮಡಿಕೇರಿ, ಆ. 8: ಕತ್ತಲೆಕಾಡಿಗೆ ಸೇರಿದ ಜೇನುಕೊಲ್ಲಿ ಪೈಸಾರಿ, ಕ್ಲೋಸ್‍ಬರ್ನ್, ವಾಟೆಕಾಡು ಸುತ್ತಮುತ್ತ ಸುಮಾರು 4 ದಿನಗಳಿಂದ ವಿದ್ಯುತ್ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಇಂದು
ಭಾರಿ ವಾಹನಗಳ ನಿಷೇಧಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಮಳೆ ವ್ಯಾಪಕವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿ ರುವ ಹಿನ್ನೆಲೆ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದ್ದು, ಅಧಿಕ ಭಾರ ತುಂಬಿದ ಭಾರಿ ಸರಕು