ಕೊರೊನಾ ವೈರಸ್ನಿಂದ ಪಾರಾಗಲು ಅಮೇರಿಕಾದಲ್ಲಿರುವ ವೈದ್ಯರಿಂದ ಸಲಹೆಸೋಮವಾರಪೇಟೆ, ಏ. 7: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್‍ನಿಂದ ಪಾರಾಗಲು ಅಮೇರಿಕಾದಲ್ಲಿ ವೈದ್ಯರಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪುತ್ರ, ನೆರ್ಪಾಲಜಿಯಲ್ಲಿ ಎಂಬಿಬಿಎಸ್
ಆನ್ಲೈನ್ ಮೂಲಕ ಸಾಮಗ್ರಿ ಖರೀದಿ ಕಡಿಮೆಯಾದ ಜನದಟ್ಟಣೆ ಮಡಿಕೇರಿ, ಏ.7 : ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು, ಅಂಗಡಿಗಳ ಮುಂದೆ ವಸ್ತುಗಳ ಖರೀದಿಗೆ ಜನದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾಡಳಿತದಿಂದ ಇತ್ತೀಚೆಗೆ ವೆಬ್‍ಸೈಟ್ ಬಿಡುಗಡೆಯಾಗಿದೆ. ಗ್ರಾಹಕರಿಂದ ಇದಕ್ಕೆ ಒಳ್ಳೆ ರೀತಿಯ
ಪಡಿತರಕ್ಕೆ ಅಂತರ ಕಾಯ್ದುಕೊಳ್ಳದ ಫಲಾನುಭವಿಗಳುಶನಿವಾರಸಂತೆ, ಏ. 7: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ನ್ಯಾಯಬೆಲೆ ಅಂಗಡಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಏಪ್ರಿಲ್ - ಮೇ ತಿಂಗಳ ಪಡಿತರ ಆಹಾರ ಅಕ್ಕಿ ಹಾಗೂ
ಫೀಲ್ಡ್ಗಿಳಿದ ಆರೋಗ್ಯ ಅಧಿಕಾರಿ..!ಗೋಣಿಕೊಪ್ಪಲು, ಏ.7: ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಲ್ಲಿ ಜನರು ಮನೆ ಸೇರಿದ್ದಾರೆ. ಮನೆಯಿಂದ ಹೊರ ಬಾರದಂತೆ ಸರಕಾರ ಕಟ್ಟಪ್ಪಣೆ ಮಾಡಿದೆ. ಜಿಲ್ಲಾಡಳಿತ ನಿಗದಿ ಪಡಿಸಿದ ದಿನಗಳಲ್ಲಿ ಮಾತ್ರ
ಆರ್ಥಿಕ ನೆರವುಕುಶಾಲನಗರ, ಏ. 7: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲಾಯಿತು. ಕೃಷಿ ಮಾರಾಟ ಇಲಾಖೆ ರಾಜ್ಯ ನಿರ್ದೇಶಕರ