ಜಾನುವಾರುಗಳ ರಕ್ಷಣೆಗೆ ಸಹಾಯವಾಣಿ ಮಡಿಕೇರಿ, ಆ.23: ಜಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಭೂ ಕುಸಿತ ಉಂಟಾಗಿ ಹಲವಾರು ಜಾನುವಾರು ಸಂಕಷ್ಟಕ್ಕೀಡಾಗಿದ್ದು, ಜಾನುವಾರುಗಳನ್ನು ರಕ್ಷಿಸುವದು ಹಾಗೂ ಪೋಷಿಸುವದು ಸರ್ಕಾರದ ಜವಾಬ್ದಾರಿಯಾಗಿದೆ. ಭೂ ಕುಸಿತದಿಂದ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶಮಡಿಕೇರಿ, ಆ. 23: ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಉಂಟಾಗಿರುವ ತುರ್ತು ಪರಿಸ್ಥಿತಿಯಿಂದಾಗಿ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಬರಲು ಸಂಪರ್ಕ ಸಾಧ್ಯವಿಲ್ಲದಂತಹ ಬಾಲಕಿಯರಿಗೆ ತಾತ್ಕಾಲಿಕವಾಗಿ ಪರಿಸ್ಥಿತಿ ಸಹಜ ಇಪ್ಪತ್ತು ದಿನಗಳ ಬಳಿಕ ಶಾಲಾ ಕಾಲೇಜು ಪುನರಾರಂಭಮಡಿಕೇರಿ, ಆ. 23: ಕಳೆದ ಇಪ್ಪತ್ತು ದಿನಗಳಿಂದ ಮಡಿಕೇರಿ ಸೇರಿದಂತೆ ಈ ತಾಲೂಕಿನ ಗ್ರಾಮೀಣ ಭಾಗಗಳು ಮತ್ತು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಸುತ್ತ ಮುತ್ತ ವಾಯು-ವರುಣನ ಹಟ್ಟಿಹೊಳೆಯಲ್ಲಿ ಗರುಡ ಫೋರ್ಸ್ನಿಂದ ಹುಡುಕಾಟ ಸೋಮವಾರಪೇಟೆ, ಆ. 23: ಕಳೆದ ತಾ. 17ರಿಂದ ನಾಪತ್ತೆಯಾಗಿರುವ ಹಟ್ಟಿಹೊಳೆ ನಿವಾಸಿ ಫ್ರಾನ್ಸಿಸ್(ಅಪ್ಪು) ಅವರ ಪತ್ತೆಗೆ ಬೆಂಗಳೂರಿನ ಗರುಡ ಫೋರ್ಸ್‍ನ ಸಿಬ್ಬಂದಿಗಳು ಹೊಳೆ ಬದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ತಾ. ಇಂದು ಉಚಿತ ಆರೋಗ್ಯ ಶಿಬಿರ ಕುಶಾಲನಗರ, ಆ. 23: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ
ಜಾನುವಾರುಗಳ ರಕ್ಷಣೆಗೆ ಸಹಾಯವಾಣಿ ಮಡಿಕೇರಿ, ಆ.23: ಜಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಭೂ ಕುಸಿತ ಉಂಟಾಗಿ ಹಲವಾರು ಜಾನುವಾರು ಸಂಕಷ್ಟಕ್ಕೀಡಾಗಿದ್ದು, ಜಾನುವಾರುಗಳನ್ನು ರಕ್ಷಿಸುವದು ಹಾಗೂ ಪೋಷಿಸುವದು ಸರ್ಕಾರದ ಜವಾಬ್ದಾರಿಯಾಗಿದೆ. ಭೂ ಕುಸಿತದಿಂದ
ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶಮಡಿಕೇರಿ, ಆ. 23: ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಉಂಟಾಗಿರುವ ತುರ್ತು ಪರಿಸ್ಥಿತಿಯಿಂದಾಗಿ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಬರಲು ಸಂಪರ್ಕ ಸಾಧ್ಯವಿಲ್ಲದಂತಹ ಬಾಲಕಿಯರಿಗೆ ತಾತ್ಕಾಲಿಕವಾಗಿ ಪರಿಸ್ಥಿತಿ ಸಹಜ
ಇಪ್ಪತ್ತು ದಿನಗಳ ಬಳಿಕ ಶಾಲಾ ಕಾಲೇಜು ಪುನರಾರಂಭಮಡಿಕೇರಿ, ಆ. 23: ಕಳೆದ ಇಪ್ಪತ್ತು ದಿನಗಳಿಂದ ಮಡಿಕೇರಿ ಸೇರಿದಂತೆ ಈ ತಾಲೂಕಿನ ಗ್ರಾಮೀಣ ಭಾಗಗಳು ಮತ್ತು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಸುತ್ತ ಮುತ್ತ ವಾಯು-ವರುಣನ
ಹಟ್ಟಿಹೊಳೆಯಲ್ಲಿ ಗರುಡ ಫೋರ್ಸ್ನಿಂದ ಹುಡುಕಾಟ ಸೋಮವಾರಪೇಟೆ, ಆ. 23: ಕಳೆದ ತಾ. 17ರಿಂದ ನಾಪತ್ತೆಯಾಗಿರುವ ಹಟ್ಟಿಹೊಳೆ ನಿವಾಸಿ ಫ್ರಾನ್ಸಿಸ್(ಅಪ್ಪು) ಅವರ ಪತ್ತೆಗೆ ಬೆಂಗಳೂರಿನ ಗರುಡ ಫೋರ್ಸ್‍ನ ಸಿಬ್ಬಂದಿಗಳು ಹೊಳೆ ಬದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ತಾ.
ಇಂದು ಉಚಿತ ಆರೋಗ್ಯ ಶಿಬಿರ ಕುಶಾಲನಗರ, ಆ. 23: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ