ಮುಜರಾಯಿ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶಮಡಿಕೇರಿ, ಜೂ. 6: ತಾ. 8 ರ ಸೋಮವಾರದಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ಸೂಚನೆಯನ್ವಯ ಮುಜರಾಯಿ ಆಡಳಿತದ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ
ಮೂರು ತಾಲೂಕುಗಳಲ್ಲೂ ಒಂದೊಂದು ಕಸ ವಿಲೇವಾರಿ ಘಟಕಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಮೂರು ತಾಲೂಕುಗಳಲ್ಲೂ ಒಂದೊಂದು ಬಹೃತ್ ಕಸ ವಿಲೇವಾರಿ ಘಟಕವನ್ನು ಆರಂಭಿಸಲು ಜಿಲ್ಲಾ ಪಂಚಾಯತ್
ಅಕ್ರಮ ಮರ ಕಡಿತಲೆ : ಬಂಧನಭಾಗಮಂಡಲ, ಜೂ. 6 : ಆವಂದೂರು ಗ್ರಾಮದಲ್ಲಿ ಅಕ್ರಮವಾಗಿ ಮರ ಕಡಿದು ರೆಸಾರ್ಟ್‍ಗೆ ಪೀಠೋಪಕರಣ ಸಾಮಗ್ರಿಗಳನ್ನು ತಯಾರಿಸಲು ಸಿದ್ಧಪಡಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭಾಗಮಂಡಲ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವಂದೂರು
ಎಪಿಎಂಸಿಗೆ ಮೇದಪ್ಪ ನಂಜಪ್ಪ ಅವಿರೋಧ ಆಯ್ಕೆಮಡಿಕೇರಿ, ಜೂ. 6: ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂದಿನ 20 ತಿಂಗಳ ಕಡೆಯ ಅವಧಿಗೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ
ಕ್ಲಿನಿಕ್ ಮಾಹಿತಿಮಡಿಕೇರಿ, ಜೂ. 6: ತಾ. 8 ರಿಂದ ಹೊಸದಾಗಿ ಸ್ಥಾಪಿಸಲಾದ 64 ಕೆಬಿ ಕಾರ್ಡ್ ರೀಡರ್‍ನಲ್ಲಿ ನೋಂದಣಿ ನಡೆಯುವುದರಿಂದ ಇಸಿಎಚ್‍ಎಸ್ ಫಲಾನುಭವಿಗಳು ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ