ಗಣೇಶೋತ್ಸವ ಸಮಿತಿಗೆ ಆಯ್ಕೆಮಡಿಕೇರಿ, ಆ. 8: ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿಯ 27ನೇ ವರ್ಷದ ಗಣೇಶೋತ್ಸವಕ್ಕೆ ಕಾರ್ಯಕಾರಿ ಸಮಿತಿಯನ್ನು ನೂತನ ವಾಗಿ ರಚಿಸಲಾಗಿದೆ. ಅಧ್ಯಕ್ಷರಾಗಿ ಹೆಚ್. ಪಾಲಿಬೆಟ್ಟ ಕಲ್ಲುಕೋರೆಯಲ್ಲಿ ಪರಿಹಾರ ಕೇಂದ್ರಪಾಲಿಬೆಟ್ಟ, ಆ. 8: ಇಲ್ಲಿಗೆ ಸಮೀಪದ ಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಲ್ಲುಕೋರೆಯಲ್ಲಿ ಭಾರೀ ಮಳೆಗೆ ಬೈರ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ವಿಪರೀತ ಮಳೆಯಾಗುತ್ತಿದ್ದು, ಭಾರೀ ಮಳೆಯಾಗಿರುವ ಪ್ರದೇಶಗಳುಮಡಿಕೇರಿ, ಆ. 8: ಕಳೆದ 24 ಗಂಟೆಗಳ ಅವಧಿ ಸೇರಿದಂತೆ ಹಲವು ದಿನಗಳಿಂದ ಜಿಲ್ಲೆಯ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಅಂಕಿ ಅಂಶಗಳು ಜಿಲ್ಲಾ ಸರಾಸರಿ,ವಾಯು ವರುಣನಾರ್ಭಟಕ್ಕೆ ತತ್ತರಿಸುತ್ತಿರುವ ಸೋಮವಾರಪೇಟೆಸೋಮವಾರಪೇಟೆ, ಆ. 7: ವರುಣನೊಂದಿಗೆ ವಾಯುವಿನ ಆರ್ಭಟ ಮುಂದುವರೆದಿರುವ ಸೋಮವಾರಪೇಟೆಯಲ್ಲಿ ಜನಜೀವನ ತತ್ತರಿಸುತ್ತಿದ್ದು, ಭಾರೀ ಗಾಳಿ-ಮಳೆಗೆ ಗ್ರಾಮೀಣ ಪ್ರದೇಶ ಕಾರ್ಗತ್ತ ಲಂತಾಗಿದೆ.ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವಸಿದ್ದಾಪುರ 15 ಕುಟುಂಬಗಳ ಸ್ಥಳಾಂತರಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು,
ಗಣೇಶೋತ್ಸವ ಸಮಿತಿಗೆ ಆಯ್ಕೆಮಡಿಕೇರಿ, ಆ. 8: ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿಯ 27ನೇ ವರ್ಷದ ಗಣೇಶೋತ್ಸವಕ್ಕೆ ಕಾರ್ಯಕಾರಿ ಸಮಿತಿಯನ್ನು ನೂತನ ವಾಗಿ ರಚಿಸಲಾಗಿದೆ. ಅಧ್ಯಕ್ಷರಾಗಿ ಹೆಚ್.
ಪಾಲಿಬೆಟ್ಟ ಕಲ್ಲುಕೋರೆಯಲ್ಲಿ ಪರಿಹಾರ ಕೇಂದ್ರಪಾಲಿಬೆಟ್ಟ, ಆ. 8: ಇಲ್ಲಿಗೆ ಸಮೀಪದ ಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಲ್ಲುಕೋರೆಯಲ್ಲಿ ಭಾರೀ ಮಳೆಗೆ ಬೈರ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ವಿಪರೀತ ಮಳೆಯಾಗುತ್ತಿದ್ದು,
ಭಾರೀ ಮಳೆಯಾಗಿರುವ ಪ್ರದೇಶಗಳುಮಡಿಕೇರಿ, ಆ. 8: ಕಳೆದ 24 ಗಂಟೆಗಳ ಅವಧಿ ಸೇರಿದಂತೆ ಹಲವು ದಿನಗಳಿಂದ ಜಿಲ್ಲೆಯ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಅಂಕಿ ಅಂಶಗಳು ಜಿಲ್ಲಾ ಸರಾಸರಿ,
ವಾಯು ವರುಣನಾರ್ಭಟಕ್ಕೆ ತತ್ತರಿಸುತ್ತಿರುವ ಸೋಮವಾರಪೇಟೆಸೋಮವಾರಪೇಟೆ, ಆ. 7: ವರುಣನೊಂದಿಗೆ ವಾಯುವಿನ ಆರ್ಭಟ ಮುಂದುವರೆದಿರುವ ಸೋಮವಾರಪೇಟೆಯಲ್ಲಿ ಜನಜೀವನ ತತ್ತರಿಸುತ್ತಿದ್ದು, ಭಾರೀ ಗಾಳಿ-ಮಳೆಗೆ ಗ್ರಾಮೀಣ ಪ್ರದೇಶ ಕಾರ್ಗತ್ತ ಲಂತಾಗಿದೆ.ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವ
ಸಿದ್ದಾಪುರ 15 ಕುಟುಂಬಗಳ ಸ್ಥಳಾಂತರಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು,