ರಸ್ತೆ ಸರಿಪಡಿಸಲು ಆಗ್ರಹಕೂಡಿಗೆ, ಸೆ. 23: ಹುದುಗೂರಿನಿಂದ ಹಾರಂಗಿವರೆಗಿನ ರಸ್ತೆ ಯನ್ನು ಕಾಂಕ್ರೀಟೀಕರಣ ಗೊಳಿಸಬೇಕು ಎಂದು ಈ ವ್ಯಾಪ್ತಿಯ ಸಾರ್ವ ಜನಿಕರು ಆಗ್ರಹಿಸಿದ್ದಾರೆ. ಸೋಮವಾರಪೇಟೆಯಿಂದ ಹಾರಂಗಿ ಅಣೆಕಟ್ಟೆಯನ್ನು ಸಮೀಪಿಸುವ ಮುಖ್ಯ ರಸ್ತೆಯಾದ ಇಂದು ವಿದ್ಯಾರ್ಥಿ ಶಿಕ್ಷಕರಿಗೆ ಸ್ಪರ್ಧೆಮಡಿಕೇರಿ, ಸೆ. 23: ಇಲ್ಲಿನ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ವಿಚಾರಧಾರೆಯ ಕುರಿತು ವಿದ್ಯಾರ್ಥಿಗಳಿಗೆ-ಶಿಕ್ಷಕರುಗಳಿಗೆ ತಾ. 24 ರಂದು (ಇಂದು) ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10.30 ವಿವಿಧೆಡೆ ಶೈಕ್ಷಣಿಕ ಚಟುವಟಿಕೆಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ತಡೆಗಟ್ಟುವ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಗರದ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಞಂಗಾಡ್ ಪಾಣತ್ತೂರು ಕರಿಕೆ ಮಡಿಕೇರಿ ಅಂತರ ರಾಜ್ಯ ಹೆದ್ದಾರಿಕರಿಕೆ, ಸೆ, 23: ಕಾಞಂಗಾಡ್, ಪಾಣತ್ತೂರು, ಕರಿಕೆ, ಮಡಿಕೇರಿ ಅಂತರರಾಜ್ಯ ಹೆದ್ದಾರಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ಮಾಡುವದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಮಡಿಕೇರಿಯಲ್ಲಿ ಇಎನ್ಟಿ ತಜ್ಞರ ರಾಜ್ಯ ಸಮ್ಮೇಳನಮಡಿಕೇರಿ, ಸೆ.23 : ಕಿವಿ, ಮೂಗು ಮತ್ತು ಗಂಟಲು (ಇಎನ್‍ಟಿ) ತಜ್ಞರ ಮೂರು ದಿನಗಳ ರಾಜ್ಯ ಮಟ್ಟದ 37ನೇ ಸಮ್ಮೇಳನ ತಾ. 27 ರಿಂದ 29ರವರೆಗೆ ಮಡಿಕೇರಿಯ
ರಸ್ತೆ ಸರಿಪಡಿಸಲು ಆಗ್ರಹಕೂಡಿಗೆ, ಸೆ. 23: ಹುದುಗೂರಿನಿಂದ ಹಾರಂಗಿವರೆಗಿನ ರಸ್ತೆ ಯನ್ನು ಕಾಂಕ್ರೀಟೀಕರಣ ಗೊಳಿಸಬೇಕು ಎಂದು ಈ ವ್ಯಾಪ್ತಿಯ ಸಾರ್ವ ಜನಿಕರು ಆಗ್ರಹಿಸಿದ್ದಾರೆ. ಸೋಮವಾರಪೇಟೆಯಿಂದ ಹಾರಂಗಿ ಅಣೆಕಟ್ಟೆಯನ್ನು ಸಮೀಪಿಸುವ ಮುಖ್ಯ ರಸ್ತೆಯಾದ
ಇಂದು ವಿದ್ಯಾರ್ಥಿ ಶಿಕ್ಷಕರಿಗೆ ಸ್ಪರ್ಧೆಮಡಿಕೇರಿ, ಸೆ. 23: ಇಲ್ಲಿನ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ವಿಚಾರಧಾರೆಯ ಕುರಿತು ವಿದ್ಯಾರ್ಥಿಗಳಿಗೆ-ಶಿಕ್ಷಕರುಗಳಿಗೆ ತಾ. 24 ರಂದು (ಇಂದು) ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10.30
ವಿವಿಧೆಡೆ ಶೈಕ್ಷಣಿಕ ಚಟುವಟಿಕೆಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ತಡೆಗಟ್ಟುವ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಗರದ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಾಞಂಗಾಡ್ ಪಾಣತ್ತೂರು ಕರಿಕೆ ಮಡಿಕೇರಿ ಅಂತರ ರಾಜ್ಯ ಹೆದ್ದಾರಿಕರಿಕೆ, ಸೆ, 23: ಕಾಞಂಗಾಡ್, ಪಾಣತ್ತೂರು, ಕರಿಕೆ, ಮಡಿಕೇರಿ ಅಂತರರಾಜ್ಯ ಹೆದ್ದಾರಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ಮಾಡುವದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ
ಮಡಿಕೇರಿಯಲ್ಲಿ ಇಎನ್ಟಿ ತಜ್ಞರ ರಾಜ್ಯ ಸಮ್ಮೇಳನಮಡಿಕೇರಿ, ಸೆ.23 : ಕಿವಿ, ಮೂಗು ಮತ್ತು ಗಂಟಲು (ಇಎನ್‍ಟಿ) ತಜ್ಞರ ಮೂರು ದಿನಗಳ ರಾಜ್ಯ ಮಟ್ಟದ 37ನೇ ಸಮ್ಮೇಳನ ತಾ. 27 ರಿಂದ 29ರವರೆಗೆ ಮಡಿಕೇರಿಯ