ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಐವರ ಬಂಧನ ಮಡಿಕೇರಿ, ಫೆ. 20: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ತನ್ನ ವಾಹನದಿಂದ ಬಲವಂತವಾಗಿ ಎಳೆದೊಯ್ದು ; ಮನ ಬಂದಂತೆ ಹಲ್ಲೆ ನಡೆಸಿರುವ ಆರೋಪ ಮೇರೆಗೆ; ಸೋಮವಾರಪೇಟೆ ಪೊಲೀಸರು ಐವರ
ತಾ. 22 ರಿಂದ ಖೇಲೋ ಇಂಡಿಯ ಮಹಿಳಾ ಹಾಕಿಪೊನ್ನಂಪೇಟೆ, ಫೆ. 20: ಫೆಬ್ರವರಿ 22 ರಿಂದ ಒಡಿಸ್ಸÀದ ಭುವನೇಶ್ವರದಲ್ಲಿ ನಡೆಯುವ ಮಹಿಳೆಯರ ಖೇಲೋ ಇಂಡಿಂiÀi ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ಹಾಕಿ ತಂಡದ ತರಬೇತುದಾರರಾಗಿ
ಕಾರು ಅವಘಡದಲ್ಲಿ ಓರ್ವ ಸಾವು ಮತ್ತೊಬ್ಬಾಕೆಯ ಸ್ಥಿತಿ ಚಿಂತಾಜನಕ ಮಡಿಕೇರಿ, ಫೆ. 20: ಇಂದು ಪೂರ್ವಾಹ್ನ ರಾಷ್ಟ್ರೀಯ ಹೆದ್ದಾರಿಯ ಬಳಿ ಸಿಂಕೋನ ತೋಟದ ಬಳಿ ಚವರ್‍ಲೆಟ್ ಆಸ್ಟ್ರ (ಕೆಎ09 ಎಂಡಿ2858) ಕಾರೊಂದು ಅವಘಡಕ್ಕೆ ಈಡಾಗಿದ್ದು, ಕಾರು ಚಾಲಕ
48 ದಿನ ಪೂರೈಸಿದ ಪ್ರತಿಭಟನೆ ಸಿದ್ದಾಪುರ, ಫೆ.20 : ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡುವಿನಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆ 48 ದಿನ ಪೂರೈಸಿದೆ. ಗುರುವಾರ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ
ಮಳೆಗಾಲ ಮುನ್ನ ಕೆಲಸ ಪೂರೈಸಿಮಡಿಕೇರಿ, ಫೆ. 20: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಪಟ್ಟಣಗಳಲ್ಲಿ ಮಳೆಗಾಲಕ್ಕೆ ಮೊದಲು ಅಭಿವೃದ್ಧಿ ಕೆಲಸಗಳನ್ನು ಪೂರೈಸಬೇಕೆಂದು ಜಿಲ್ಲಾಧಿಕಾರಿ