ಬೆಳೆಗಾರರಿಂದ ಖರೀದಿ ವ್ಯವಸ್ಥೆಮಡಿಕೇರಿ, ಏ. 7: ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಹಣ್ಣು ಹಾಗೂ ತರಕಾರಿ ಬೆಳೆಗಳನ್ನು ಸಗಟು ವ್ಯಾಪಾರಸ್ಥರು ಖರೀದಿಸಲು ಮಡಿಕೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರದ ಎಪಿಎಂಸಿ ಮುಖಾಂತರ ಅಲ್ಲಿನ
ಕಡು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆಸೋಮವಾರಪೇಟೆ, ಏ. 7: ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವದರಿಂದ ಕೂಲಿ ಕೆಲಸಗಳೂ ಸ್ಥಗಿತಗೊಂಡಿವೆ. ಇದರಿಂದಾಗಿ ಕಡು ಬಡ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿರುವ ಪರಿಸ್ಥಿತಿ
ತೊಂದರೆ ಎದುರಿಸಲು ಧನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಲು ಕರೆಗೋಣಿಕೊಪ್ಪ ವರದಿ, ಏ. 7: ಅರಿವಿಲ್ಲದೆ ಮಾನವನ ಬದುಕಿನಲ್ಲಿ ಬರುವ ಮೂರು ತೊಂದರೆಗಳನ್ನು ಎದುರಿಸಲು ಹೆಚ್ಚು ಶಕ್ತರಾಗಲು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪೆÇನ್ನಂಪೇಟೆ ರಾಮಕೃಷÀ್ಣ ಶಾರದಾಶ್ರಮ
ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡ ಅಧಿಕಾರಿಗಳು..! ಗೋಣಿಕೊಪ್ಪಲು, ಏ.7: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್ ಆದ ಕಾರಣದಿಂದಾಗಿ ಅನೇಕ ಕುಟುಂಬಗಳು ಆಹಾರವಿಲ್ಲದೆ ಇರುವುದನ್ನು ಮನಗಂಡ ಜಿಲ್ಲಾಡಳಿತ ಹಸಿವಿನಿಂದ ಬಳಲುವ ಕುಟುಂಬಗಳಿಗೆ
ಮನೆಗಳಲ್ಲೇ ಇರಿ... ತಾರೆಗಳಿಂದ ಮನವಿಮಡಿಕೇರಿ, ಏ. 7: ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಜನತೆ ದೇಶವ್ಯಾಪಿ ಕರೆ ನೀಡಲಾಗಿರುವ ‘ಲಾಕ್‍ಡೌನ್’ ಕರೆಗೆ ಸಹಕರಿಸಬೇಕು. ತಮ್ಮ ತಮ್ಮ ಮನೆಗಳಿಂದ ವಿನಾಕಾರಣ ಹೊರ ಬರಬೇಡಿ...