ಸಂತ್ರಸ್ತರ ಅಳಲು ಆಲಿಸಿದ ಸಿದ್ದರಾಮಯ್ಯಕುಶಾಲನಗರ, ಆ. 23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಶಾಲನಗರಕ್ಕೆ ಭೇಟಿ ನೀಡಿ ನೆರೆಯಿಂದ ಮನೆ ಕಳೆದಕೊಂಡ ಸಂತ್ರಸ್ತರನ್ನು ಭೇಟಿ ಮಾಡಿದರು. ಕುಶಾಲನಗರದ ದಂಡಿನಪೇಟೆಯಲ್ಲಿ ಕಾವೇರಿ ನದಿ ನೀರು ಡಾ.ಕಸ್ತೂರಿ ರಂಗನ್ ವರದಿ ಪ್ರಯೋಗದ ಷಡ್ಯಂತ್ರ : ಗ್ರಾಮಸ್ಥರ ಆರೋಪಮಡಿಕೇರಿ, ಆ.23 : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರನ್ನು ಡಾ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಶಾಶ್ವತವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಲೂರು ಗ್ರಾಮಸ್ಥರು, ತಮಗೆ ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಆ.23 : ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2018-19ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ನವಗ್ರಾಮದಲ್ಲಿ ಗುಡ್ಡಕುಸಿತಕೂಡಿಗೆ, ಆ. 23: ಸಮೀಪದ ಕೂಡುಮಂಗಳೂರು ನವಗ್ರಾಮದ ಗುಡ್ಡದಲ್ಲಿ ಕೆಲವು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆಗಳ ಹಿಂಬದಿಗೆ ಗುಡ್ಡ ಕುಸಿಯುತ್ತಿದೆ. ಈಗಾಗಲೇ ಚಂದನ್, ಚೋಂದಮ್ಮ, ಯಶೋಧ ಎಂಬವರ ಚಿಕಿತ್ಸೆಗಾಗಿ ಕಾಯುತ್ತಿರುವ ಗಾಯಾಳುಮಡಿಕೇರಿ, ಆ. 23: ಕಳೆದ ತಾ. 11 ರಂದು ಕಾಡಾನೆ ಧಾಳಿಯಿಂದ ಕೈ ಮುರಿದುಕೊಂಡು ಪ್ರಾಣಾಪಾಯದಿಂದ ಪಾರಾಗಿ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಧಾ ಎಂಬ
ಸಂತ್ರಸ್ತರ ಅಳಲು ಆಲಿಸಿದ ಸಿದ್ದರಾಮಯ್ಯಕುಶಾಲನಗರ, ಆ. 23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಶಾಲನಗರಕ್ಕೆ ಭೇಟಿ ನೀಡಿ ನೆರೆಯಿಂದ ಮನೆ ಕಳೆದಕೊಂಡ ಸಂತ್ರಸ್ತರನ್ನು ಭೇಟಿ ಮಾಡಿದರು. ಕುಶಾಲನಗರದ ದಂಡಿನಪೇಟೆಯಲ್ಲಿ ಕಾವೇರಿ ನದಿ ನೀರು
ಡಾ.ಕಸ್ತೂರಿ ರಂಗನ್ ವರದಿ ಪ್ರಯೋಗದ ಷಡ್ಯಂತ್ರ : ಗ್ರಾಮಸ್ಥರ ಆರೋಪಮಡಿಕೇರಿ, ಆ.23 : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರನ್ನು ಡಾ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಶಾಶ್ವತವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಲೂರು ಗ್ರಾಮಸ್ಥರು, ತಮಗೆ
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಆ.23 : ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2018-19ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ
ನವಗ್ರಾಮದಲ್ಲಿ ಗುಡ್ಡಕುಸಿತಕೂಡಿಗೆ, ಆ. 23: ಸಮೀಪದ ಕೂಡುಮಂಗಳೂರು ನವಗ್ರಾಮದ ಗುಡ್ಡದಲ್ಲಿ ಕೆಲವು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆಗಳ ಹಿಂಬದಿಗೆ ಗುಡ್ಡ ಕುಸಿಯುತ್ತಿದೆ. ಈಗಾಗಲೇ ಚಂದನ್, ಚೋಂದಮ್ಮ, ಯಶೋಧ ಎಂಬವರ
ಚಿಕಿತ್ಸೆಗಾಗಿ ಕಾಯುತ್ತಿರುವ ಗಾಯಾಳುಮಡಿಕೇರಿ, ಆ. 23: ಕಳೆದ ತಾ. 11 ರಂದು ಕಾಡಾನೆ ಧಾಳಿಯಿಂದ ಕೈ ಮುರಿದುಕೊಂಡು ಪ್ರಾಣಾಪಾಯದಿಂದ ಪಾರಾಗಿ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಧಾ ಎಂಬ