ಇಂದು ಪೊಲೀಸ್ ಪರೀಕ್ಷೆಮಡಿಕೇರಿ, ನ. 30: ಕೊಡಗು ಜಿಲ್ಲಾ ಪೊಲೀಸ್ ಶಸಸ್ತ್ರದಳ ಘಟಕಕ್ಕೆ ಸಿಬ್ಬಂದಿಗಳ ನೇಮಕಾತಿ ಸಂಬಂಧ ಡಿ. 1 ರಂದು (ಇಂದು) ಲಿಖಿತ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿಯೊಂದಿಗೆ
ಆತಿಥ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಡಿಕೇರಿ, ನ. 30: ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಸ್ಥೆಯ ವತಿಯಿಂದ ಹೊಟೇಲ್ ಉದ್ಯಮದಲ್ಲಿನ ಸೇವೆಗಾಗಿ ನೀಡಲಾಗುವ ಆತಿಥ್ಯ ರತ್ನ ಪ್ರಶಸ್ತಿಗೆ ಕುಶಾಲನಗರದ ಹೊಟೇಲ್ ಉದ್ಯಮಿ
ಕಾರ್ಮಿಕ ಆತ್ಮಹತ್ಯೆಮಡಿಕೇರಿ, ನ. 30: ನಗರದ ಪೆನ್‍ಷನ್ ಲೇನ್‍ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕಾರ್ಮಿಕ ಆರ್. ಬಾಲು (28) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಮಿಕ ಸಾವಿಗೆ ಕಾರಣ
ಅಕ್ರಮ ದನ ಸಾಗಾಟ : ಬಂಧನಮಡಿಕೇರಿ, ನ. 30: ಗರ್ವಾಲೆಯಿಂದ ಕೊಡಗಿನ ಗಡಿಯಲ್ಲಿರುವ ಮಲ್ಲಿಪಟ್ಟಣಕ್ಕೆ ಹತ್ಯೆಗೈಯ್ಯುವ ಸಲುವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನಗಳನ್ನು ಪೊಲೀಸರು ವಶಕ್ಕೆ ಪಡೆದು; ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹನವೊಂದರಲ್ಲಿ (ಕೆ.ಎ.
ನದಿಯನ್ನು ತಾಯಿಯಂತೆ ಕಾಣಲು ಚಕ್ರವರ್ತಿ ಸೂಲಿಬೆಲೆ ಕರೆಕಣಿವೆ, ನ. 29: ಹೆತ್ತ ತಾಯಿಯನ್ನು ಗೌರವಿಸುವ ರೀತಿ ನದಿಯನ್ನು ಪ್ರತಿಯೊಬ್ಬರು ಗೌರವಿಸಿದರೆ ಮಾತ್ರ ಜಲಮೂಲಗಳು ಉಳಿಯುತ್ತವೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.