ಅರ್ಜಿ ಆಹ್ವಾನ ಮಡಿಕೇರಿ, ಫೆ. 22: 2015-16ನೇ ಸಾಲಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ
ತೊರೆನೂರಿನ ಶನೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವಕೂಡಿಗೆ, ಫೆ. 22: ಜಿಲ್ಲೆಯ ಐತಿಹಾಸಿಕ ಮತ್ತು ಪುರಾತನ ಶನೇಶ್ಚರ ದೇವರ ದೇವಾಲಯ ಕುಶಾಲನಗರ ಸಮೀಪದ ತೊರೆನೂರು ರೇವೇಗೌಡರ ಕೊಪ್ಪಲಿನಲ್ಲಿದ್ದು ಪ್ರತಿ ಮಹಾ ಶಿವರಾತ್ರಿಯಂದು ಉತ್ಸವ ನಡೆಯುತ್ತದೆ. ಮಹಾ
ಕ್ರೀಡೆಯಿಂದ ಕ್ರಿಯಾಶೀಲತೆ: ದಾಸಂಡ ರಮೇಶ್ಸುಂಟಿಕೊಪ್ಪ, ಫೆ. 22: ಕ್ರೀಡಾ ಕೂಟಗಳಲ್ಲಿ ಭಾಗವಹಿಸುವದರಿಂದ ಮಾನವನ ಆರೋಗ್ಯ ವೃದ್ಧಿಸುವದಲ್ಲದೆ ಮನಸ್ಸಿಗೆ ಶಾಂತಿಯೊಂದಿಗೆ ಕ್ರೀಯಾಶೀಲತೆ ಹೆಚ್ಚಾಗುತ್ತದೆ ಎಂದು ಪ್ರಗತಿಪರ ಕೃಷಿಕ ದಾಸಂಡ ರಮೇಶ್ ಹೇಳಿದರು.ಶ್ರೀ ಕ್ಷೇತ್ರ
ಬಿಜೆಪಿ ಸೇರ್ಪಡೆ*ಗೋಣಿಕೊಪ್ಪಲು, ಫೆ. 22: ಕುಟ್ಟ, ಶ್ರೀಮಂಗಲ ವಿಭಾಗದಿಂದ ಬಿ.ಜೆ.ಪಿ. ಪಕ್ಷಕ್ಕೆ 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸೇರ್ಪಡೆಗೊಂಡರು. ಕುಟ್ಟ ಕೊಡವ ಸಮಾಜದಲ್ಲಿ ನಡೆದ ಬಿ.ಜೆ.ಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್
ಯೋಗಾಸನ ತರಬೇತಿ ಶಿಬಿರ ವೀರಾಜಪೇಟೆ, ಫೆ. 22: ವೀರಾಜಪೇಟೆಗೆ ಸಮೀಪದ ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ ಮಹಿಳೆಯರಿಗಾಗಿ ಯೋಗಾಸನ ಮತ್ತು ಪ್ರಾಣಯಾಮ ತರಬೇತಿ ಶಿಬಿರ ತಾ. 23 ರಿಂದ ಮಾರ್ಚ್ 3 ರವರೆಗೆ