ಚಾಲಕರ ಸಂಘದ ಸಭೆಮಡಿಕೇರಿ, ಆ. 3: ಮಡಿಕೇರಿ ಗೂಡ್ಸ್ ಟೆಂಪೆÇೀ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ಆರ್. ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಬಾಲಭವನದಲ್ಲಿ ನಡೆದ ಸಭೆಯನ್ನು ಸಮಾಜಕ್ಕೆ ಮಾದರಿಯಾಗುವ ಗುಣ ಬೆಳಸಿಕೊಳ್ಳಲು ಸಲಹೆವೀರಾಜಪೇಟೆ, ಆ. 3: ಯವಜನರು ಸಮಾಜಕ್ಕೆ ಮಾದರಿ ಯಾಗುವ ಗುಣ ಬೆಳಸಿಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಕೆ. ಪುರಂದರ್ ಅಭಿಪ್ರಾಯಪಟ್ಟರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚೆಸ್ನಲ್ಲಿ ಪ್ರಶಸ್ತಿಮಡಿಕೇರಿ, ಆ. 3: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಇವರ ವತಿಯಿಂದ ಅಂತರಶಾಲೆ ಚೆಸ್ ಪಂದ್ಯಾವಳಿ ಇತ್ತೀಚೆಗೆ ನಡೆಯಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫ್ ಶಾಲೆಯ ‘ಶಕ್ತಿ’ ಬಳಗ ಶ್ರದ್ಧಾಂಜಲಿಮಡಿಕೇರಿ, ಆ. 3: ‘ಶಕ್ತಿ’ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಧರ್ಮಪತ್ನಿ ಕಮಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ‘ಶಕ್ತಿ’ ಕಚೇರಿಯಲ್ಲಿ ಬಳಗದಿಂದ ಶ್ರದ್ಧಾಂಜಲಿ ಸಭೆ ಕ್ಯಾಂಟೀನ್ ಮಾಹಿತಿವೀರಾಜಪೇಟೆ, ಆ. 3: ವೀರಾಜಪೇಟೆಯಲ್ಲಿರುವ ಮಿಲಿಟರಿ ಕ್ಯಾಂಟೀನ್‍ನಲ್ಲಿ ತಾ.5ರಂದು ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಚಾಲಕರ ಸಂಘದ ಸಭೆಮಡಿಕೇರಿ, ಆ. 3: ಮಡಿಕೇರಿ ಗೂಡ್ಸ್ ಟೆಂಪೆÇೀ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ಆರ್. ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಬಾಲಭವನದಲ್ಲಿ ನಡೆದ ಸಭೆಯನ್ನು
ಸಮಾಜಕ್ಕೆ ಮಾದರಿಯಾಗುವ ಗುಣ ಬೆಳಸಿಕೊಳ್ಳಲು ಸಲಹೆವೀರಾಜಪೇಟೆ, ಆ. 3: ಯವಜನರು ಸಮಾಜಕ್ಕೆ ಮಾದರಿ ಯಾಗುವ ಗುಣ ಬೆಳಸಿಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಕೆ. ಪುರಂದರ್ ಅಭಿಪ್ರಾಯಪಟ್ಟರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಚೆಸ್ನಲ್ಲಿ ಪ್ರಶಸ್ತಿಮಡಿಕೇರಿ, ಆ. 3: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಇವರ ವತಿಯಿಂದ ಅಂತರಶಾಲೆ ಚೆಸ್ ಪಂದ್ಯಾವಳಿ ಇತ್ತೀಚೆಗೆ ನಡೆಯಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫ್ ಶಾಲೆಯ
‘ಶಕ್ತಿ’ ಬಳಗ ಶ್ರದ್ಧಾಂಜಲಿಮಡಿಕೇರಿ, ಆ. 3: ‘ಶಕ್ತಿ’ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಧರ್ಮಪತ್ನಿ ಕಮಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ‘ಶಕ್ತಿ’ ಕಚೇರಿಯಲ್ಲಿ ಬಳಗದಿಂದ ಶ್ರದ್ಧಾಂಜಲಿ ಸಭೆ
ಕ್ಯಾಂಟೀನ್ ಮಾಹಿತಿವೀರಾಜಪೇಟೆ, ಆ. 3: ವೀರಾಜಪೇಟೆಯಲ್ಲಿರುವ ಮಿಲಿಟರಿ ಕ್ಯಾಂಟೀನ್‍ನಲ್ಲಿ ತಾ.5ರಂದು ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.