ಕಾಡಾನೆ ಕಾರ್ಯಾಚರಣೆ*ಗೋಣಿಕೊಪ್ಪಲು, ಜು. 14 : ಪೊನ್ನಂಪೇಟೆ ಹಾಗೂ ತಿತಿಮತಿ ಅರಣ್ಯ ವಲಯದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಕಾಡಿಗಟ್ಟುವ
ಹುಲಿ ದಾಳಿಗೆ ಹಸು ಬಲಿಮಡಿಕೇರಿ, ಜು. 14: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಿರುಮಕ್ಕಿಯಲ್ಲಿ ಹುಲಿ ದಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿದೆ. ಅಲ್ಲಿನ ನಿವಾಸಿ ಹೆಚ್. ಟಿ. ಕಿಶೋರ್ ಎಂಬವರಿಗೆ
ಗೃಹ ಸಂಪರ್ಕ ತಡೆ ನಿಯಮ ಉಲ್ಲಂಘಿಸಿದರೆ ಕ್ರಮಮಡಿಕೇರಿ, ಜು. 13: ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ಕೋವಿಡ್-19 ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಯಾರೇ ವ್ಯಕ್ತಿಯ ಗಂಟಲ ದ್ರವ ಮಾದರಿಯನ್ನು
ಗುಡ್ಡದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂ ವಿಜ್ಞಾನ ಇಲಾಖೆ ಪರವಾನಗಿಮಡಿಕೇರಿ, ಜು. 13: ಕಳೆದ ಎರಡು ವರ್ಷಗಳಲ್ಲಿ ಕೊಡಗು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿತು. ಭೂಮಿಗೆ ತಂಪೆರೆಸುವ ಮಳೆಗಾಲವೂ ಈಗ ಕೊಡಗಿನ ಜನರಿಗೆ ಅತಂಕಕಾರಿ ಸಂಗತಿಯಾಗಿದೆ. ಭೂಕುಸಿತ
ಹೊಸದಾಗಿ 15 ಕೋವಿಡ್ ಸೋಂಕು ಪ್ರಕರಣಗಳು : 112 ಸಕ್ರಿಯಮಡಿಕೇರಿ ಜು.13 : ಜಿಲ್ಲೆಯಲ್ಲಿ ತಾ.13ರಂದು ಹೊಸದಾಗಿ 15 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತ ಪ್ರಕರಣಗಳು 184 ಆಗಿದ್ದು ಸಕ್ರಿಯ ಪ್ರಕರಣಗಳು 112ಕ್ಕೆ ಏರಿದೆ.