ರೈತರಿಗೆ ಉಚಿತ ವಿದ್ಯುತ್ ಆದೇಶ ಅನುಷ್ಠಾನಕ್ಕೆ ಆಗ್ರಹಶ್ರೀಮಂಗಲ, ಜ.7: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲು ಕೂಡಲೇ ಕ್ರಮ ಮತ್ತು ಕಾಳು ಮೆಣಸು ಬೆಳೆಯನ್ನು
ತಾ. 13 ರಿಂದ 17ರವರೆಗೆ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವಸೋಮವಾರಪೇಟೆ, ಜ. 7: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17ರವರೆಗೆ ನಡೆಯಲಿದೆ ಎಂದು
ಕಸ ಸುರಿಯುತ್ತಿದ್ದವರಿಗೆ ದಂಡ: ನಾಪೋಕ್ಲು ಗ್ರಾ.ಪಂ. ಕ್ರಮನಾಪೋಕ್ಲು, ಜ. 7: ಚೆರಿಯಪರಂಬು ಕಾವೇರಿ ನದಿದಡದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ದ ಗ್ರಾಮ ಪಂಚಾಯಿತಿ ಆಡಳಿತ ಐದು ಸಾವಿರ ರೂಪಾಯಿಗಳ ದಂಡ ವಿಧಿಸಿದ
ಬ್ಯುಸಿನೆಸ್ ಎಕ್ಸಲೆಂಟ್ ಪ್ರಶಸ್ತಿಚೆಟ್ಟಳ್ಳಿ, ಜ. 7: ಚಂದ್ರಿಕಾ ದಿನ ಪತ್ರಿಕೆಯ 85 ನೇ ವಾರ್ಷಿಕೋತ್ಸವದ ಅಂಗವಾಗಿ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್
ಕ್ರೀಡಾವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆಸೋಮವಾರಪೇಟೆ, ಜ. 7: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2020-2021ನೇ ಸಾಲಿಗೆ ಪೊನ್ನಂಪೇಟೆ ಯಲ್ಲಿರುವ ಕ್ರೀಡಾವಸತಿ ನಿಲಯಕ್ಕೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಇಲ್ಲಿನ