ಕುಮಾರ್ ಅಪ್ಪಚ್ಚು ನಿಧನಗೋಣಿಕೊಪ್ಪ ವರದಿ, ಸೆ. 18 ; ಮಾಜಿ ರಾಷ್ಟ್ರೀಯ ಹಾಕಿ ತೀರ್ಪುಗಾರ, ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ಚಿಕ್ಕಪ್ಪ ಅಮ್ಮತ್ತಿ ಗ್ರಾಮದ ಮಾಚಿಮಂಡ ಕುಮಾರ್ ನಾಳೆ ಉಚಿತ ಆರೋಗ್ಯ ತಪಾಸಣೆ ಮಡಿಕೇರಿ, ಸೆ. 18: ತಾ. 20ರಂದು ಮಡಿಕೇರಿಯ ಓಂಕಾದ ಸದನದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ನಗರ ಬಿಜೆಪಿಯಿಂದ ಮಾನಸಿಕ ಮತ್ತು ಮೂಳೆ, ಕೀಲು ತಜ್ಞರ ಸಹಕಾರದಿಂದ ರೈಲ್ವೆ ಕಂಬಿ ದುರಸ್ತಿ ಆರಂಭ ಗೋಣಿಕೊಪ್ಪ ವರದಿ, ಸೆ. 18 : ಆನೆಚೌಕೂರು ವನ್ಯಜೀವಿ ವಲಯದ ನೊಕ್ಯ ಗ್ರಾಮದಲ್ಲಿ ಮುರಿದು ಬಿದ್ದಿರುವ ರೈಲ್ವೆ ಕಂಬಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ಹುಣಸೂರು ಉಪವಿಭಾಗ ಎಸಿಎಫ್ ಪ್ರಸನ್ನಕುಮಾರ್ ಉಪನ್ಯಾಸ ಕಾರ್ಯಕ್ರಮಮಡಿಕೇರಿ, ಸೆ. 18: ಬ್ರಹ್ಮಕುಮಾರಿಸ್ ಲೈಟ್‍ಹೌಸ್‍ನಲ್ಲಿ ಮಾಸ್ಟರ್ ಯುವರ್ ಮೈಂಡ್ ಎಂಬ ವಿಷಯದ ಕುರಿತು ದೆಹಲಿ ರಾಜಧಾನಿಯಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ಜೀ ಉಪನ್ಯಾಸ ನೀಡಿದರು. ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ : ಪೈರು ನಾಶಸೋಮವಾರಪೇಟೆ, ಸೆ.18: ಸಮೀಪದ ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ಬೆಳೆದಿರುವ ಕೃಷಿ ಫಸಲು ನಷ್ಟವಾಗುತ್ತಿದೆ. ಶಾಂತಳ್ಳಿ ಗ್ರಾಮದ ರೈತ ರಘುಕುಮಾರ್ ಅವರಿಗೆ ಸೇರಿದ ಗದ್ದೆಗೆ ನಿನ್ನೆ
ಕುಮಾರ್ ಅಪ್ಪಚ್ಚು ನಿಧನಗೋಣಿಕೊಪ್ಪ ವರದಿ, ಸೆ. 18 ; ಮಾಜಿ ರಾಷ್ಟ್ರೀಯ ಹಾಕಿ ತೀರ್ಪುಗಾರ, ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ಚಿಕ್ಕಪ್ಪ ಅಮ್ಮತ್ತಿ ಗ್ರಾಮದ ಮಾಚಿಮಂಡ ಕುಮಾರ್
ನಾಳೆ ಉಚಿತ ಆರೋಗ್ಯ ತಪಾಸಣೆ ಮಡಿಕೇರಿ, ಸೆ. 18: ತಾ. 20ರಂದು ಮಡಿಕೇರಿಯ ಓಂಕಾದ ಸದನದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ನಗರ ಬಿಜೆಪಿಯಿಂದ ಮಾನಸಿಕ ಮತ್ತು ಮೂಳೆ, ಕೀಲು ತಜ್ಞರ ಸಹಕಾರದಿಂದ
ರೈಲ್ವೆ ಕಂಬಿ ದುರಸ್ತಿ ಆರಂಭ ಗೋಣಿಕೊಪ್ಪ ವರದಿ, ಸೆ. 18 : ಆನೆಚೌಕೂರು ವನ್ಯಜೀವಿ ವಲಯದ ನೊಕ್ಯ ಗ್ರಾಮದಲ್ಲಿ ಮುರಿದು ಬಿದ್ದಿರುವ ರೈಲ್ವೆ ಕಂಬಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ಹುಣಸೂರು ಉಪವಿಭಾಗ ಎಸಿಎಫ್ ಪ್ರಸನ್ನಕುಮಾರ್
ಉಪನ್ಯಾಸ ಕಾರ್ಯಕ್ರಮಮಡಿಕೇರಿ, ಸೆ. 18: ಬ್ರಹ್ಮಕುಮಾರಿಸ್ ಲೈಟ್‍ಹೌಸ್‍ನಲ್ಲಿ ಮಾಸ್ಟರ್ ಯುವರ್ ಮೈಂಡ್ ಎಂಬ ವಿಷಯದ ಕುರಿತು ದೆಹಲಿ ರಾಜಧಾನಿಯಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ಜೀ ಉಪನ್ಯಾಸ ನೀಡಿದರು.
ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ : ಪೈರು ನಾಶಸೋಮವಾರಪೇಟೆ, ಸೆ.18: ಸಮೀಪದ ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ಬೆಳೆದಿರುವ ಕೃಷಿ ಫಸಲು ನಷ್ಟವಾಗುತ್ತಿದೆ. ಶಾಂತಳ್ಳಿ ಗ್ರಾಮದ ರೈತ ರಘುಕುಮಾರ್ ಅವರಿಗೆ ಸೇರಿದ ಗದ್ದೆಗೆ ನಿನ್ನೆ