ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಜ. 7: ಜಿಲ್ಲಾ ಗೃಹ ರಕ್ಷಕದಳ ಕಚೇರಿಯಲ್ಲಿ 2019-20ನೇ ಸಾಲಿನ ಸಾಲಿಗೆ ಗೃಹ ರಕ್ಷಕದಳದ ಪ್ರಸ್ತುತ ಖಾಲಿ ಇರುವ 250 ಸ್ಥಾನಗಳಿಗೆ ಸ್ವಯಂ ಸೇವಕ ಗೃಹ
ಕುವೆಂಪು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕುಕೆ.ಎಸ್. ಕೃಷ್ಣೇಗೌಡ ಕೂಡಿಗೆ, ಜ. 7: ಕುವೆಂಪು ಅವರ ಆದರ್ಶ ಗುಣಗಳು ಪ್ರಪಂಚಕ್ಕೆ ಮಾದರಿಯಾಗಿದ್ದು, ಅವುಗಳನ್ನು ಇಂದಿನ ಸಮಾಜದಲ್ಲಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ತನ್ನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು
ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆಶನಿವಾರಸಂತೆ, ಜ. 7: ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ತಳಗೂರು-ಶಿವರಳ್ಳಿ ಗ್ರಾಮದಲ್ಲಿ ಸುಮಾರು 80 ಕುಟುಂಬಗಳು ವಾಸಿ ಸುತ್ತಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಗ್ರಾಮಸ್ಥರ ಮನವಿಯ
ಸುಸ್ಥಿರ ಪರಿಸರಕ್ಕೆ ಮೊಬಿಯಸ್ ಯೋಜನೆಮಡಿಕೇರಿ, ಜ. 7: ಸ್ವಚ್ಛ, ಸಮೃದ್ಧ ಮತ್ತು ಸುಸ್ಥಿರ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಮೊಬಿಯಸ್ ಫೌಂಡೇಷನ್, ಕಾಫಿ ಪ್ಲಾಂಟೇಷನ್‍ನ ಕಾಶಿ ಎನಿಸಿದ ಕೊಡಗು ಜಿಲ್ಲೆಯಲ್ಲಿ ಸ್ಥಳೀಯ ಪ್ರಬೇಧದ,
‘ನಿಮ್ಮ ಸಂಸ್ಥೆ ನಿಮ್ಮ ಸಲಹೆ’ ಕಾರ್ಯಾಗಾರಕೂಡಿಗೆ, ಜ. 7: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತೊರೆನೂರು ಗ್ರಾ.ಪಂ ವ್ಯಾಪ್ತಿಗೊಳಪಡುವ ಸಂಘದ ಸದಸ್ಯರು, ಸ್ತ್ರೀ ಶಕ್ತಿ ಸಹಾಯ ಗುಂಪಿನ ಮಹಿಳಾ