ವಿದ್ಯುತ್ ವ್ಯತ್ಯಯ : ನೀರು ಸಂಗ್ರಹಿಸಲು ಸೂಚನೆಸೋಮವಾರಪೇಟೆ, ಸೆ.18: ತಾ. 19ರಂದು(ಇಂದು) ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತಾ.19ರಂದು ವಿದ್ಯುತ್ ಸ್ಥಗಿತಗೊಳ್ಳುವದರಿಂದ ಪಟ್ಟಣದ ನೀರು ಸಂಗ್ರಹಗಾರದಲ್ಲಿ ನೀರನ್ನು ಶೇಖರಿಸಿಡಲು ಸಾಧ್ಯವಾಗುವದಿಲ್ಲ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಕೂಡಿಗೆ, ಸೆ. 18: ಹೆಬ್ಬಾಲೆಯಲ್ಲಿರುವ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡದ ಹಿಂಭಾಗದ ಕೊಠಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಸಹಕಾರ ಸಂಘದ ಮಹಾಸಭೆಯ ಹಿನ್ನಲೆಯಲ್ಲಿ ಶುಚಿತ್ವಗೊಳಿಸಲು ತೆರಳಿದ ಮಹಿಳಾ ಸಬಲೀಕರಣ ಕಾರ್ಯಕ್ರಮಮಡಿಕೇರಿ, ಸೆ. 18: ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಘಟಕದಿಂದ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕವಿತಾ ಎಂ. ಪ್ರಕಾಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಜೆಸಿಐ ತಾ. 21 ರಂದು ಮಹಾಸಭೆಮಡಿಕೇರಿ, ಸೆ. 18 : ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಹಾಸಭೆ ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಜಮಾಬಂದಿ ಸಭೆಶ್ರೀಮಂಗಲ, ಸೆ. 18: ಶ್ರೀಮಂಗಲ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ತಾ. 20 ರಂದು ಪೂ. 11 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಕೀರ
ವಿದ್ಯುತ್ ವ್ಯತ್ಯಯ : ನೀರು ಸಂಗ್ರಹಿಸಲು ಸೂಚನೆಸೋಮವಾರಪೇಟೆ, ಸೆ.18: ತಾ. 19ರಂದು(ಇಂದು) ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತಾ.19ರಂದು ವಿದ್ಯುತ್ ಸ್ಥಗಿತಗೊಳ್ಳುವದರಿಂದ ಪಟ್ಟಣದ ನೀರು ಸಂಗ್ರಹಗಾರದಲ್ಲಿ ನೀರನ್ನು ಶೇಖರಿಸಿಡಲು ಸಾಧ್ಯವಾಗುವದಿಲ್ಲ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಕೂಡಿಗೆ, ಸೆ. 18: ಹೆಬ್ಬಾಲೆಯಲ್ಲಿರುವ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡದ ಹಿಂಭಾಗದ ಕೊಠಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಸಹಕಾರ ಸಂಘದ ಮಹಾಸಭೆಯ ಹಿನ್ನಲೆಯಲ್ಲಿ ಶುಚಿತ್ವಗೊಳಿಸಲು ತೆರಳಿದ
ಮಹಿಳಾ ಸಬಲೀಕರಣ ಕಾರ್ಯಕ್ರಮಮಡಿಕೇರಿ, ಸೆ. 18: ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಘಟಕದಿಂದ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕವಿತಾ ಎಂ. ಪ್ರಕಾಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಜೆಸಿಐ
ತಾ. 21 ರಂದು ಮಹಾಸಭೆಮಡಿಕೇರಿ, ಸೆ. 18 : ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಹಾಸಭೆ ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ
ಜಮಾಬಂದಿ ಸಭೆಶ್ರೀಮಂಗಲ, ಸೆ. 18: ಶ್ರೀಮಂಗಲ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ತಾ. 20 ರಂದು ಪೂ. 11 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಕೀರ