ಕರಿಕೆಯಲ್ಲಿ ಪಿಂಚಣಿ ಅದಾಲತ್ಮಡಿಕೇರಿ, ನ. 22: ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆಶನಿವಾರಸಂತೆ, ನ. 23: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಸೋಮವಾರಪೇಟೆ ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ ಮಿಲಾದ್ ಫೆಸ್ಟ್: ಕೋಮು ಸೌಹಾದರ್À ಮೆರೆದ ಹಿಂದೂ ಬಾಂಧವರುಗೋಣಿಕೊಪ್ಪ, ನ. 23: ಶನಿವಾರ ಮುಂಜಾನೆ ವಾಣಿಜ್ಯ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ರಸ್ತೆ ಉದ್ದಗಲಕ್ಕೂ ಜನಸಾಗರ ಸೇರಿತ್ತು. ಹಿಂದೂ ಸಂಘಟನೆಯ ಯುವಕರು ಮೆರವಣಿಗೆಯಲ್ಲಿ ಸಾಗಿ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಸಮಾರೋಪಶ್ರೀಮಂಗಲ, ನ. 23: ಪೊನ್ನಂಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಗೆ 25 ವರ್ಷ ತುಂಬಿದ ಪ್ರಯುಕ್ತ ಹಮ್ಮಿಕೊಂಡಿದ್ದ ರಜತಮಹೋತ್ಸವದ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ರೆ.ಫಾ. ಕ್ರಿಸ್ಟಿ ಶ್ಯಾಂ ನಿಧನಸಿದ್ದಾಪುರ, ನ. 23: ನೆಲ್ಲಿಹುದಿಕೇರಿಯ ನಿವಾಸಿ ಹಾಗೂ ಮೈಸೂರಿನಲ್ಲಿ ಚರ್ಚ್‍ನ ಧರ್ಮಗುರುಗಳಾಗಿದ್ದ ರೆ.ಫಾದರ್ ಕ್ರಿಸ್ಟಿ ಶ್ಯಾಂ (70) ಅವರು 23 ರಂದು ನಿಧನರಾದರು. ಮೃತರು ಕೊಡಗು ಜಿಲ್ಲೆಯ
ಕರಿಕೆಯಲ್ಲಿ ಪಿಂಚಣಿ ಅದಾಲತ್ಮಡಿಕೇರಿ, ನ. 22: ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆಶನಿವಾರಸಂತೆ, ನ. 23: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಸೋಮವಾರಪೇಟೆ ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ
ಮಿಲಾದ್ ಫೆಸ್ಟ್: ಕೋಮು ಸೌಹಾದರ್À ಮೆರೆದ ಹಿಂದೂ ಬಾಂಧವರುಗೋಣಿಕೊಪ್ಪ, ನ. 23: ಶನಿವಾರ ಮುಂಜಾನೆ ವಾಣಿಜ್ಯ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ರಸ್ತೆ ಉದ್ದಗಲಕ್ಕೂ ಜನಸಾಗರ ಸೇರಿತ್ತು. ಹಿಂದೂ ಸಂಘಟನೆಯ ಯುವಕರು ಮೆರವಣಿಗೆಯಲ್ಲಿ ಸಾಗಿ
ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಸಮಾರೋಪಶ್ರೀಮಂಗಲ, ನ. 23: ಪೊನ್ನಂಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಗೆ 25 ವರ್ಷ ತುಂಬಿದ ಪ್ರಯುಕ್ತ ಹಮ್ಮಿಕೊಂಡಿದ್ದ ರಜತಮಹೋತ್ಸವದ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ವಿದ್ಯಾರ್ಥಿಗಳ
ರೆ.ಫಾ. ಕ್ರಿಸ್ಟಿ ಶ್ಯಾಂ ನಿಧನಸಿದ್ದಾಪುರ, ನ. 23: ನೆಲ್ಲಿಹುದಿಕೇರಿಯ ನಿವಾಸಿ ಹಾಗೂ ಮೈಸೂರಿನಲ್ಲಿ ಚರ್ಚ್‍ನ ಧರ್ಮಗುರುಗಳಾಗಿದ್ದ ರೆ.ಫಾದರ್ ಕ್ರಿಸ್ಟಿ ಶ್ಯಾಂ (70) ಅವರು 23 ರಂದು ನಿಧನರಾದರು. ಮೃತರು ಕೊಡಗು ಜಿಲ್ಲೆಯ