‘ನಮಗೂ ಬದುಕಲು ಹಕ್ಕುಪತ್ರ ಕೊಡಿ’ ಇದು 50 ವರ್ಷಗಳ ಕೂಗು...*ಗೋಣಿಕೊಪ್ಪಲು, ನ. 21: ನಮಗೂ ಬದಕಲು ಹಕ್ಕು ಪತ್ರ ಕೊಡಿ ಎಂಬ ತೆರೆಮೆಕಾಡು ಪೈಸಾರಿ ನಿವಾಸಿಗಳ ಕೂಗು ಕಳೆದ 50 ವರ್ಷಗಳಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ಕಿವಿಗೆ ಬಿದ್ದಂತ್ತಿಲ್ಲ.ಪಂಚಾಯಿತಿಯಿಂದ ದಿಢೀರ್ ದಾಳಿ : ಪ್ಲಾಸ್ಟಿಕ್ ವಶ ತಳ್ಳುಗಾಡಿ ತೆರವುಗೋಣಿಕೊಪ್ಪಲು..ನ.21:ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೆಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಸಿಬ್ಬಂದಿ ಅಂಗಡಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.ಸ್ಥಗಿತಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಕೂಡಿಗೆ, ನ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಹೆಬ್ಬಾಲೆ ಉಪ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕಳೆದ 5 ವರ್ಷಗಳ ಹಿಂದೆ ಸೌದಿಯಲ್ಲಿ ಪೈಗಂಬರ್ ದಿನಚೆಟ್ಟಳ್ಳಿ, ನ. 21: ಕೊಡಗು ಸುನ್ನಿ ಯುವಜನ ಸಂಘದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಕೊಡಗು ಸುನ್ನಿ ಯುವಕರ ಸಂಘ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಇವರ ವತಿಯಿಂದ ಭತ್ತ ಸಂಗ್ರಹ ಕೇಂದ್ರ ಸ್ಥಾಪನೆಗೆ ಆಗ್ರಹಮಡಿಕೇರಿ, ನ. 21: ಕೊಡಗಿನಲ್ಲಿ ಭತ್ತ ಕಟಾವಿನ ದಿನಗಳು ಸಮೀಪಿಸುತ್ತಿವೆ. ಕೆಲವೇ ದಿನಗಳಲ್ಲಿ ರೈತರು ಬತ್ತ ಕೊಯ್ಯಲು ಪ್ರಾರಂಬಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಭತ್ತವನ್ನು ಸಂಗ್ರಹಿಸಲು ಹೋಬಳಿ
‘ನಮಗೂ ಬದುಕಲು ಹಕ್ಕುಪತ್ರ ಕೊಡಿ’ ಇದು 50 ವರ್ಷಗಳ ಕೂಗು...*ಗೋಣಿಕೊಪ್ಪಲು, ನ. 21: ನಮಗೂ ಬದಕಲು ಹಕ್ಕು ಪತ್ರ ಕೊಡಿ ಎಂಬ ತೆರೆಮೆಕಾಡು ಪೈಸಾರಿ ನಿವಾಸಿಗಳ ಕೂಗು ಕಳೆದ 50 ವರ್ಷಗಳಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ಕಿವಿಗೆ ಬಿದ್ದಂತ್ತಿಲ್ಲ.
ಪಂಚಾಯಿತಿಯಿಂದ ದಿಢೀರ್ ದಾಳಿ : ಪ್ಲಾಸ್ಟಿಕ್ ವಶ ತಳ್ಳುಗಾಡಿ ತೆರವುಗೋಣಿಕೊಪ್ಪಲು..ನ.21:ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೆಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಸಿಬ್ಬಂದಿ ಅಂಗಡಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಸ್ಥಗಿತಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಕೂಡಿಗೆ, ನ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಹೆಬ್ಬಾಲೆ ಉಪ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕಳೆದ 5 ವರ್ಷಗಳ ಹಿಂದೆ
ಸೌದಿಯಲ್ಲಿ ಪೈಗಂಬರ್ ದಿನಚೆಟ್ಟಳ್ಳಿ, ನ. 21: ಕೊಡಗು ಸುನ್ನಿ ಯುವಜನ ಸಂಘದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಕೊಡಗು ಸುನ್ನಿ ಯುವಕರ ಸಂಘ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಇವರ ವತಿಯಿಂದ
ಭತ್ತ ಸಂಗ್ರಹ ಕೇಂದ್ರ ಸ್ಥಾಪನೆಗೆ ಆಗ್ರಹಮಡಿಕೇರಿ, ನ. 21: ಕೊಡಗಿನಲ್ಲಿ ಭತ್ತ ಕಟಾವಿನ ದಿನಗಳು ಸಮೀಪಿಸುತ್ತಿವೆ. ಕೆಲವೇ ದಿನಗಳಲ್ಲಿ ರೈತರು ಬತ್ತ ಕೊಯ್ಯಲು ಪ್ರಾರಂಬಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಭತ್ತವನ್ನು ಸಂಗ್ರಹಿಸಲು ಹೋಬಳಿ