ಜಿಲ್ಲಾ ಕೇಂದ್ರದಲ್ಲಿ ಸುಧಾರಣೆಯತ್ತ ಪೊಲೀಸ್ ವ್ಯವಸ್ಥೆಮಡಿಕೇರಿ, ಜೂ. 2: ಜಿಲ್ಲೆಯ ಏಕೈಕ ನಗರಸಭೆ ಹಾಗೂ ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ಬದಲಾವಣೆಗಳು ನಡೆಯಲಿವೆ.
ಕೊಡಗು ಪ್ರವಾಸೋದ್ಯಮಕ್ಕೆ ಏಕರೀತಿಯ ಮಾರ್ಗಸೂಚಿಗಳುಮಡಿಕೇರಿ. ಜೂ. 2 : ಕೊಡಗು ಜಿಲ್ಲೆಯಲ್ಲಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳನ್ನು ಜೂ. 8 ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಸೂಕ್ತ
ಕೊಡಗಿಗೆ ಬಂದಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಮಡಿಕೇರಿ, ಜೂ. 2: ಮಳೆಗಾಲದ ಸಂದರ್ಭ ಕೊಡಗಿನಲ್ಲಿ ಭೂಕುಸಿತ, ಜಲಪ್ರಳಯದಂತಹ ವಿಪತ್ತುಗಳು ಎದುರಾದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಂದು ಕೊಡಗಿಗೆ
ಶಾಲೆ ಆರಂಭದ ಬಳಿಕ ಖಾಸಗಿ ಬಸ್ಗಳ ಸಂಚಾರಮಡಿಕೇರಿ, ಜೂ. 2: ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭಗೊಂಡ ಬಳಿಕ ಖಾಸಗಿ ಬಸ್‍ಗಳ ಸಂಚಾರ ಆರಂಭಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರುಗಳ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಲಾಕ್‍ಡೌನ್ ಸಡಿಲಿಕೆಯಾಗುತ್ತಿ
ಸಂತ್ರಸ್ತರ ಊರಿಗೆ ದಾರಿಯದ್ದೇ ದೊಡ್ಡ ಸಮಸ್ಯೆ...ಮಡಿಕೇರಿ, ಜೂ. 2: 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಸರಕಾರದ ವತಿಯಿಂದ ಸೂರು ಒದಗಿಸುವ ಕಾರ್ಯ ಕಳೆದೆರಡು ವರ್ಷಗಳಿಂದ ಕುಂಟುತ್ತಾ ಸಾಗಿ ಇನ್ನೇನು