ವಾಹನ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದ ಆರೋಪಿ ಬಂಧನಸೋಮವಾರಪೇಟೆ,ಜೂ.3: ಕಳೆದ ಮೇ 24ರ ರಾತ್ರಿ ಪಟ್ಟಣದ ಮಹದೇಶ್ವರ ಬಡಾವಣೆ ವ್ಯಾಪ್ತಿಯ ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ
ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಬಿ.ಜೆ. ಕಾರ್ಯಪ್ಪ ಹೆಸರುಮಡಿಕೇರಿ, ಜೂ. 3: ಭಾರತೀಯ ಕ್ರೀಡಾರಂಗದಲ್ಲಿ, ಕ್ರೀಡಾ ತರಬೇತಿಗಾಗಿ ನೀಡಲ್ಪಡುವ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಈ ಬಾರಿ ಕೊಡಗಿನವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರ ಹೆಸರು ಶಿಫಾರಸ್ಸುಗೊಂಡಿದೆ.
ಶಾಸಕರಿಂದ ಕಾಮಗಾರಿ ಪರಿಶೀಲನೆ ಕುಶಾಲನಗರ, ಜೂ. 3: ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ 88 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾವೇರಿ ನದಿ ಹೂಳೆತ್ತುವ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಕುಶಾಲನಗರದ ರಸೂಲ್,
ನೆಹರೂ ನಗರ ತಡೆಗೋಡೆ ಕಾಮಗಾರಿ ಮಡಿಕೇರಿ, ಜೂ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಹರೂ ನಗರದ ಏಳನೇ ಬ್ಲಾಕ್‍ನಲ್ಲಿ ಸ್ಥಗಿತಗೊಂಡಿರುವ ಭಾರೀ ತಡೆಗೋಡೆ ಕಾಮಗಾರಿ ಸಂಬಂಧ ಗುತ್ತಿಗೆದಾರನಿಗೆ ನೋಟೀಸ್ ನೀಡಲಿರುವುದಾಗಿ ಜಿಲ್ಲಾಧಿಕಾರಿ
ಅಧ್ಯಕ್ಷರಾಗಿ ವೀಣಾ ಎನ್. ರಾವ್ ಮಡಿಕೇರಿ, ಜೂ. 3: ಸಿರಿಗನ್ನಡ ಮಹಿಳಾ ವೇದಿಕೆಯ ಕೊಡಗು ಜಿಲ್ಲೆಯ ಅಧ್ಯಕ್ಷರನ್ನಾಗಿ ವೀಣಾ ಎನ್. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಅಧ್ಯಕ್ಷ ಅಲ್ಲಾರಂಡ