ಬಾಣಂತಮ್ಮ ಕುಮಾರಲಿಂಗೇಶ್ವರ ಜಾತ್ರೆಶನಿವಾರಸಂತೆ, ಜ. 16: ಬೆಂಬಳೂರು ಗ್ರಾಮದಲ್ಲಿ ಗುರುವಾರ ಬಾಣಂತಮ್ಮ ದೇವಿ ಹಾಗೂ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ, ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು,
ನಾಳೆ ಹಿಂದೂ ಕಪ್ 2020 ಕ್ರಿಕೆಟ್ ಪಂದ್ಯಾಟಮಡಿಕೇರಿ, ಜ.16 : ಜಿಲ್ಲೆಯ ಎಲ್ಲಾ ಹಿಂದೂ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಡಿಕೇರಿಯ ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ತಾ.18 ರಂದು ‘ಹಿಂದೂ ಕ್ರಿಕೆಟ್ ಕಪ್-2020’ ಪಂದ್ಯಾವಳಿ
ನಕಲಿ ವೈನ್ ಮಾರಾಟ : ಕ್ರಮಕ್ಕೆ ರಕ್ಷಣಾ ವೇದಿಕೆ ಆಗ್ರಹಮಡಿಕೇರಿ, ಜ. 16 : ಹೊರರಾಜ್ಯದವರು ಕೊಡಗಿನಲ್ಲಿ ತಂದು ಮಾರಾಟ ಮಾಡುತ್ತಿರುವ ನಕಲಿ ಚಾಕಲೇಟ್ ದಂಧೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕೊಡಗಿನ ಹೆಸರು ಹಾಳಾಗುತ್ತಿದ್ದು, ಕೊಡಗಿನಲ್ಲಿರುವ ನೈಜ ಹೋಂ ಮೇಡ್
ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆಮಡಿಕೇರಿ, ಜ. 16: ಜಿಲ್ಲೆಯಾದ್ಯಂತ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಯೊಂದಿಗೆ ಮನೆ ಮನೆಗಳಲ್ಲಿ ಜನತೆ ಎಳ್ಳುಬೆಲ್ಲ ಸವಿದು ಪರಸ್ಪರ ಶುಭಾಶಯ ಮಿನಿಮಯ
ತಾ.19 ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ ‘ಸಂಹಿತಾ’ಮಡಿಕೇರಿ ಜ.16 : ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317ರ ಪ್ರಾಂತ್ಯ 11ರ ಪ್ರಾಂತೀಯ ಸಮ್ಮೇಳನ ‘ಸಂಹಿತಾ’ ತಾ.19 ರಂದು ನಗರದ ಹೊರ ವಲಯದ ಕ್ಯಾಪಿಟಲ್ ವಿಲೆÉೀಜ್‍ನಲ್ಲಿ