ನಿಸ್ವಾರ್ಥ ಸೇವೆ ಮೂಲಕ ಮಾದರಿಯಾಗಲು ಕರೆಎನ್.ಎಸ್.ಎಸ್. ದಿನಾಚರಣೆ ಗೋಣಿಕೊಪ್ಪ ವರದಿ, ಸೆ. 27: ಮಾನವೀಯತೆ ಮೈಗೂಡಿಸಿಕೊಂಡು ನಿಸ್ವಾರ್ಥ ಸೇವೆ ಮೂಲಕ ಮಾದರಿಯಾಗಬೇಕು ಎಂದು ಪ್ರಾಂಶುಪಾಲ ಪೆÇ್ರ. ಕುಸುಮಾಧರ್ ಅಭಿಪ್ರಾಯಪಟ್ಟರು. ಇಲ್ಲಿನ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ
ಅಪ್ಪಚ್ಚ ಕವಿ ಜನ್ಮ ದಿನಾಚರಣೆ ಮಡಿಕೇರಿ, ಸೆ. 27: ಕೊಡವ ಆದಿ ಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಹುಟ್ಟು ಹಬ್ಬವನ್ನು ಕೊಡವಾಮೆರ ಕೊಂಡಾಟ ಕೂಟದಿಂದ ಆಚರಿಸಲಾಯಿತು. ತಾ. 21ರಂದು ಗೂಗಲ್
ತಾ. 29 ರಂದು ಅಪ್ಪಚ್ಚಕವಿ 152ನೇ ಜನ್ಮ ದಿನಾಚರಣೆಮಡಿಕೇರಿ, ಸೆ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡಗಿನ ಹೆಸರಾಂತ ಸಾಹಿತಿ, ನಾಟಕಗಾರ, ಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನೆನಪಿನಲ್ಲಿ “ಅಪ್ಪಚ್ಚಕವಿಯವರ 152ನೇ ಜನ್ಮ ದಿನಾಚರಣೆ
ಕೊಡ್ಲಿಪೇಟೆ ವೀರಾಜಪೇಟೆ ಮಾರ್ಗದ ರಸ್ತೆ ಸರಿಪಡಿಸಲು ಅಪ್ಪಚ್ಚು ರಂಜನ್ ಮನವಿಮಡಿಕೇರಿ, ಸೆ. 27: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಗೋವಿಂದ ಎಂ.ಕಾರಜೋಳ
ಪ್ರಕೃತಿ ವಿಕೋಪ ಮಳೆ ಹಾನಿ ಪರಿಹಾರ ಸಂಬಂಧ ಮಾಹಿತಿ ಪಡೆದ ವೀಣಾ ಅಚ್ಚಯ್ಯಮಡಿಕೇರಿ, ಸೆ. 27: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸುರಿದ ಧಾರಾಕಾರ ಮಳೆ ಹಾಗೂ ಭೂ ಕುಸಿತದಿಂದಾಗಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ