ಮೃತ ಬಿ.ಎಸ್.ಎಫ್. ಯೋಧನಿಗೆ ವಿಶೇಷ ಪ್ರಾರ್ಥನೆಪೆÇನ್ನಂಪೇಟೆ, ಸೆ.28: ದೇಶ ಸೇವೆಯಲ್ಲಿದ್ದಾಗಲೇ ಪ್ರಾಣತ್ಯಾಗ ಮಾಡಿದ ದೇಶ ಸೇವಕರು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ ಎಂದು ವೀರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಸಿದ್ದಿಕ್
ಹಲ್ಲೆ ಪ್ರಕರಣ ದಾಖಲುಶ್ರೀಮಂಗಲ, ಸೆ. 28: ಬಲ್ಯಮಂಡೂರಿವಿನ ಉಮೇಶ್ ಎಂಬವರು ಪೆÇನ್ನಂಪೇಟೆಯಿಂದ ಮನೆಗೆ ಸಾಮಗ್ರಿ ಖರೀದಿಸಿ ತೆರಳುತಿದ್ದ ವೇಳೆ ಕಾನೂರು ಜಂಕ್ಷನ್‍ನಲ್ಲಿ ಬಲ್ಯಮಂಡೂರುವಿನ ಡಿ. ನಿತಿನ್ ಹಾಗೂ ನಿರನ್ ಉತ್ತಪ್ಪ
ಬಂದ್ ಕರೆ ಹಿನ್ನೆಲೆ : ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆಮಡಿಕೇರಿ, ಸೆ. 27: ತಾ. 28 ರಂದು (ಇಂದು) ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಕರೆ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡಿರುವ ಜಿಲ್ಲಾಡಳಿತವು ಅನುಮತಿಯಿಲ್ಲದೆ ಬಂದ್, ಪ್ರತಿಭಟನೆ
ಚಿಪ್ಪುಹಂದಿಯ ಚಿಪ್ಪು ಮಾರಾಟ ಯತ್ನ ಬಯಲಿಗೆಮಡಿಕೇರಿ, ಸೆ. 27: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪುಗಳನ್ನು (Pಚಿಟಿgoಟiಟಿ) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಬಯಲಿಗೆಳೆದಿರುವ ಮಡಿಕೇರಿಯ ಪೊಲೀಸ್ ಅರಣ್ಯ ಸಂಚಾರಿ
ತಲಕಾವೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಪ್ರಾರ್ಥನೆಮಡಿಕೇರಿ, ಸೆ. 27: ತಲಕಾವೇರಿ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಕೆಲವು ಸದಸ್ಯರು ಹಾಗೂ ಆಹ್ವಾನಿತ ಭಕ್ತಾದಿಗಳು ನಿನ್ನೆ ದಿನ ವಿಶೇಷ ಪ್ರಾರ್ಥನೆ