ಕೂಟಿಯಾಲ ಸಂಪರ್ಕ ರಸ್ತೆ ಕೂಡಲೇ ನಿರ್ಮಿಸಲು ಆಗ್ರಹಮಡಿಕೇರಿ, ಸೆ. 27: ಅರಣ್ಯ ಇಲಾಖೆಯ ಅಡಚಣೆಯಿಂದಾಗಿ ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿ.ಶೆಟ್ಟಿಗೇರಿ ಮೂಲಕ ಬಿರುನಾಣಿ ಗ್ರಾ.ಪಂ. ಅನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ವಿವಾದ
ಕೊಡವ ಹೆರಿಟೇಜ್ ವಿಳಂಬದ ಕಾರಣ ನೀಡಿದ ಸಚಿವರುಮಡಿಕೇರಿ, ಸೆ.27: ವಿಧಾನಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಅಧಿವೇಶನದಲ್ಲಿ ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.ಮಡಿಕೇರಿಯಲ್ಲಿ
ಓಸಾಟ್ ಸಂಸ್ಥೆ ಮಾಯಮುಡಿ ಶಾಲೆಗೆ ರೂ. 40 ಲಕ್ಷ ವಿನಿಯೋಗ ಗೋಣಿಕೊಪ್ಪಲು, ಸೆ. 27: ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾದ ಓಸಾಟ್ (ಔSಂಂಖಿ) ಸಂಸ್ಥೆಯು ಒಂದು ಶಾಲೆಯ ಮೂಲಕ ಒಂದು ಪೂರಕ ಸಮುದಾಯವನ್ನು ಗ್ರಾಮಗಳಲ್ಲಿ ನಿರ್ಮಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ. ದಕ್ಷಿಣ
ಕೊಡಗಿನ ಗಡಿಯಾಚೆಆತ್ಮನಿರ್ಭರದಲ್ಲಿ ರೈತರ ಪಾತ್ರ ಪ್ರಮುಖ ನವದೆಹಲಿ, ಸೆ. 27: ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯ ಸರ್ಕಾರ
ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆಮಡಿಕೇರಿ, ಸೆ. 27: ಏಳನೇ ಹೊಸಕೋಟೆ ಬಿಜೆಪಿ ಶಕ್ತಿಕೇಂದ್ರ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜನ್ಮದಿನಾಚರಣೆಯನ್ನು ತೋಂಡೂರು ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ