ಪರಸ್ಪರ ದೂರು ದಾಖಲುಸಿದ್ದಾಪುರ, ಮೇ 30: ಕ್ಷುಲ್ಲಕ ವಿಚಾರಕ್ಕೆ ಮಹಿಳೆಯರ ನಡುವೆ ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ; ಉಭಯ ಕಡೆಯವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪಾಲಿಬೆಟ್ಟದ ನಿವಾಸಿ ವೀರಾಜಪೇಟೆಯಲ್ಲಿ ಹುಚ್ಚು ನಾಯಿ ಕಾಟವೀರಾಜಪೇಟೆ, ಮೇ 30: ವೀರಾಜಪೇಟೆ ಪಟ್ಟಣದಲ್ಲಿ ಎರಡು ಹುಚ್ಚು ನಾಯಿಗಳು ಇಂದು ಮೂರು ಮಂದಿಗೆ ಕಚ್ಚಿದ್ದು ಪಟ್ಟಣ ಪಂಚಾಯಿತಿ ಆರೋಗ್ಯ ವಿಭಾಗದ ಸಹಾಯಕರ 7ಮಂದಿ ತಂಡ ಅಪರಾಹ್ನ ಕೊಡಗಿಗೆ ಬಂದ 5 ಮಂದಿಗೆ ಕ್ವಾರಂಟೈನ್ವೀರಾಜಪೇಟೆ, ಮೇ 30: ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್ ನಿರ್ಬಂಧದ ಮೊದಲೇ ಕೇರಳ ರಾಜ್ಯದ ಬಂಧುಗಳ ಮನೆಗೆ ತೆರಳಿದ್ದ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಮೂಲದ 5 ಮಂದಿಯ ಜಿಲ್ಲಾ ನ್ಯಾಯಾಧೀಶರು ನಿವೃತ್ತಿಮಡಿಕೇರಿ, ಮೇ 30: ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದರು. ತೆರವುಗೊಂಡ ಸ್ಥಾನಕ್ಕೆ ಬೆಂಗಳೂರಿನಿಂದ ಗ್ರಾ.ಪಂ.ಗಳ ಸಾರ್ವತ್ರಿಕ ಚುನಾವಣೆ ಮುಂದೂಡಿ ಆದೇಶ ಮಡಿಕೇರಿ, ಮೇ. 30 : ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಪ್ರಸ್ತುತದ ಅನಿವಾರ್ಯತೆಯಿಂದಾಗಿ ತಾತ್ಕಾಲಿಕ ವಾಗಿ ಮುಂದೂಡಲು ತೀರ್ಮಾನಿಸ ಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾ.ಪಂ.
ಪರಸ್ಪರ ದೂರು ದಾಖಲುಸಿದ್ದಾಪುರ, ಮೇ 30: ಕ್ಷುಲ್ಲಕ ವಿಚಾರಕ್ಕೆ ಮಹಿಳೆಯರ ನಡುವೆ ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ; ಉಭಯ ಕಡೆಯವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪಾಲಿಬೆಟ್ಟದ ನಿವಾಸಿ
ವೀರಾಜಪೇಟೆಯಲ್ಲಿ ಹುಚ್ಚು ನಾಯಿ ಕಾಟವೀರಾಜಪೇಟೆ, ಮೇ 30: ವೀರಾಜಪೇಟೆ ಪಟ್ಟಣದಲ್ಲಿ ಎರಡು ಹುಚ್ಚು ನಾಯಿಗಳು ಇಂದು ಮೂರು ಮಂದಿಗೆ ಕಚ್ಚಿದ್ದು ಪಟ್ಟಣ ಪಂಚಾಯಿತಿ ಆರೋಗ್ಯ ವಿಭಾಗದ ಸಹಾಯಕರ 7ಮಂದಿ ತಂಡ ಅಪರಾಹ್ನ
ಕೊಡಗಿಗೆ ಬಂದ 5 ಮಂದಿಗೆ ಕ್ವಾರಂಟೈನ್ವೀರಾಜಪೇಟೆ, ಮೇ 30: ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್ ನಿರ್ಬಂಧದ ಮೊದಲೇ ಕೇರಳ ರಾಜ್ಯದ ಬಂಧುಗಳ ಮನೆಗೆ ತೆರಳಿದ್ದ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಮೂಲದ 5 ಮಂದಿಯ
ಜಿಲ್ಲಾ ನ್ಯಾಯಾಧೀಶರು ನಿವೃತ್ತಿಮಡಿಕೇರಿ, ಮೇ 30: ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದರು. ತೆರವುಗೊಂಡ ಸ್ಥಾನಕ್ಕೆ ಬೆಂಗಳೂರಿನಿಂದ
ಗ್ರಾ.ಪಂ.ಗಳ ಸಾರ್ವತ್ರಿಕ ಚುನಾವಣೆ ಮುಂದೂಡಿ ಆದೇಶ ಮಡಿಕೇರಿ, ಮೇ. 30 : ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಪ್ರಸ್ತುತದ ಅನಿವಾರ್ಯತೆಯಿಂದಾಗಿ ತಾತ್ಕಾಲಿಕ ವಾಗಿ ಮುಂದೂಡಲು ತೀರ್ಮಾನಿಸ ಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾ.ಪಂ.