ವ್ಯಕ್ತಿ ನಾಪತ್ತೆಮಡಿಕೇರಿ, ಆ. ೩೦: ಸಾವಿಗೆ ಹೋಗಿ ಬರುತ್ತೇನೆ ಎಂದು ತೆರಳಿದ ವ್ಯಕ್ತಿ ಇದುವರೆಗೂ ಮನೆಗೆ ಬಂದಿಲ್ಲದ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳುಗೋಡು ಗ್ರಾಮದ ತೋಟಕೃಷ್ಣಜನ್ಮಾಷ್ಟಮಿ ಆಚರಣೆ ಮಡಿಕೇರಿ, ಆ. ೩೦: ಸರ್ಕಾರದ ಆದೇಶದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಜಿಲ್ಲಾಧಿಕಾರಿ ಭೇಟಿ ಮಡಿಕೇರಿ, ಆ. ೩೦: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಗೋವಿಂದರಾಜು ಕಂದಾಯಾಧಿಕಾರಿಗಳು ಇತರರು ಇದ್ದರು.ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಸೋಮವಾರಪೇಟೆ, ಆ.೩೦: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಶಾಸಕರ ನಿಧಿ ಸೇರಿದಂತೆ ಇತರ ಯೋಜನೆಗಳ ಮೂಲಕ ಕೈಗೊಂಡ ರೂ.೫೫ ಲಕ್ಷ ವೆಚ್ಚದ ನೂತನಮಾಂದಲಪಟ್ಟಿ ಕೋಟೆಬೆಟ್ಟಗಳಲ್ಲಿ ಅರಳಿರುವ ನೀಲಕುರಂಜಿ ಸೃಷ್ಟಿಸಿದ ವಿಸ್ಮಯ-ಅನಿಲ್ ಎಚ್.ಟಿ. ಮಡಿಕೇರಿ, ಆ. ೨೮: ಎರಡು ಗಿರಿಗಳು.. ಒಂದು ನೀಲಿ ಹೂವು... ಲಕ್ಷಾಂತರ ಪುಷ್ಪರಾಶಿ.. ಸಾವಿರಾರು ಸಂದರ್ಶಕರು.. ನಿಜಕ್ಕೂ ಕೊಡಗಿನ ಪಾಲಿಗೆ ಇದೊಂದು ಅಪೂರ್ವ ಸಂದರ್ಭ. ಹೌದು. ಮಡಿಕೇರಿ
ವ್ಯಕ್ತಿ ನಾಪತ್ತೆಮಡಿಕೇರಿ, ಆ. ೩೦: ಸಾವಿಗೆ ಹೋಗಿ ಬರುತ್ತೇನೆ ಎಂದು ತೆರಳಿದ ವ್ಯಕ್ತಿ ಇದುವರೆಗೂ ಮನೆಗೆ ಬಂದಿಲ್ಲದ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳುಗೋಡು ಗ್ರಾಮದ ತೋಟ
ಕೃಷ್ಣಜನ್ಮಾಷ್ಟಮಿ ಆಚರಣೆ ಮಡಿಕೇರಿ, ಆ. ೩೦: ಸರ್ಕಾರದ ಆದೇಶದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿಲ್ಲಾಧಿಕಾರಿ ಭೇಟಿ ಮಡಿಕೇರಿ, ಆ. ೩೦: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಗೋವಿಂದರಾಜು ಕಂದಾಯಾಧಿಕಾರಿಗಳು ಇತರರು ಇದ್ದರು.
ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಸೋಮವಾರಪೇಟೆ, ಆ.೩೦: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಶಾಸಕರ ನಿಧಿ ಸೇರಿದಂತೆ ಇತರ ಯೋಜನೆಗಳ ಮೂಲಕ ಕೈಗೊಂಡ ರೂ.೫೫ ಲಕ್ಷ ವೆಚ್ಚದ ನೂತನ
ಮಾಂದಲಪಟ್ಟಿ ಕೋಟೆಬೆಟ್ಟಗಳಲ್ಲಿ ಅರಳಿರುವ ನೀಲಕುರಂಜಿ ಸೃಷ್ಟಿಸಿದ ವಿಸ್ಮಯ-ಅನಿಲ್ ಎಚ್.ಟಿ. ಮಡಿಕೇರಿ, ಆ. ೨೮: ಎರಡು ಗಿರಿಗಳು.. ಒಂದು ನೀಲಿ ಹೂವು... ಲಕ್ಷಾಂತರ ಪುಷ್ಪರಾಶಿ.. ಸಾವಿರಾರು ಸಂದರ್ಶಕರು.. ನಿಜಕ್ಕೂ ಕೊಡಗಿನ ಪಾಲಿಗೆ ಇದೊಂದು ಅಪೂರ್ವ ಸಂದರ್ಭ. ಹೌದು. ಮಡಿಕೇರಿ