ಕೊರೊನಾ: 478 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಮೇ 20: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಅನಾಥವಾದ ದುಬಾರೆ ಪ್ರವಾಸಿ ತಾಣ..... ಕಣಿವೆ, ಮೇ 20: ದೇಶ ವಿದೇಶಗಳ ಅಪಾರ ಪ್ರವಾಸಿ ಗರನ್ನು ತನ್ನತ್ತ ಆಕರ್ಷಿಸುತ್ತಿದ್ದಂತಹ ದುಬಾರೆ ಪ್ರವಾಸಿ ತಾಣ ಇದೀಗ ಅನಾಥವಾಗಿದೆ. ಜಿಲ್ಲೆಯ ಜೀವನದಿ ಕಾವೇರಿ ಸೆರಗಿನಲ್ಲಿನ ಈ ತಾಯಿ ಮಗಳು ನಾಪತ್ತೆಶನಿವಾರಸಂತೆ, ಮೇ 20: ನಾಲ್ಕು ವರ್ಷ ಪ್ರಾಯದ ಪುಟ್ಟ ಮಗಳೊಂದಿಗೆ ತಾಯಿ ಕೂಡ ನಾಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಕೋವಿಡ್ ಜತೆಗೆ ಇಲಾಖೆ ಕೆಲಸ ನಿರ್ವಹಿಸಲು ಸಲಹೆ ಮಡಿಕೇರಿ, ಮೇ.20: ಮುಂಗಾರು ಹತ್ತಿರ ಬರುತ್ತಿರುವ ಹಿನ್ನೆಲೆ ಕೋವಿಡ್ ಜೊತೆಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌಡ ಸಮುದಾಯಕ್ಕೆ ಅವಮಾನಸೂಕ್ತ ಕ್ರಮಕ್ಕೆ ಠಾಣೆಯಲ್ಲಿ ದೂರು ಕುಶಾಲನಗರ, ಮೇ 20: ಗೌಡ ಸಮುದಾಯ ಮತ್ತು ಸಮುದಾಯದ ನಾಯಕರ ಬಗ್ಗೆ ಅವಹೇಳನ ಮಾಡಿದ ಜಿಲ್ಲೆಯ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು
ಕೊರೊನಾ: 478 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಮೇ 20: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಕಾಲ
ಅನಾಥವಾದ ದುಬಾರೆ ಪ್ರವಾಸಿ ತಾಣ..... ಕಣಿವೆ, ಮೇ 20: ದೇಶ ವಿದೇಶಗಳ ಅಪಾರ ಪ್ರವಾಸಿ ಗರನ್ನು ತನ್ನತ್ತ ಆಕರ್ಷಿಸುತ್ತಿದ್ದಂತಹ ದುಬಾರೆ ಪ್ರವಾಸಿ ತಾಣ ಇದೀಗ ಅನಾಥವಾಗಿದೆ. ಜಿಲ್ಲೆಯ ಜೀವನದಿ ಕಾವೇರಿ ಸೆರಗಿನಲ್ಲಿನ ಈ
ತಾಯಿ ಮಗಳು ನಾಪತ್ತೆಶನಿವಾರಸಂತೆ, ಮೇ 20: ನಾಲ್ಕು ವರ್ಷ ಪ್ರಾಯದ ಪುಟ್ಟ ಮಗಳೊಂದಿಗೆ ತಾಯಿ ಕೂಡ ನಾಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ
ಕೋವಿಡ್ ಜತೆಗೆ ಇಲಾಖೆ ಕೆಲಸ ನಿರ್ವಹಿಸಲು ಸಲಹೆ ಮಡಿಕೇರಿ, ಮೇ.20: ಮುಂಗಾರು ಹತ್ತಿರ ಬರುತ್ತಿರುವ ಹಿನ್ನೆಲೆ ಕೋವಿಡ್ ಜೊತೆಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಗೌಡ ಸಮುದಾಯಕ್ಕೆ ಅವಮಾನಸೂಕ್ತ ಕ್ರಮಕ್ಕೆ ಠಾಣೆಯಲ್ಲಿ ದೂರು ಕುಶಾಲನಗರ, ಮೇ 20: ಗೌಡ ಸಮುದಾಯ ಮತ್ತು ಸಮುದಾಯದ ನಾಯಕರ ಬಗ್ಗೆ ಅವಹೇಳನ ಮಾಡಿದ ಜಿಲ್ಲೆಯ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು