ಬೆಳ್ಳಿ ಗೆದ್ದ ಹಾಕಿ ಪಟುಗಳಿಗೆ ಸನ್ಮಾನಮಡಿಕೇರಿ, ಜೂ. ೮: ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಭಾರತೀಯ ೧೨ನೇ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿರುವ ಭಾರತೀಯ ಕ್ರೀಡಾ
ಅಂತಾರಾಷ್ಟಿçÃಯ ಹಾಕಿಪಟುಗಳಿಗೆ ಸನ್ಮಾನ ಸೋಮವಾರಪೇಟೆ, ಜೂ.೮: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾನ್ ಮೆನ್ಸ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರರಾದ ಸೋಮವಾರಪೇಟೆಯ ಎಸ್.ವಿ. ಸುನಿಲ್, ಆಭರಣ್ ಸುದೇವ್ ಹಾಗೂ
ಇಂದು ಕಾಡಾನೆ ಕಾರ್ಯಾಚರಣೆಮಡಿಕೇರಿ, ಜೂ. ೮: ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಕದನೂರು, ಬೆಳ್ಳರಿಮಾಡು, ಪೊದುಕೋಟೆ, ಚಂಬೆಬೆಳ್ಳೂರು, ದೇವಣಗೇರಿ, ಮೈತಾಡಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು
ಕಾಣೆಯಾಗಿದ್ದ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪತ್ತೆಕೂಡಿಗೆ, ಜೂ. ೮: ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಯೋರ್ವ ನಿನ್ನೆ ಬೆಳಿಗ್ಗೆ ಶಾಲೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ. ನಿನ್ನೆ ಸಂಜೆ ೮
ವಿದ್ಯುತ್ ಸಮಸ್ಯೆ ಅಧಿಕಾರಿಗಳೊಂದಿಗೆ ಗ್ರಾಮಸ್ಥರ ಚರ್ಚೆಗೋಣಿಕೊಪ್ಪಲು, ಜೂ.೭: ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕಾಣದೆ ಹಲವು ದಶಕಗಳೇ ಕಳೆದಿರುವ ಗ್ರಾಮಾಂತರ ಪ್ರದೇಶವಾದ ಬಿರುನಾಣಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತ