ಚಿರತೆ ಸೆರೆಗೆ ಪಂಜರಕೂಡಿಗೆ, ಆ.೨೯: ಕೂಡಿಗೆ ಗ್ರಾಮ ಪಂಚಾಯಿತಿ ಜೇನುಕಲ್ಲು ಬೆಟ್ಟದ ವ್ಯಾಪ್ತಿಯ ಕೆಲ ರೈತರ ಜಮೀನಿನಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೇನುಕಲ್ಲು ಬೆಟ್ಟದ ಚಂದ್ರಮಳೆಯ ನಡುವೆಯೇ ಹಣ್ಣಾಗುತ್ತಿರುವ ಅರೇಬಿಕಾ ಕಾಫಿಚೆಟ್ಟಳ್ಳಿ, ಆ. ೨೮: ಕೊಡಗಿನ ವಿವಿಧೆಡೆ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕೊಯಿಲು ಮಾಡಲಾಗದೆ ಬೆಳೆಗಾರರು ಪರಿತಪಿಸುವ ಪರಿಸ್ಥಿತಿ ಕಂಡುಬರುತ್ತಿದೆ. ಈ ವರ್ಷ ಜನವರಿ ತಿಂಗಳಲ್ಲೇ ಮಳೆಯಾದಸರ್ಕಾರದ ಆದೇಶದಂತೆ ಕ್ರಮ ಚಾರುಲತಾ ಸೋಮಲ್ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ಸರ್ಕಾರದ ಆದೇಶದಂತೆ ಜಾರಿಯಲ್ಲಿದೆ. ತಾ. ೩೦ ರವರೆಗೂ ಇದು ಮುಂದುವರಿಯಲಿದ್ದು, ಬಳಿಕ ಸರ್ಕಾರ ಹೊರಡಿಸುವ ಮಾರ್ಗಸೂಚಿ ಅನ್ವಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾಶಾಲೆ ಪ್ರಾರಂಭದ ನಿರೀಕ್ಷೆಯಲ್ಲಿರುವ ಕೊಡಗು ಜಿಲ್ಲೆಮಡಿಕೇರಿ, ಆ. ೨೮: ತಾ.೨೩ ರಿಂದ ರಾಜ್ಯಾದ್ಯಂತ ೯,೧೦ ನೇ ತರಗತಿಗಳು ಸೇರಿದಂತೆ ಪಿ.ಯು ತರಗತಿಗಳೂ ಕೋವಿಡ್ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿಗ್ಯಾಸೆಟಿಯರ್ನಲ್ಲಿ ಕಾವೇರಿ ಕಥನದ ಉಲ್ಲೇಖಕೊಡಗಿನ ಇತಿಹಾಸದ ಬಗ್ಗೆ ರಿಕ್ಟರ್, ರೈಸ್, ಐ. ಎಂ. ಮುತ್ತಣ್ಣ ಅವರಲ್ಲದೆ ಡಿ. ಎನ್. ಕೃಷ್ಣಯ್ಯ ಇವರುಗಳು ಬರೆದ ಕೃತಿಗಳು ಉಲ್ಲೇಖನೀಯವಾದವು. ಕೊಡಗಿನಲ್ಲಿರುವ ಇತಿಹಾಸ ಪೂರ್ವಕಾಲದ ಕಲ್ಲುಗೋರಿಗಳು,
ಚಿರತೆ ಸೆರೆಗೆ ಪಂಜರಕೂಡಿಗೆ, ಆ.೨೯: ಕೂಡಿಗೆ ಗ್ರಾಮ ಪಂಚಾಯಿತಿ ಜೇನುಕಲ್ಲು ಬೆಟ್ಟದ ವ್ಯಾಪ್ತಿಯ ಕೆಲ ರೈತರ ಜಮೀನಿನಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೇನುಕಲ್ಲು ಬೆಟ್ಟದ ಚಂದ್ರ
ಮಳೆಯ ನಡುವೆಯೇ ಹಣ್ಣಾಗುತ್ತಿರುವ ಅರೇಬಿಕಾ ಕಾಫಿಚೆಟ್ಟಳ್ಳಿ, ಆ. ೨೮: ಕೊಡಗಿನ ವಿವಿಧೆಡೆ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕೊಯಿಲು ಮಾಡಲಾಗದೆ ಬೆಳೆಗಾರರು ಪರಿತಪಿಸುವ ಪರಿಸ್ಥಿತಿ ಕಂಡುಬರುತ್ತಿದೆ. ಈ ವರ್ಷ ಜನವರಿ ತಿಂಗಳಲ್ಲೇ ಮಳೆಯಾದ
ಸರ್ಕಾರದ ಆದೇಶದಂತೆ ಕ್ರಮ ಚಾರುಲತಾ ಸೋಮಲ್ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ಸರ್ಕಾರದ ಆದೇಶದಂತೆ ಜಾರಿಯಲ್ಲಿದೆ. ತಾ. ೩೦ ರವರೆಗೂ ಇದು ಮುಂದುವರಿಯಲಿದ್ದು, ಬಳಿಕ ಸರ್ಕಾರ ಹೊರಡಿಸುವ ಮಾರ್ಗಸೂಚಿ ಅನ್ವಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ
ಶಾಲೆ ಪ್ರಾರಂಭದ ನಿರೀಕ್ಷೆಯಲ್ಲಿರುವ ಕೊಡಗು ಜಿಲ್ಲೆಮಡಿಕೇರಿ, ಆ. ೨೮: ತಾ.೨೩ ರಿಂದ ರಾಜ್ಯಾದ್ಯಂತ ೯,೧೦ ನೇ ತರಗತಿಗಳು ಸೇರಿದಂತೆ ಪಿ.ಯು ತರಗತಿಗಳೂ ಕೋವಿಡ್ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ
ಗ್ಯಾಸೆಟಿಯರ್ನಲ್ಲಿ ಕಾವೇರಿ ಕಥನದ ಉಲ್ಲೇಖಕೊಡಗಿನ ಇತಿಹಾಸದ ಬಗ್ಗೆ ರಿಕ್ಟರ್, ರೈಸ್, ಐ. ಎಂ. ಮುತ್ತಣ್ಣ ಅವರಲ್ಲದೆ ಡಿ. ಎನ್. ಕೃಷ್ಣಯ್ಯ ಇವರುಗಳು ಬರೆದ ಕೃತಿಗಳು ಉಲ್ಲೇಖನೀಯವಾದವು. ಕೊಡಗಿನಲ್ಲಿರುವ ಇತಿಹಾಸ ಪೂರ್ವಕಾಲದ ಕಲ್ಲುಗೋರಿಗಳು,