ರೂ ೪೦ ಲಕ್ಷ ವೆಚ್ಚದ ತಡ್ಡಿಕೊಪ್ಪ ಸೇತುವೆ ಉದ್ಘಾಟನೆ ಸೋಮವಾರಪೇಟೆ, ಅ. ೫: ತಾಲೂಕಿನ ಕುಗ್ರಾಮಗಳ ಸಾಲಿನಲ್ಲಿ ಮುನ್ನೆಲೆಯಲ್ಲಿದ್ದ ತಡ್ಡಿಕೊಪ್ಪ ಗ್ರಾಮಕ್ಕೆ ಕೊನೆಗೂ ಸೇತುವೆಯ ಭಾಗ್ಯ ಲಭಿಸಿದ್ದು, ಈ ಭಾಗದ ಸಾರ್ವಜನಿಕರ ದಶಕಗಳ ಕನಸು ನನಸಾಗಿದೆ. ತಡ್ಡಿಕೊಪ್ಪ ಗ್ರಾಮಕ್ಕೆಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆಗಳ ಹಸ್ತಾಂತರ ಸಿದ್ದಾಪುರ, ಅ. ೫: ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ತಾ. ೭ ರಂದು ಮನೆ ಹಾಗೂ ನಿವೇಶನಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ನೆಲ್ಯಹುದಿಕೇರಿಯಹೊಸೂರು ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*ಗೋಣಿಕೊಪ್ಪ, ಅ. ೫: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ಹೊಸೂರು ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ರಸ್ತೆ ಡಾಂಬರೀಕರಣಕ್ಕೆ ಸಾಂಕೇತಿಕವಾಗಿಕೊಡ್ಲಿಪೇಟೆ ಅರೆಹಳ್ಳಿ ಪೈಸಾರಿ ಜಾಗದಲ್ಲಿ ಸಮಾಧಿ ನಿರ್ಮಾಣ ಅಧಿಕಾರಿಗಳಿಂದ ತಡೆಸೋಮವಾರಪೇಟೆ, ಅ. ೫: ಗ್ರಾಮಸ್ಥರು ನಡೆದಾಡಲು ಬಳಸುತ್ತಿದ್ದ ಸರ್ಕಾರಿ ಪೈಸಾರಿ ಜಾಗದಲ್ಲಿ ದಿಡೀರನೇ ಸಮಾಧಿ ನಿರ್ಮಿಸಲು ಮುಂದಾಗಿದ್ದ ಪ್ರಯತ್ನಕ್ಕೆ ಅಧಿಕಾರಿಗಳು ತಡೆಯೊಡ್ಡಿದ ಸಂದರ್ಭ, ಸ್ಥಳದಲ್ಲಿದ್ದ ಸಾರ್ವಜನಿಕರ ಮೇಲೆವ್ಯಾಪಾರಕ್ಕಿಳಿದ ಅಸ್ಸಾಮಿಗರು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಅ. ೫: ಕಳೆದ ಕೆಲವು ವರ್ಷಗಳ ಹಿಂದೆ ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾದಾಗ ಇಲ್ಲಿನ ತೋಟ ಮಾಲೀಕರು ಅನಿವಾರ್ಯವಾಗಿ ಅಸ್ಸಾ
ರೂ ೪೦ ಲಕ್ಷ ವೆಚ್ಚದ ತಡ್ಡಿಕೊಪ್ಪ ಸೇತುವೆ ಉದ್ಘಾಟನೆ ಸೋಮವಾರಪೇಟೆ, ಅ. ೫: ತಾಲೂಕಿನ ಕುಗ್ರಾಮಗಳ ಸಾಲಿನಲ್ಲಿ ಮುನ್ನೆಲೆಯಲ್ಲಿದ್ದ ತಡ್ಡಿಕೊಪ್ಪ ಗ್ರಾಮಕ್ಕೆ ಕೊನೆಗೂ ಸೇತುವೆಯ ಭಾಗ್ಯ ಲಭಿಸಿದ್ದು, ಈ ಭಾಗದ ಸಾರ್ವಜನಿಕರ ದಶಕಗಳ ಕನಸು ನನಸಾಗಿದೆ. ತಡ್ಡಿಕೊಪ್ಪ ಗ್ರಾಮಕ್ಕೆ
ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆಗಳ ಹಸ್ತಾಂತರ ಸಿದ್ದಾಪುರ, ಅ. ೫: ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ತಾ. ೭ ರಂದು ಮನೆ ಹಾಗೂ ನಿವೇಶನಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ನೆಲ್ಯಹುದಿಕೇರಿಯ
ಹೊಸೂರು ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*ಗೋಣಿಕೊಪ್ಪ, ಅ. ೫: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ಹೊಸೂರು ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ರಸ್ತೆ ಡಾಂಬರೀಕರಣಕ್ಕೆ ಸಾಂಕೇತಿಕವಾಗಿ
ಕೊಡ್ಲಿಪೇಟೆ ಅರೆಹಳ್ಳಿ ಪೈಸಾರಿ ಜಾಗದಲ್ಲಿ ಸಮಾಧಿ ನಿರ್ಮಾಣ ಅಧಿಕಾರಿಗಳಿಂದ ತಡೆಸೋಮವಾರಪೇಟೆ, ಅ. ೫: ಗ್ರಾಮಸ್ಥರು ನಡೆದಾಡಲು ಬಳಸುತ್ತಿದ್ದ ಸರ್ಕಾರಿ ಪೈಸಾರಿ ಜಾಗದಲ್ಲಿ ದಿಡೀರನೇ ಸಮಾಧಿ ನಿರ್ಮಿಸಲು ಮುಂದಾಗಿದ್ದ ಪ್ರಯತ್ನಕ್ಕೆ ಅಧಿಕಾರಿಗಳು ತಡೆಯೊಡ್ಡಿದ ಸಂದರ್ಭ, ಸ್ಥಳದಲ್ಲಿದ್ದ ಸಾರ್ವಜನಿಕರ ಮೇಲೆ
ವ್ಯಾಪಾರಕ್ಕಿಳಿದ ಅಸ್ಸಾಮಿಗರು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಅ. ೫: ಕಳೆದ ಕೆಲವು ವರ್ಷಗಳ ಹಿಂದೆ ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾದಾಗ ಇಲ್ಲಿನ ತೋಟ ಮಾಲೀಕರು ಅನಿವಾರ್ಯವಾಗಿ ಅಸ್ಸಾ