ರೈತರ ಹತ್ಯೆ ಖಂಡಿಸಿ ಪ್ರತಿಭಟನೆಕುಶಾಲನಗರ, ಅ. ೫: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಚಲಾಯಿಸುವ ಮೂಲಕ ರೈತರ ಹತ್ಯೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರರನ್ನು ಬಂಧಿಸಿದ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿಹೆಜ್ಜೇನು ಧಾಳಿ ವೃದ್ಧ ಸಾವು ಹಲವರು ಅಸ್ವಸ್ಥಚಂದ್ರಣ್ಣ ಎಂಬವರ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಜೇನು ಹುಳುಗಳು ಧಾಳಿ ಮಾಡಿವೆ. ತಕ್ಷಣ ಹಾಸನ ಜಿಲ್ಲಾಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರಾತ್ರಿ ಚಂದ್ರಣ್ಣ ಎಂಬವರಚಾಮುಂಡೇಶ್ವರಿ ಆರಾಧನೆಯೊಂದಿಗೆ ಗೋಣಿಕೊಪ್ಪ ದಸರಾ*ಗೋಣಿಕೊಪ್ಪ, ಅ. ೫: ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಮೂಲಕ ಗೋಣಿಕೊಪ್ಪ ೪೩ನೇ ವರ್ಷದ ದಸರಾ ಜನೋತ್ಸವವನ್ನು ಆಚರಿಸಲು ಶ್ರೀ ಕಾವೇರಿ ದಸರಾ ಸಮಿತಿ ನಿರ್ಧರಿಸಿದೆ. ಶಾಸಕ ಕೆ.ಜಿ. ಬೋಪಯ್ಯಮಾರ್ಗ ಮರೆತ ಆನೆಗಳಿಗೆ ದಾರಿ ತೋರಿದ ಒಂಟಿ ಸಲಗಕಣಿವೆ, ಅ. ೫: ಆಹಾರಕ್ಕಾಗಿ ಹಾಹಾಕಾರ ಪಟ್ಟು ಕಾಡಿನಿಂದ ನಾಡಿಗೆ ಬಂದAತಹ ಎರಡು ಕಾಡಾನೆಗಳು ಕಾಡಿಗೆ ಮರಳುವು ದನ್ನು ಮರೆತು ತೋಟದಂತಿದ್ದ ಗಿಡ ಪೊದೆಗಳ ಒಳಗೆ ಮೊಕ್ಕಾಂಜಿಲ್ಲೆಯಲ್ಲಿ ೧೦೦ ಇಂಚು ಗಡಿದಾಟಿದ ಮಳೆಮಡಿಕೇರಿ, ಅ. ೫ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸರಾಸರಿ ಮಳೆ ಕಳೆದ ಸಾಲಿಗಿಂತ ಹೆಚ್ಚಾಗಿದ್ದು, ಇದೀಗ ಶತಕದ ಗಡಿ ದಾಟಿದಂತಾಗಿದೆ. ಕಳೆದ ವರ್ಷ ಜನವರಿಯಿಂದ
ರೈತರ ಹತ್ಯೆ ಖಂಡಿಸಿ ಪ್ರತಿಭಟನೆಕುಶಾಲನಗರ, ಅ. ೫: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಚಲಾಯಿಸುವ ಮೂಲಕ ರೈತರ ಹತ್ಯೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರರನ್ನು ಬಂಧಿಸಿದ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ
ಹೆಜ್ಜೇನು ಧಾಳಿ ವೃದ್ಧ ಸಾವು ಹಲವರು ಅಸ್ವಸ್ಥಚಂದ್ರಣ್ಣ ಎಂಬವರ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಜೇನು ಹುಳುಗಳು ಧಾಳಿ ಮಾಡಿವೆ. ತಕ್ಷಣ ಹಾಸನ ಜಿಲ್ಲಾಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರಾತ್ರಿ ಚಂದ್ರಣ್ಣ ಎಂಬವರ
ಚಾಮುಂಡೇಶ್ವರಿ ಆರಾಧನೆಯೊಂದಿಗೆ ಗೋಣಿಕೊಪ್ಪ ದಸರಾ*ಗೋಣಿಕೊಪ್ಪ, ಅ. ೫: ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಮೂಲಕ ಗೋಣಿಕೊಪ್ಪ ೪೩ನೇ ವರ್ಷದ ದಸರಾ ಜನೋತ್ಸವವನ್ನು ಆಚರಿಸಲು ಶ್ರೀ ಕಾವೇರಿ ದಸರಾ ಸಮಿತಿ ನಿರ್ಧರಿಸಿದೆ. ಶಾಸಕ ಕೆ.ಜಿ. ಬೋಪಯ್ಯ
ಮಾರ್ಗ ಮರೆತ ಆನೆಗಳಿಗೆ ದಾರಿ ತೋರಿದ ಒಂಟಿ ಸಲಗಕಣಿವೆ, ಅ. ೫: ಆಹಾರಕ್ಕಾಗಿ ಹಾಹಾಕಾರ ಪಟ್ಟು ಕಾಡಿನಿಂದ ನಾಡಿಗೆ ಬಂದAತಹ ಎರಡು ಕಾಡಾನೆಗಳು ಕಾಡಿಗೆ ಮರಳುವು ದನ್ನು ಮರೆತು ತೋಟದಂತಿದ್ದ ಗಿಡ ಪೊದೆಗಳ ಒಳಗೆ ಮೊಕ್ಕಾಂ
ಜಿಲ್ಲೆಯಲ್ಲಿ ೧೦೦ ಇಂಚು ಗಡಿದಾಟಿದ ಮಳೆಮಡಿಕೇರಿ, ಅ. ೫ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸರಾಸರಿ ಮಳೆ ಕಳೆದ ಸಾಲಿಗಿಂತ ಹೆಚ್ಚಾಗಿದ್ದು, ಇದೀಗ ಶತಕದ ಗಡಿ ದಾಟಿದಂತಾಗಿದೆ. ಕಳೆದ ವರ್ಷ ಜನವರಿಯಿಂದ