ಕೊಡಗು ಬೆಳೆಗಾರರ ೧೪೨ನೇ ವಾರ್ಷಿಕ ಸಭೆಮಡಿಕೇರಿ, ಅ. ೫: ಕೊಡಗು ಬೆಳೆಗಾರರ ಸಂಘದ ೧೪೨ನೇ ವಾರ್ಷಿಕ ಸಭೆ ತಾ.೨ ರಂದು ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯು.ಪಿ.ಎ.ಎಸ್.ಐ. ಅಧ್ಯಕ್ಷಕಾವೇರಿ ಹೆಸರಲ್ಲಿ ಕಾವು ಸೃಷ್ಟಿಸುವುದು ಯಾತಕ್ಕೆನಾಡಿನ ಜೀವನದಿ, ಕೊಡಗಿನ ಆರಾಧ್ಯದೈವ, ಕೊಡವರ ಕುಲಮಾತೆಯಾಗಿರುವ ಶ್ರೀ ಮಾತೆ ಕಾವೇರಿ ವರ್ಷಂಪ್ರತಿ ತೀರ್ಥರೂಪಿಣಿಯಾಗಿ ಆವೀರ್ಭವಿಸುವುದರೊಂದಿಗೆ ಭಕ್ತರನ್ನು ಹರಸುವುದು ತುಲಾಸಂಕ್ರಮಣದAದು ಜರುಗುವ ಕೊಡಗಿನ ಧಾರ್ಮಿಕ ಕೈಂಕರ್ಯವಾಗಿ ಆರಾಧಿಸಲ್ಪಡುತ್ತದೆ.ಹೊಸ ೨ ಕೋವಿಡ್ ಪ್ರಕರಣಗಳುಮಡಿಕೇರಿ, ಅ. ೫: ಜಿಲ್ಲೆಯಲ್ಲಿ ಮಂಗಳವಾರ ೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧, ವೀರಾಜಪೇಟೆ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ.ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ*ಗೋಣಿಕೊಪ್ಪ, ಅ. ೫: ಕೊಡವ ಜನಾಂಗ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಕೋರಿ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಯೂಕೊ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ಕೃಷಿ ವಿಜ್ಞಾನತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವಚ್ಛತಾ ಕಾರ್ಯಭಾಗಮಂಡಲ, ಅ. ೫: ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಹಾಗೂ ರೈತ ಮೋರ್ಚಾದ ವತಿಯಿಂದ ತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವಚ್ಛತಾ
ಕೊಡಗು ಬೆಳೆಗಾರರ ೧೪೨ನೇ ವಾರ್ಷಿಕ ಸಭೆಮಡಿಕೇರಿ, ಅ. ೫: ಕೊಡಗು ಬೆಳೆಗಾರರ ಸಂಘದ ೧೪೨ನೇ ವಾರ್ಷಿಕ ಸಭೆ ತಾ.೨ ರಂದು ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯು.ಪಿ.ಎ.ಎಸ್.ಐ. ಅಧ್ಯಕ್ಷ
ಕಾವೇರಿ ಹೆಸರಲ್ಲಿ ಕಾವು ಸೃಷ್ಟಿಸುವುದು ಯಾತಕ್ಕೆನಾಡಿನ ಜೀವನದಿ, ಕೊಡಗಿನ ಆರಾಧ್ಯದೈವ, ಕೊಡವರ ಕುಲಮಾತೆಯಾಗಿರುವ ಶ್ರೀ ಮಾತೆ ಕಾವೇರಿ ವರ್ಷಂಪ್ರತಿ ತೀರ್ಥರೂಪಿಣಿಯಾಗಿ ಆವೀರ್ಭವಿಸುವುದರೊಂದಿಗೆ ಭಕ್ತರನ್ನು ಹರಸುವುದು ತುಲಾಸಂಕ್ರಮಣದAದು ಜರುಗುವ ಕೊಡಗಿನ ಧಾರ್ಮಿಕ ಕೈಂಕರ್ಯವಾಗಿ ಆರಾಧಿಸಲ್ಪಡುತ್ತದೆ.
ಹೊಸ ೨ ಕೋವಿಡ್ ಪ್ರಕರಣಗಳುಮಡಿಕೇರಿ, ಅ. ೫: ಜಿಲ್ಲೆಯಲ್ಲಿ ಮಂಗಳವಾರ ೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧, ವೀರಾಜಪೇಟೆ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ.
ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ*ಗೋಣಿಕೊಪ್ಪ, ಅ. ೫: ಕೊಡವ ಜನಾಂಗ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಕೋರಿ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಯೂಕೊ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ಕೃಷಿ ವಿಜ್ಞಾನ
ತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವಚ್ಛತಾ ಕಾರ್ಯಭಾಗಮಂಡಲ, ಅ. ೫: ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಹಾಗೂ ರೈತ ಮೋರ್ಚಾದ ವತಿಯಿಂದ ತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವಚ್ಛತಾ