ಕೂಡಿಗೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಕೂಡಿಗೆ, ಅ. ೫: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಗುಡುಗು ಮಿಂಚು ಸಹಿತ ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಎರಡು ಇಂಚಿಗೂ ಹೆಚ್ಚು ಮಳೆ ಸುರಿಯಿತು. ಒಂದೂವರೆ ಗಂಟೆಗಳ ಕಾಲವಿಶೇಷ ಅಲಂಕಾರ ಪೂಜೆಮಡಿಕೇರಿ, ಅ. ೫: ಮಡಿಕೇರಿ ಬಳಿಯ ತಾಳತ್‌ಮನೆಯಲ್ಲಿರುವ ದುರ್ಗಾಭಗವತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ತಾ. ೭ ರಿಂದ ೧೫ ರವರೆಗೆ ಪ್ರತಿ ದಿನ ಬೆಳಿಗ್ಗೆ ೯ ಗಂಟೆಗೆಕಾರ್ಮಿಕರ ನಡುವೆ ಹಲ್ಲೆ ಓರ್ವ ಗಂಭೀರಸಿದ್ದಾಪುರ, ಅ. ೫: ಕ್ಷÄಲ್ಲಕ ವಿಚಾರದಲ್ಲಿ ಕಾರ್ಮಿಕರಿಬ್ಬರ ನಡುವೆ ಕಲಹ ನಡೆದು ಕಾರ್ಮಿಕನೋರ್ವ ಮತ್ತೊಬ್ಬ ಕಾರ್ಮಿಕನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಅರೆಕಾಡು ಗ್ರಾಮದಲ್ಲಿಸಕಾರಾತ್ಮಕ ನಿರ್ಧಾರ ವೀಣಾ ಭರವಸೆತಾ. ೭ ರಂದು ನಡೆಯಲಿರುವ ಸಭೆ ಬಳಿಕ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾತೀರ್ಥೋದ್ಭವ ದರ್ಶನ ಪ್ರವೇಶ ನಿರ್ಬಂಧಕ್ಕೆ ವಿರೋಧಮಡಿಕೇರಿ, ಅ. ೪: ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪ್ರತಿವರ್ಷ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಮಾತೆಯ ದರ್ಶನಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ವಿವಿಧ ಸಂಘಟನೆಗಳು ಹಾಗೂ
ಕೂಡಿಗೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಕೂಡಿಗೆ, ಅ. ೫: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಗುಡುಗು ಮಿಂಚು ಸಹಿತ ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಎರಡು ಇಂಚಿಗೂ ಹೆಚ್ಚು ಮಳೆ ಸುರಿಯಿತು. ಒಂದೂವರೆ ಗಂಟೆಗಳ ಕಾಲ
ವಿಶೇಷ ಅಲಂಕಾರ ಪೂಜೆಮಡಿಕೇರಿ, ಅ. ೫: ಮಡಿಕೇರಿ ಬಳಿಯ ತಾಳತ್‌ಮನೆಯಲ್ಲಿರುವ ದುರ್ಗಾಭಗವತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ತಾ. ೭ ರಿಂದ ೧೫ ರವರೆಗೆ ಪ್ರತಿ ದಿನ ಬೆಳಿಗ್ಗೆ ೯ ಗಂಟೆಗೆ
ಕಾರ್ಮಿಕರ ನಡುವೆ ಹಲ್ಲೆ ಓರ್ವ ಗಂಭೀರಸಿದ್ದಾಪುರ, ಅ. ೫: ಕ್ಷÄಲ್ಲಕ ವಿಚಾರದಲ್ಲಿ ಕಾರ್ಮಿಕರಿಬ್ಬರ ನಡುವೆ ಕಲಹ ನಡೆದು ಕಾರ್ಮಿಕನೋರ್ವ ಮತ್ತೊಬ್ಬ ಕಾರ್ಮಿಕನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಅರೆಕಾಡು ಗ್ರಾಮದಲ್ಲಿ
ಸಕಾರಾತ್ಮಕ ನಿರ್ಧಾರ ವೀಣಾ ಭರವಸೆತಾ. ೭ ರಂದು ನಡೆಯಲಿರುವ ಸಭೆ ಬಳಿಕ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ
ತೀರ್ಥೋದ್ಭವ ದರ್ಶನ ಪ್ರವೇಶ ನಿರ್ಬಂಧಕ್ಕೆ ವಿರೋಧಮಡಿಕೇರಿ, ಅ. ೪: ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪ್ರತಿವರ್ಷ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಮಾತೆಯ ದರ್ಶನಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ವಿವಿಧ ಸಂಘಟನೆಗಳು ಹಾಗೂ