ಅಮ್ಮತ್ತಿ ಪಾಲಿಬೆಟ್ಟ ಲಯನ್ಸ್ ಕ್ಲಬ್ಗೆ ಗವರ್ನರ್ ಕುಡ್ಪಿ ಅರವಿಂದ ಶೆಣೈ ಭೇಟಿ ಪಾಲಿಬೆಟ್ಟ, ಫೆ. ೨೦: ಅಮ್ಮತ್ತಿ-ಪಾಲಿಬೆಟ್ಟ ಲಯನ್ಸ್ ಕ್ಲಬ್‌ಗೆ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಾರ್ಷಿಕ ಭೇಟಿ ನೀಡಿ ಸಮಾರಂಭದಲ್ಲಿ ಪಾಲ್ಗೊಂಡರು. ಪಾಲಿಬೆಟ್ಟ ಅನುಗ್ರಹ ಲಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮ
ಮೀಸಲು ಅರಣ್ಯಕ್ಕೆ ಬೆಂಕಿ ಕುಶಾಲನಗರ, ಫೆ. ೨೦: ಕುಶಾಲನಗರ ಸಮೀಪ ಬೈಲುಕುಪ್ಪೆ ಬಳಿ ಹೆದ್ದಾರಿ ಅಂಚಿನಲ್ಲಿ ಮೀಸಲು ಅರಣ್ಯಕ್ಕೆ ಬೆಂಕಿ ತಗುಲಿ ಭಾರಿ ಪ್ರಮಾಣದ ಅರಣ್ಯ ಪ್ರದೇಶ ಹೊತ್ತಿ ಉರಿದ ಘಟನೆ
ಭಗವಂತನ ಸೃಷ್ಟಿಯ ಪರಿಸರವನ್ನು ಹಾಳುಮಾಡದಿರಿ ಸುತ್ತೂರು ಸ್ವಾಮೀಜಿ ಕಣಿವೆ, ಫೆ. ೧೯: ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು, ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು
ಸಿವಿಲ್ ನ್ಯಾಯಾಧೀಶರಾಗಿ ಸೈಯದಾ ಕಾಶ್ಮೀರ ಆಯ್ಕೆ ವೀರಾಜಪೇಟೆ, ಫೆ. ೧೯: ಸಿವಿಲ್ ನ್ಯಾಯಾಧೀಶರಾಗಿ ಮೂಲತಃ ವೀರಾಜಪೇಟೆಯವರಾದ ಸೈಯದಾ ಕಾಶ್ಮೀರ ಸಿಮ್ರಾನ್ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿ.ಸಯ್ಯದ್ ನಜೀರ್ ಅಹಮ್ಮದ್
ಟ್ರಾö್ಯಕ್ಟರ್ ಮಗುಚಿ ಕಾರ್ಮಿಕ ದುರ್ಮರಣ ಸಿದ್ದಾಪುರ, ಫೆ. ೧೯: ಟ್ರಾö್ಯಕ್ಟರ್ ಮಗುಚಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳ ಶಿಲ್ಪಿ ಕಾಫಿ ತೋಟದೊಳಗೆ ಸಂಭವಿಸಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಕುಳಿಗೇರಿ