ಪ್ರವಾಸೋದ್ಯಮ ನಿಯಮ ಗೋವಾ ಯಾಕೆ ಕೊಡಗಿಗೆ ಮಾದರಿಯಾಗಬಾರದು ಭಾರತದ ಕಡಲ ತೀರದ ರಾಜ್ಯವಾಗಿ ವಿಶ್ವದಲ್ಲಿಯೇ ಬೀಚ್ ಟೂರಿಸಂಗೆ ಹೆಸರಾಗಿರುವ ಗೋವಾ ಯಾರಿಗೆ ತಾನೇ ಗೊತ್ತಿಲ್ಲ ? ಪ್ರತಿ ನಿತ್ಯ ದೇಶಿಯ ಪ್ರವಾಸಿಗರ ಜತೆಗೇ ಜಗತ್ತಿನ ವಿವಿಧ ದೇಶಗಳಿಂದ
ಬಾಳೆಲೆ ಕನ್ನಂಬಾಡಿ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ವೀರಾಜಪೇಟೆ, ಏ.3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಬಾಳೆಲೆಯಲ್ಲಿರುವ ಶ್ರೀ ಕನ್ನಂಬಾಡಿ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ರೂ.50,000 ಮಾಡಲಾಗಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ
ಸುಟ್ಟ ಗಾಯಗಳ ಸಮಗ್ರ ಆರೈಕೆ ಮತ್ತು ಪ್ಲಾಸ್ಟಿಕ್ ಸರ್ಜರಿ ಕುರಿತು ಕಾರ್ಯಾಗಾರ ಮಡಿಕೇರಿ, ಏ. 3: ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ಸುಟ್ಟ ಗಾಯಗಳ ಸಮಗ್ರ
ವಸತಿ ಶಾಲೆ ಪ್ರವೇಶ ಪರೀಕ್ಷೆ ಮಡಿಕೇರಿ, ಏ. 3: 2026-27ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ
ಮೇ 20 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಡಂಗ, ಏ.3: ಕಡಂಗ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಡಿಕೇರಿ ತಾಲೂಕು- 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಡಂಗದಲ್ಲಿ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಮಡಿಕೇರಿ ತಾಲೂಕು